Question Papers

1.  ನಮ್ಮನ್ನು ಜೀವಂತವಾಗಿರಿಸಿರುವ ಆಮ್ಲಜನಕವು ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ.  ಇದು ಬರುವುದು
     ಎ) ಇಂಗಾಲದ ಡೈ ಆಕ್ಸೈಡ್ ನಿಂದ,  ಬಿ) ಮಣ್ಣಿನಿಂದ ತೆಗೆಯಲ್ಪಟ್ಟ ಇಂಗಾಲದಿಂದ, 
     ಸಿ) ಖನಿಜದ ಆಕ್ಸೈಡ್ ನಿಂದ,          ಡಿ) ನೀರಿನಿಂದ

2.  ಸಾಮಾನ್ಯ ಬಳಕೆಯ ಸಾಂಬಾರ ವಸ್ತು ಲವಂಗವು ದೊರೆಯುವುದು
      ಎ) ಬೇರಿನಿಂದ,  ಬಿ) ಕಾಂಡದಿಂದ,  ಸಿ) ಮೊಗ್ಗಿನಿಂದ,  ಡಿ) ಹಣ್ಣಿನಿಂದ

3. 14 ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಕೆಳಗಿನವುಗಳಲ್ಲಿ ಅಗತ್ಯವಾಗಿರುವುದು
      ಎ) ಸಸಾರಜನಕ,  ಬಿ) ಜೀವಸತ್ವ,  ಸಿ) ಕೊಬ್ಬು,  ಡಿ) ಹಾಲು, 

4.  ಹೃದಯಘಾತವಾದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸೆ
      ಎ) ಬಾಯಿಯಿಂದ ಬಾಯಿಯ ಉಸಿರಾಟ,  ಬಿ) ಎದೆನೀವುವುದು, 
      ಸಿ) ವೈದ್ಯರನ್ನು ಕರೆಯುವುದು,             ಡಿ) ಇಂಜೆಕ್ಷನ್ ಕೊಡುವುದು

5.  ಸಮುದ್ರ ನೀರಿನಿಂದ ಸ್ವಚ್ಛನೀರನ್ನು ಈ ಕ್ರಮದಿಂದ ಪಡೆಯಬಹುದು
      ಎ) ಸೋಸುವಿಕೆ,  ಬಿ) ಭಟ್ಟಿಇಳಿಸುವಿಕೆ,  ಸಿ) ಆವಿಯಾಗುವಿಕೆ,  ಡಿ) ಭಾಗಶ: ಭಟ್ಟಿಇಳಿಸುವಿಕೆ

6. ಅಡುಗೆ ಸೋಡಾದ ರಾಸಾಯನಿಕ ಹೆಸರು
      ಎ) ಕ್ಯಾಲ್ಶಿಯಂ ಫಾಸ್ಫೇಟ್,  ಬಿ) ಸೋಡಿಯಂ ಬೈ ಕಾರ್ಬೊನೇಟ್,  ಸಿ) ಸೋಡಿಯಂ ಕ್ಲೋರೈಡ್,  ಡಿ) ಬೇಕರ್ಸ್ ಈಸ್ಟ್

7.  ಅಡುಗೆ ಅನಿಲ ವಿತರಕರು ವಿತರಿಸುವ ಸಿಲಿಂಡರಿನ ಅನಿಲದ ಸ್ವರೂಪ
       ಎ) ದ್ರವ,  ಬಿ) ಅನಿಲ,  ಸಿ) ಘನ,  ಡಿ) ದ್ರಾವಣ

8.  ಶರೀರದ ಭಾರವು
      ಎ) ಭೂಮಿಯ ಎಲ್ಲಾ ಪ್ರದೇಶದಲ್ಲೂ ಒಂದೇ ಸಮನಾಗಿರುತ್ತದೆ,  ಬಿ) ದೃವಗಳಲ್ಲಿ ಹೆಚ್ಚಾಗಿರುತ್ತದೆ, 
      ಸಿ) ಭೂಮಧ್ಯ ರೇಖೆಯಲ್ಲಿ ಹೆಚ್ಚಾಗಿರುತ್ತದೆ,  ಡಿ)  ಸಮತಟ್ಟು ಪ್ರದೇಶಕ್ಕಿಂತ ಬೆಟ್ಟದ ಪ್ರದೇಶದಲ್ಲಿ ಹೆಚ್ಚಾಗಿರುತ್ತದೆ

9.  ವಾಯು ಒತ್ತಡವನ್ನು ಅಳೆಯುವುದು
      ಎ) ಹೈಡ್ರೋಮೀಟರ್,  ಬಿ) ಬ್ಯಾರೋಮೀಟರ್,  ಸಿ) ಹೈಗ್ರೋಮೀಟರ್,  ಡಿ) ಆಲ್ಟೀ ಮೀಟರ್

10.  ಮೂರು ಪ್ರಾಥಮಿಕ ಬಣ್ನಗಳೆಂದರೆ
      ಎ) ನೀಲಿ, ಹಸಿರು, ಕೆಂಪು,         ಬಿ) ನೀಲಿ ಹಳದಿ, ಕೆಂಪು,  
      ಸಿ) ಹಳದಿ, ಕಿತ್ತಳೆ,  ಕೆಂಪು,        ಡಿ) ನೇರಳೆ, ಬೂದು,  ನೀಲಿ

11.  ಜಾವಾ ಮತ್ತು ಸುಮಾತ್ರ ಪ್ರದೇಶಗಳನ್ನು ಗೆದ್ದುಕೊಂಡ ಭಾರತವನ್ನಾಳಿದ ರಾಜನು ಯಾರು
      ಎ) ರಾಜ ರಾಜ ಚೋಳ-1,  ಬಿ) ರಾಜೇಂದ್ರ ಚೋಳ-2,  ಸಿ) ಸಮುದ್ರ ಗುಪ್ತ,  ಡಿ) ವಿಕ್ರಮಾದಿತ್ಯ

12.  ಹೊಯ್ಸಳ ರಾಜ್ಯವನ್ನು ಅಂತಿಮವಾಗಿ ವಶಪಡಿಸಿಕೊಂಡವರು ಯಾರು
      ಎ) ಬಹಮನಿ ಸುಲ್ತಾನರು,  ಬಿ) ವಿಜಯನಗರ,  ಸಿ) ಪ್ರತಿಹಾರರು,  ಡಿ) ಪಲ್ಲವರು

13.  1857ರ ದಂಗೆಯ ಸಂದರ್ಭದಲ್ಲಿ ಸ್ನೇಹಿತನ ಕುತಂತ್ರದಿಂದ ಬ್ರಿಟೀಷರಿಗೆ ಬಲಿಯಾದವರು
      ಎ) ನಾನಾ ಸಾಹೇಬ್,  ಬಿ) ಕುನ್ವರ್ ಸಿಂಗ್,  ಸಿ) ಖಾನ್ ಬಹದ್ದೂರ್ ಖಾನ್,  ಡಿ)ತಾಂತ್ಯಾ ಟೋಪಿ

14.  ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಪ್ರಥಮ ಮಹಿಳಾ ಅಧ್ಯಕ್ಷೆ
      ಎ) ಕಸ್ತೂರಿಬಾ ಗಾಂಧಿ,  ಬಿ) ಆನಿಬೆಸೆಂಟ್,  ಸಿ) ಸರೋಜಿನಿ ನಾಯ್ಡು,  ಡಿ) ವಿಜಯಲಕ್ಷ್ಮಿ ಪಂಡಿತ್

15. 1920ರಲ್ಲಿ ಅಸಹಕಾರ ಚಳುವಳಿಯನ್ನು ಹಿಂದೆ ಪಡೆದಿದ್ದು
       ಎ) ಗಾಂಧೀಜಿಯವರ ಅನಾರೋಗ್ಯದ ಕಾರಣಕ್ಕೆ, 
       ಬಿ) ಇಂಡಿಯನ್ ನ್ಯಾಷನಲ್ ಕ್ರಾಂಗ್ರೆಸ್ ಅತಿರೇಕದ ಕಾರ್ಯನೀತಿಯನ್ನು ಅಳವಡಿಸಿಕೊಂಡಿದ್ದಕ್ಕೆ, 
       ಸಿ) ಸರ್ಕಾರದ ಉದ್ರಿಕ್ತ ಅಪೀಲಿನಿಂದ,  
       ಡಿ) ಚೌರಿಚೌರದಲ್ಲಿ ಭುಗಿಲೆದ್ದ ಹಿಂಸೆಯಿಂದಾಗಿ

16.  1857ರ ಭಾರತದ ಪ್ರಪ್ರಥಮ ಸ್ವತಂತ್ರ ಹೋರಾಟದಲ್ಲಿ ಪ್ರಪ್ರಥಮ ಬಾರಿಗೆ ಗುಂಡು ಹಾರಿಸಿದ ಮುಖಂಡ
        ಎ) ರಾಣಿ ಲಕ್ಷ್ಮಿಬಾಯಿ,  ಬಿ) ಭಕ್ತ್ ಖಾನ್,  ಸಿ) ಮಂಗಲ್ ಪಾಂಡೆ,  ಡಿ) ಶಿವಾಜಿ

17.  ಭಾರತದ ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಗುರುತಿಸಲ್ಪಟ್ಟವರು
       ಎ) ಖಾನ್ ಅಬ್ದುಲ್ ಗಫರ್ ಖಾನ್,  ಬಿ) ರಾಜಗೋಪಾಲ ಚಾರಿ,  
       ಸಿ) ಲಾಲಾ ಲಜಪತರಾಯ್,             ಡಿ) ದಾದಾಬಾಯಿ ನವರೋಜಿ

18.  ಡಬ್ಲ್ಯೂ.ಜಿ.ಗ್ರೇಸ್ ಅವರು ಭಾಗವಹಿಸಿರುವ ಕ್ರೀಡೆ
       ಎ) ಹಾಕಿ,  ಬಿ) ಬಿಲಿಯರ್ಡ್ಸ್,   ಸಿ) ಕ್ರಿಕೇಟ್,  ಡಿ) ಗಾಲ್ಫ್

19.  1854ರ ಸ್ ಚಾರ್ಲ್ಸ್ ವುಡ್ಸ್ ನಿರ್ಗಮನ ಪ್ರಮುಖವಾಗಿ ಸಂಬಂಧಿಸಿದ್ದು
         ಎ) ಆಡಳಿತಾತ್ಮಕ ಸುಧಾರಣೆಗಳು,  ಬಿ) ಸಾಮಾಜಿಕ ಸುಧಾರಣೆಗಳು,  
         ಸಿ) ಆರ್ಥಿಕ ಸುಧಾರಣೆಗಳು,          ಡಿ) ಶೈಕ್ಷಣಿಕ ಸುಧಾರಣೆಗಳು

20.  1893ರಲ್ಲಿ ಮಹಾರಾಷ್ಟ್ರದ ಯುವಜನತೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಾಂಪ್ರದಾಯಿಕವಾದ ಗಣಪತಿ ಹಬ್ಬವನ್ನು ಆಚರಿಸಲು ಈತ ಆರಂಭಿಸಿದ್ದು ----  ಈ ವಾಕ್ಯಕ್ಕೆ ಸಂಬಂಧಿಸಿದ್ದು ಯಾರು
  ಎ) ವಿಷ್ಣು ಶಾಸ್ತ್ರಿ ಚೆಂಪ್ಲುಕರ್,  ಬಿ) ವಿ.ಡಿ.ಸಾವರ್ಕರ್,
  ಸಿ) ಗೋಪಾಲ ಕೃಷ್ಣಗೋಖಲೆ,  ಡಿ) ಬಾಲಗಂಗಾಧರ ತಿಲಕರು

21.  ರಾಜ್ಯಪಾಲರ ಆಜ್ಞೆಯ ಪರಮಾವಧಿ
       ಎ) ಒಂದು ವರ್ಷ,  ಬಿ) ಮೂರು ತಿಂಗಳು,  ಸಿ) ಆರು ತಿಂಗಳು,  ಡಿ) ದೀರ್ಘಾವಧಿ

22. ಸದಸ್ಯನಲ್ಲದ ವ್ಯಕ್ತಿಯಾಗಿ ಸಂಸತ್ತಿನ ಕಲಾಪದಲ್ಲಿ ಯಾರು ಭಾಗವಹಿಸಬಹುದು
ಎ) ಉಪಾಧ್ಯಕ್ಷ,  ಬಿ) ಮುಖ್ಯ ನ್ಯಾಯಾಧೀಶ,  ಸಿ) ಅಟಾರ್ನಿಜನರಲ್,  ಡಿ) ಮುಖ್ಯ ಚುನಾವಣಾ ಆಯುಕ್ತ

23.  ಯುದ್ಧ ಅಥವಾ ಶಾಂತಿಯ ಆದೇಶವನ್ನು ಕಾನೂನಿನಲ್ಲಿ ಯಾರು ಹೊರಡಿಸಬಹುದು
 ಎ) ಭೂಸೈನ್ಯದ, ನೌಕಾಪಡೆಯ ಹಾಗೂ ವಾಯುಸೇನೆಗಳ ಮುಖ್ಯಸ್ಥರು, 
 ಬಿ) ಭಾರತದ ಪ್ರಧಾನ ಮಂತ್ರಿಗಳು,
 ಸಿ) ಭಾರತದ ರಾಷ್ಟ್ರಪತಿ, 
 ಡಿ) ರಕ್ಷಣಾಸಚಿವರು

24.  ವ್ಯಕ್ತಿಸ್ವಾತಂತ್ರದ ಬಹುದೊಡ್ಡ ಚಿನ್ಹೆ
        ಎ) ಆಜ್ಞಾಪತ್ರ,  ಬಿ) ಸರ್ಟಿಯೋರರಿ,  ಸಿ) ಕೋ ವಾರೆಂಟೋ,  ಡಿ) ಹೇಬಿಯಸ್ ಕಾರ್ಪಸ್

25. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು 1956ರಲ್ಲಿ ಬಲವಂತ್ರಯ್ ಜಿ ಮೆಹ್ತಾ ತಂಡವನ್ನು ಆರಂಭಿಸಿದ ಕಾರಣ
 ಎ) ಅಂದಿನ ಜಿಲ್ಲಾ ಪಂಚಾಯ್ತಿಯ ಕಾರ್ಯಕ್ರಮಗಳನ್ನು ವರದಿ ಮಾಡಲು, 
 ಬಿ) ಹೊಸ ಜಿಲ್ಲಾ ಪಂಚಾಯ್ತಿ ವ್ಯವಸ್ಥೆಯ ಸ್ಥಾಪಿಸಲು ಇರುವ ಸಾದ್ಯತೆಗಳ ಬಗ್ಗೆ ಪರಿಶೀಲನೆ, 
 ಸಿ) ಪ್ರಜಾಪ್ರಭುತ್ವದ ವಿಕೇಂದ್ರಿಕರಣಕ್ಕೆ ಸಲಹೆ ನೀಡಲು, 
 ಡಿ) ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಉತ್ತಮ ರೀತಿಯ ಅನುಷ್ಠಾನಕ್ಕೆ ಬೇಕಾದ ಸಲಹೆ ನೀಡಲು

26. ಬಿರ್ಸಾಮುಂಡಾರವರು ಬುಡಕಟ್ಟು ಜನಾಂಗದ ಹೋರಾಟದಲ್ಲಿ ಪಾಲುಗೊಂಡಿದ್ದ  ಪ್ರದೇಶ
       ಎ) ಈಶಾನ್ಯ ಪ್ರದೇಶ,  ಬಿ) ಜಾರ್ಖಂಡ್,  ಸಿ) ನಗರ ವಿಭಾಗ,  ಡಿ) ಡೆಕ್ಕನ್

27.  ಮಹಿಳಾ ರಾಷ್ಟ್ರೀಯ ಆಯೋಗ ರಚನೆಯಾದದ್ದು
   ಎ) ಸಂವಿಧಾನದಲ್ಲಿ ಮಾಡಿದ ಬದಲಾವಣೆಯಿಂದ,  ಬಿ) ಸಚಿವ ಸಂಪುಟದ ನಿರ್ಣಯದಿಂದ, 
    ಸಿ) ಸಂಸತ್ತಿನ ನಿಬಂಧನೆಯಿಂದ,                       ಡಿ) ಭಾರತದ ಅಧ್ಯಕ್ಷರ ಆಜ್ಞೆಯಿಂದ

28. ಕೆಳಗಿನ ಪ್ರಧನಮಂತ್ರಿಗಳಲ್ಲಿ ಯಾರು ಅಲ್ಪಸಂಖ್ಯಾತರ ಮುಖ್ಯಸ್ಥರಾಗಿರಲಿಲ್ಲ
ಎ) ಐ.ಕೆ.ಗುಜ್ರಾಲ್,  ಬಿ) ವಿ.ಪಿ.ಸಿಂಗ್,  ಸಿ) ಚಂದ್ರಶೇಖರ್,  ಡಿ) ಮುರಾರ್ಜಿ ದೇಸಾಯಿ

29.  ಕೆಳಕಂಡ ವ್ಯಕ್ತಿಗಳಲ್ಲಿ ಭಾರತದಲ್ಲಿನ ಸ್ಥಳೀಯ ಸ್ವಯಂ-ಸರ್ಕಾರವನ್ನು ಪರಿಚಯಿಸಿದವರು ಯಾರು
ಎ) ಲಾರ್ಡ್ ಮೌಂಟ್ ಬ್ಯಾಟನ್,  ಬಿ) ಲಾರ್ಡ್ ರಿಪ್ಪನ್,  ಸಿ) ಲಾರ್ಡ್ ಕ್ಯಾನಿಂಗ್,  ಡಿ) ಲಾರ್ಡ್ ಮೆಕಾಲೆ

30. ಭಾರತದ ಪ್ರಜೆಯಾಗಲು ಕೆಳಗಿನವುಗಳನ್ನು ಯಾವ ನಿಯಮ ಅನ್ವಯಿಸುವುದಿಲ್ಲ
ಎ) ಜನನ,  ಬಿ) ಸಂತತಿ,  ಸಿ) ಆಸ್ತಿಗಳಿಕೆ,  ಡಿ) ಪರಕೀಯರಿಗೆ ಪ್ರಜಾಹಕ್ಕುಗಳನ್ನು ಕೊಡುವುದು

31.  ಗಾಂಧೀಜಿಯವರು ಯಾರ ಕಾನ್ಸೆನ್ಸ್ ಕೀಪರ್ ಎಂದು ಪರಿಗಣಿಸಲ್ಪಟ್ಟವರು
ಎ) ಸಿ.ರಾಜಗೋಪಾಲ ಚಾರಿ,  ಬಿ) ಆರ್.ಟ್ಯಾಗೂರ್,  ಸಿ) ವಿ.ಪಾಟೇಲ್,  ಡಿ) ಜಿ.ಕೆ.ಗೋಖಲೆ

32.  ಕ್ವಿಟ್ ಇಂಡಿಯಾ ಚಳುವಳಿಯನ್ನು ನ್ಯಾಷನಲ್ ಕಾಂಗ್ರೆಸ್ ಆರಂಭಿಸಿದ್ದು ಯಾವ ವೈಫಲ್ಯದ ನಂತರ
ಎ) ಕ್ರಿಪ್ಸ್ ಮಿಷನ್,  ಬಿ) ಲಾರ್ಡ್ ವೇವಲ್ ರ ಸಿಮ್ಲಾ ಸಭೆ ನಡೆದ ಸಂದರ್ಭ,  ಸಿ) ಕ್ಯಾಬಿನೆಟ್ ಮಿಷನ್,  ಡಿ) ಯಾವುದು ಅಲ್ಲ

33. ಗಾಂದೀಜಿಯವರ ರಾಮರಾಜ್ಯದ ಎರಡು ನಿಯಮಗಳು
  ಎ) ಸತ್ಯ ಮತ್ತು ಅಹಿಂಸೆ,  ಬಿ) ನ್ಯಾಯ ಮಾರ್ಗ ಮತ್ತು ಉತ್ತಮ ಗುರಿ,
  ಸಿ) ಖಾದಿ ಮತ್ತು ಅಹಿಂಸೆ,  ಡಿ) ಪ್ರಜಾಪ್ರಭುತ್ವ ಮತ್ತುಸಮಾಜವಾದ

34.  ಮಹದೇವ ಗೋವಿಂದ ರಾನಡೆಯವರು ಸದಸ್ಯರಾಗಿದ್ದುದು
ಎ) ಆರ್ಯ ಸಮಾಜ,  ಬಿ) ಪ್ರಾರ್ಥನಾ ಸಮಾಜ,  ಸಿ) ಇಂಡಿಯಾ ಲೀಗ್,  ಡಿ) ಥಿಯಾಸಫಿಕಲ್ ಸೊಸೈಟಿ
35.  ವೃತ್ತಿಪರ ನಾಗರೀಕ ಅವಿಧೇಯತಾ ಚಳುವಳಿ ಆರಂಭಗೊಂಡದ್ದು
        ಎ) 1942,  ಬಿ) 1940,  ಸಿ) 1945,  ಡಿ) 1947
36.  ವಲ್ಲಭಬಾಯಿ ಪಟೇಲರಿಗೆ ಸರ್ದಾರ್ ಬಿರುದು ನೀಡಿದ್ದು ಯಾರು
ಎ) ಸಿ.ರಾಜಗೋಪಾಲ ಚಾರಿ,  ಬಿ) ಎಂ.ಕೆ.ಗಾಂಧಿ,  ಸಿ) ಜೆ.ಎಲ್.ನೆಹರು,  ಡಿ) ಎಂ.ಎ.ಜಿನ್ನಾ
37.  ಈ ಪ್ರಭಲ ಹಿಂದುಸ್ತಾನಿ ಗಾಯಕರು ಶ್ರೀ. ಅಲ್ಲಾಡಿಯ ಖಾನ್ ಅವರ ಶಿಷ್ಯರು
ಎ) ಗಂಗೂಬಾಯಿ ಹಾನಗಲ್,  ಬಿ) ಮಲ್ಲಿಕಾರ್ಜುನ ಮನ್ಸೂರ್,  ಸಿ) ಬಸವರಾಜ ರಾಜಗುರು,  ಡಿ) ಪಂಡಿತ್ ಭೀಮಸೇನ ಜೋಷಿ
38. ಭಾರತದಲ್ಲಿ ಬ್ರಿಟೀಷರ ಕೊನೆಯ ಎರಡು ವರ್ಷಗಳಲ್ಲಿ ಅನೇಕ ಚಳುಗಳಿಗಳು ಜರುಗಿದವು ಇದಕ್ಕೆ ಸೇರದಿರುವುದು
ಎ) ತಿರುವನಂತಪುರದ ಪುನ್ನಪ್ರ ವಯಲಾರ್,  ಬಿ) ಬಂಗಾಳದ ತೆಂಗ,  ಸಿ) ಹೈದರಾಬಾದಿನ ತೆಲಂಗಾಣ ಚಳುವಳಿ,  ಡಿ) ಅವಧ್ ನಲ್ಲಿನ ಏಕಾ ಚಳುವಳಿ
39. ಭಾರತದಲ್ಲಿ ಸ್ವದೇಶಿ ಚಳುವಳಿ ಆರಂಭಗೊಂಡಿದ್ದು
ಎ) ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹ,    ಬಿ) ಬಂಗಾಳದ ವಿಭಜನೆಯ ವಿರುದ್ಧದ ಚಳುವಳಿ, 
 ಸಿ) ರೌಲತ್ ಆಕ್ಟ್ ವಿರುದ್ಧ ಪ್ರತಿಭಟನೆ,           ಡಿ) 1919-22 ರ ಮೊದಲ ಅಸಹಕಾರ ಚಳುವಳಿ
40.  ಅವರಿಗಿಂತ ಹೆಚ್ಚಾಗಿ ನನಗೆ ಸೋಲಾದದ್ದು  ಗಾಂಧಿಯವರು ಈ ಹೇಳಿಕೆ ನೀಡಿದ್ದು ಯಾರಿಗೆ
ಎ) ಸಿ.ಆರ್.ದಾಸ್,               ಬಿ) ಸರ್ದಾರ್ ವಲ್ಲಭ ಭಾಯಿ ಪಟೇಲ್, 
 ಸಿ) ಪಟ್ಟಾಭಿ ಸೀತಾರಾಮಯ್ಯ,  ಡಿ) ಸಿ. ರಾಜಗೋಪಾಲ ಚಾರಿ
41.  ಭೂಮಿಯಿಂದ ನಕ್ಷತ್ರಗಳಿಗಿರುವ ದೂರವನ್ನು ಅಳೆಯುವ ಪ್ರಮಾಣ
ಎ) ಜ್ಯೋತಿವರ್ಷ,  ಬಿ) ಮಾರು,  ಸಿ) ಸಮುದ್ರಯಾನದ ಮೈಲಿಗಳು,  ಡಿ) ಕಿಲೋ ಮೀಟರ್ಗಳು
42.  1, 4, 9, 16, 25 ______ ?
ಎ) 36,  ಬಿ) 30,  ಸಿ) 35,  ಡಿ) 40
43.  ಸುರುಳಿಯಾಕಾರದ ಸಮುದ್ರದ ಅಲೆಗಳು ಏಳುವುದು ಯಾವ ದಿನಗಳಲ್ಲಿ
ಎ) ಅಮಾವಾಸ್ಯೆಯಂದು,  ಬಿ) ಶುಕ್ಲಪಕ್ಷದ ಮೊದಲ ವಾರ,  ಸಿ) ಶೂಕ್ಲ ಪಕ್ಷದ ಮೂರನೆ ವಾರ,  ಡಿ) ಹುಣ್ಣಿಮೆಯಂದು
44.  ಅಲ್ಟ್ರಾವೈಲೆಟ್ ಕಿರಣಗಳನ್ನು ಹೀರಿಕೊಳ್ಳುವ ವಾತಾವರಣದಲ್ಲಿನ ಅನಿಲ ಯಾವುದು
ಎ) ಮೀಥೇನ್,  ಬಿ) ನೈಟ್ರೋಜನ್,  ಸಿ) ಓಝೋನ್,  ಡಿ) ಹೀಲಿಯಂ
45.  ಪದರುಗಲ್ಲುಗಳನ್ನು ಗುರುತಿಸಿ
1) ಬಸಾಲ್ಟ್,  2) ಸುಣ್ಣದ ಕಲ್ಲು,  3) ಷೇಲ್,  4) ಗ್ರಾನೈಟ್,  5) ಕ್ವಾರ್ಟ್ಸ್
ಎ) 1ಹಾಗೂ2,  ಬಿ) 2ಹಾಗೂ3,  ಸಿ) 2ಹಾಗೂ5,  ಡಿ) 3ಹಾಗೂ4
46. ತೇವಾಂಶ ಅಳೆಯಲು ಬಳಸುವ ಸಾಧನ
ಎ) ಬಾರೋ ಮೀಟರ್,  ಬಿ) ಥರ್ಮಾ ಮೀಟರ್,  ಸಿ) ಹೈಗ್ರೋ ಮೀಟರ್,  ಡಿ) ಹೈಡ್ರೋಮೀಟರ್
47.  ಪ್ರಪಂಚದ ಅತಿ ದೊಡ್ಡ ಮೀನು ಉತ್ಪಾದಕ ರಾಷ್ಟ್ರ
ಎ) ಚೀನ,  ಬಿ) ರಷ್ಯ,  ಸಿ) ಜಪಾನ್,  ಡಿ) ನಾರ್ವೆ
48. ರೇಬಿಸ್ ನಿಂದ ತೊಂದರೆಗೊಳಗಾಗುವುದು
ಎ) ಮೇಕೆ,  ಬಿ) ದನಗಳು,  ಸಿ) ಕೋಳಿಗಳು,  ಡಿ) ಎಲ್ಲಾ ಪ್ರಾಣಿಗಳು
 49.  ತೆಂಗಿನ ಅತಿ ದೊಡ್ಡ ಉತ್ಪಾದಕ ರಾಜ್ಯ ಯಾವುದು
ಎ) ಅಸ್ಸಾಂ,  ಬಿ) ಕೇರಳ,  ಸಿ) ತಮಿಳುನಾಡು,  ಡಿ) ಕರ್ನಾಟಕ
50.  ಕುಂದ ಜಲವಿದ್ಯುತ್ ಯೋಜನೆ ಅನುಷ್ಟಾನ ಗೊಳಿಸಿರುವ ರಾಜ್ಯ ಯಾವುದು
ಎ) ಪಶ್ಚಿಮ ಬಂಗಾಳ,  ಬಿ) ಒರಿಸ್ಸಾ,  ಸಿ) ಕರ್ನಾಟಕ,  ಡಿ) ತಮಿಳುನಾಡು
51.  ವಿಚಾರ ಸರಣಿಯಲ್ಲಿ ಹಣದುಬ್ಬರವೆಂದರೆ
ಎ) ಅಗತ್ಯ ವಸ್ತುಗಳ ಬೆಲೆ ಅದಾಯಕ್ಕಿಂತ ಹೆಚ್ಚಾದಾಗ,  ಬಿ) ಜಿ.ಡಿ.ಪಿ.ಗಿಂತ ಹಣದ ಸರಬರಾಜು ಹೆಚ್ಚಾದಾಗ,  ಸಿ) ಹಣ ವಿನಿಮಯದಲ್ಲಿ ರುಪಾಯಿ ಮೌಲ್ಯ ಕುಸಿದಾಗ,  ಡಿ) ರಾಜ್ಯಾದಾಯ ಕೊರತೆ ನಿಶ್ಚಿತ ಸಂದಾಯದ ಕೊರತೆಗಿಂತ ಹೆಚ್ಚಾದಾಗ
52.  ಒಂದು ಸಂಸ್ಥೆಯು ಅಸ್ವಸ್ಥಗೊಂಡಿದೆಯೆಂದು ಹೇಳಲು, ಆರ್ಥಿಕ ವರ್ಷದ ಕೊನೆಯಲ್ಲಿ ಕ್ರೂಢಿಕರಿಸಿದ ನಷ್ಟದ ಪ್ರಮಾಣವು ಮೂಲ ಬಂಡವಾಳದ ಶೆ. _______ ಕ್ಕಿಂತ ಕಡಿಮೆಯಿದ್ದರೆ
ಎ) 100,  ಬಿ) 75,  ಸಿ) 50,  ಡಿ) 25
53.  ಉದ್ಯಮದ ಅಸ್ವಸ್ಥತೆಗೆ ಕಾರಣವಾಗುವ ಆಂತರಿಕ ಕಾರಣ ಇದಲ್ಲ
ಎ) ಅವ್ಯವಸ್ಥೆ,  ಬಿ) ವಿದ್ಯುತ್ ಕಡಿತ,  ಸಿ) ತಪ್ಪಾದ ಡಿವಿಡೆಂಡ್ ಪಾಲಿಸಿ,  ಡಿ) ಬಂಡವಾಳದ ವಿಂಗಡಣೆ
54.  ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಂದಾಯದ ಅದಾಯ ಬರುವುದು
ಎ) ಅದಾಯ ತೆರಿಗೆ,  ಬಿ) ಎಜುಕೇಷನ್ ಸೆಸ್,  ಸಿ) ಕೇಂದ್ರ ಸುಂಕ ತೆರಿಗೆ,  ಡಿ) ಆಯಾತ ಸುಂಕ
55. ನ್ಯಾಷನಲ್ ಸೆಕ್ಯುರಿಟೀಸ್ ಡೆಪೋಸಿಟರಿ ಲಿಮಿಟೆಡ್ (ಎನ್.ಎಸ್.ಡಿ.ಎಲ್) ವ್ಯವಹಾರ ನೆಡೆಸುವುದು
ಎ) ಬೇರರ್ ಬಾಂಡ್,  ಬಿ) ಜಿ.ಡಿ.ಆರ್.ಗಳು,  ಸಿ) ಎಲೆಕ್ಟ್ರಾನಿಕ್ ಷೇರುಗಳು,  ಡಿ) ಡಿಬೆಂಚರುಗಳು
56. ಭಾರತಕ್ಕೆ ಯೋಜಿತ ಮಿತವ್ಯಯ (1934) ರ ರೂವಾರಿ
ಎ) ಜಾನ್ ಮಥಾಯಿ,  ಬಿ) ಎಂ.ಎನ್.ರಾಯ್,  ಸಿ) ಎಂ.ವಿಶ್ವೇಶ್ವರಯ್ಯ,  ಡಿ) ಶ್ರೀಮನ್ ನಾರಾಯಣ್
57.  ಮಾನವನ ಬಡತನ ಸೂಚಕವನ್ನು ಅಳೆಯುವ ಮಾನದಂಡ
ಎ) ದೀರ್ಘಾಯುಷ್ಯ, ಪೋಷನೆ ಮತ್ತು ಜ್ಞಾನ,  ಬಿ) ಜ್ಞಾನ, ಅವಶ್ಯಕತೆ ಮತ್ತು ಜೀವನ ಮಟ್ಟ,  ಸಿ) ದೀರ್ಘಾಯುಷ್ಯ, ಜೀವನ ಮಟ್ಟ ಮತ್ತು ನೈರ್ಮಲ್ಯ,  ಡಿ) ದೀರ್ಘಾಯುಷ್ಯ, ಜ್ಞಾನ ಮತ್ತು ಜೀವನ ಮಟ್ಟ
58.  ಸಂಸ್ಕಾರಿ ಅಧೀನಪ್ರದೇಶವು ಕೆಳಗಿನ ಯಾವ ವಿಸ್ತೀರ್ಣಕ್ಕಿಂತ ಹೆಚ್ಚಿನದಾಗಿದ್ದರೆ ಬಹುಪಾಲು ನೀರಾವರಿ ಯೋಜನೆಗಳೆನ್ನಬಹುದು
ಎ) 5000 ಹೆಕ್ಟೇರ್,  ಬಿ) 2000 ಹೆಕ್ಟೇರ್,  ಸಿ) 1500 ಹೆಕ್ಟೇರ್,  ಡಿ) 10000 ಹೆಕ್ಟೇರ್
59.  ಮುಕ್ತ ವ್ಯಾಪಾರದಿಂದ ಪಕ್ಷಪಾತ ರಕ್ಷಣೆಗೆ 1923ರ ಬ್ರಿಟೀಷ್ ಇಂಡಿಯನ್  ಪಾಲಿಸಿಯ ರದ್ದುವಿಕೆಗೆ ಕಾರಣ
ಎ) ಮಾಂಟೆಗೊ-ಚೆಲ್ಮ್ಸಫೋರ್ಡ್ ಸುಧಾರಣೆ,  ಬಿ) ರಾಜ್ಯಾದಾಯ ಆಯುಕ್ತರ ಶಿಫಾರಸ್ಸು,  ಸಿ) ಸ್ವದೇಶಿ ಚಳುವಳಿ,  ಡಿ) ಅಮೇರಿಕ ವ್ಯಾಪಾರದಲ್ಲಿನ ಬದಲಾವಣೆ
60.  ಶಕ ವರ್ಷದ ಪ್ರಕಾರ ರಾಷ್ಟ್ರೀಯ ಕ್ಯಾಲೆಂಡರಿನ ಕೊನೆಯ ತಿಂಗಳು ಯಾವುದು
ಎ) ಚೈತ್ರ,  ಬಿ) ಮಾಘ,  ಸಿ) ಶ್ರಾವಣ,  ಡಿ) ಫಾಲ್ಗುಣ
61  ಶಬ್ದದ ಪುನರಾವೃತ್ತಿಗೆ ಸಿಡಿ ಬಳಸುವುದು
ಎ) ಕ್ವಾರ್ಟ್ಸ್ ಹರಳು,  ಬಿ) ಟೈಟಾನಿಯಂ ಸೂಜಿ,  ಸಿ) ಲೇಸರ್ ಕಿರಣ,  ಡಿ) ಬೇರಿಯಂ ಟೈಟಾನಿಯಂ ಸೆರಾಮಿಕ್ಸ್
62.  ವರ್ಡ್ ಪ್ರೊಸೆಸಿಂಗ್ ವ್ಯವಸ್ಥೆಗೆ ಬಳಸುವ ಸಾಧನ
ಎ) ಫ್ಲಾಪಿ ಡಿಸ್ಕ್,  ಬಿ) ಮ್ಯಾಗ್ನೆಟಿಕ್ ಕಾರ್ಡ್ ರೀಡರ್,  ಸಿ) ಸಿ.ಆರ್.ಟಿ,  ಡಿ) ಮೇಲಿನ ಎಲ್ಲವು
63.  ಎಂ.ಎಸ್ ಡಾಸ್ ಇದು
ಎ) ಅನ್ವಯಿಕ ಸಾಫ್ಟ್ ವೇರ್,  ಬಿ) ಹಾರ್ಡ್ವೇರ್,  ಸಿ) ಸಿಸ್ಟಂ ಸಾಫ್ಟ್ವೇರ್,  ಡಿ)E.R.P.ಸಾಫ್ಟ್ ವೇರ್
64.  ಈ ಕೆಳಗಿನವುಗಳಲ್ಲಿ ಯಾವುದನ್ನು ಯೂರೋಪಿನ ಆಟದಮೈದಾನ ಎಂದು ಕರೆಯುತ್ತಾರೆ
ಎ) ಇಟಲಿ,  ಬಿ) ಫ್ರಾನ್ಸ್,  ಸಿ) ಸ್ವಿರ್ಟರ್ಲ್ಯಾಂಡ್,  ಡಿ) ಜರ್ಮನಿ
65.  ಕೆ.ಎಲ್.ಎಂ ರಾಯಲ್ ಏರ್ಲೈನ್ಸ್ ಸೇರಿರುವುದು
ಎ) ಇಟಲಿಗೆ,  ಬಿ) ಜಪಾನ್,  ಸಿ) ನೆದರ್ಲ್ಯಾಂಡ್,  ಡಿ) ಆಸ್ಟ್ರಿಯಾ
66. ಅಮಿತ್ ರೂ 30000/- ಬಂಡವಾಳದೊಂದಿಗೆ ತನ್ನ ವ್ಯವಹಾರವನ್ನು ಪ್ರಾರಂಭಿಸುತ್ತಾನೆ, ಕೆಲವು ತಿಂಗಳ ನಂತರ ರಾಹುಲ್ 20000ರೂ ಬಂಡವಾಳದೊಂದಿಗೆ ಆ ವ್ಯವಹಾರದಲ್ಲಿ ಸೇರಿಕೊಳ್ಳುತ್ತಾನೆ.  ವರ್ಷದ ಕೊನೆಯಲ್ಲಿ ಬಂದ ಲಾಭವನ್ನು 2:1ರ 
ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾರೆ.  ಹಾಗಾದರೆ ರಾಹುಲ್ ಎಷ್ಟು ತಿಂಗಳ ನಂತರ ಈ ವ್ಯವಹಾರದಲ್ಲಿ ಸೇರಿಕೊಂಡಿರುತ್ತಾನೆ
ಎ) 2,  ಬಿ) 3,  ಸಿ) 4,  ಡಿ) 5
67.  Knowing is every thing ಎನ್ನುವ ವಾಕ್ಯವನ್ನು ಬಳಸುವ ಕಂಪನಿಯಾವುದು
ಎ) ಬಿಬಿಸಿ ವರ್ಲ್ಡ್,  ಬಿ) ಸ್ಟಾರ್,  ಸಿ) ಸೋನಿ,  ಡಿ) ಝೀ
68.  ಭಾರತದಲ್ಲಿ ಅತಿಹೆಚ್ಚು ಗೋಡಂಬಿ ಬೆಳೆಯುವ ರಾಜ್ಯ ಯಾವುದು
ಎ) ತಮಿಳುನಾಡು,  ಬಿ) ಅಸ್ಸಾಂ,  ಸಿ) ಕೇರಳ,  ಡಿ) ಕರ್ನಾಟಕ
69.  ದಕ್ಷಿಣ ಕೊರಿಯಾದ ಅತಿ ದೊಡ್ಡಕಾರು ತಯಾರಿಸುವ ಸಂಸ್ಥೆಯಾವುದು
ಎ) ಹ್ಯುಂಡೈ,  ಬಿ) ಹೊಂಡ,  ಸಿ) ಸುಝುಕಿ,  ಡಿ) ಟಯೋಟ
70.  ಸಂಸ್ಥೆಯ ಲಾಭವನ್ನು ಸಮನಾಗಿ ಹಂಚಿಕೊಳ್ಳುವ ಶೇರುದಾರರನ್ನು ಹೀಗೆ ಕರೆಯುವರು
ಎ) ಪ್ರಿಫೆರೆನ್ಸ್ ಷೇರು,  ಬಿ) ಈಕ್ವಿಟಿ ಷೇರು,  ಸಿ) ಮುಖಬೆಲೆ ಷೇರು,  ಡಿ) ಡೆಫರ್ಡ್ ಷೇರು
71.  ಸ್ಪೀಡ್ ಎಂಬ ಉತ್ತಮ ಗುಣಮಟ್ಟದ ಪೆಟ್ರೋಲ್ ಪರಿಚಯಿಸಿದ ಪೆಟ್ರೋಲಿಯಂ ಸಂಸ್ಥೆ ಯಾವುದು
ಎ) ಭಾರತ್ ಪೆಟ್ರೋಲಿಯಂ,  ಬಿ) ಇಂಡಿಯನ್ ಆಯಿಲ್,  ಸಿ) ಹಿಂದುಸ್ತಾನ್ ಪೆಟ್ರೋಲಿಯಂ,  ಡಿ) ರಿಲಯನ್ಸ್
72.  ಅಣುಶಕ್ತಿಯ ವಿದ್ಯುತ್ ಸ್ಥಾವರ ಕರ್ನಾಟಕದಲ್ಲಿ ಎಲ್ಲಿದೆ
ಎ) ಸಾಗರ,  ಬಿ) ಬೀದರ್,  ಸಿ) ಕೈಗಾ,  ಡಿ) ದಾಂಡೇಲಿ
73.  ಗೌರಿಬಿದನೂರು ಪ್ರಸಿದ್ಧಿಗೆ ಬರಲು ಕಾರಣ
ಎ) ಅಣೆಕಟ್ಟು,  ಬಿ) ಸಿಸ್ಮೋಗ್ರಾಫಿಕ್ ಅಳವಡಿಕೆ,  ಸಿ) ಹೊಯ್ಸಳ ದೇವಸ್ಥಾನಗಳು,  ಡಿ) ಮಿಶ್ರಧಾತು ಸ್ಥಾವರ
74.  ಹಟ್ಟಿ ಚಿನ್ನದ ಗಣಿ ಇರುವುದು ಎಲ್ಲಿ
ಎ) ಗುಲ್ಬರ್ಗಾ,  ಬಿ) ರಾಯಚೂರು,  ಸಿ) ಕೊಪ್ಪಳ,  ಡಿ) ಬೀದರ್
75. ನಿಶ್ಯಬ್ದ ಗೋಪುರ ಹೊಂದಿಕೊಂಡಿರುವುದು
ಎ) ಜೈನರಿಗೆ,  ಬಿ) ಬೌದ್ಧರಿಗೆ,  ಸಿ) ಹಿಂದುಗಳಿಗೆ,  ಡಿ) ಪಾರ್ಸಿಗಳಿಗೆ
76. ಐ.ಎಲ್.ಓ. ಪ್ರಧಾನ ಕಛೇರಿ ಇರುವುದು ಎಲ್ಲಿ
ಎ) ರೋಮ್,  ಬಿ) ಜಿನಿವಾ,  ಸಿ) ವಾಷಿಂಗ್ಟನ್,  ಡಿ) ನ್ಯೂಯಾರ್ಕ್
77. ಅರಣ್ಯ ನಾಶದಿಂದ ಕಡಿಮೆಯಾಗುವುದು
ಎ) ಮಳೆ,  ಬಿ) ಮಣ್ಣಿನ ಸವೆತ,  ಸಿ) ಸುಂಟರಗಾಳಿ,  ಡಿ) ಭೂಸವೆತ
78.  ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸುವುದು ಈ ಅದಿರಿನಿಂದ
ಎ) ಬಾಕ್ಸೈಟ್,  ಬಿ) ಝಿಂಕ್,  ಸಿ) ಟಿನ್,  ಡಿ) ಲೆಡ್ & ಝಿಂಕ್
79.  ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಯಿರುವುದು
ಎ) ಯಲಹಂಕ,  ಬಿ) ಕೊಲ್ಕತ್ತ,  ಸಿ) ಮುಂಬೈ,  ಡಿ) ನವದೆಹಲಿ
80.  ಶಬ್ಧ ಅಳೆಯುವ ಪ್ರಮಾಣ ಯಾವುದು
ಎ) ನ್ಯೂಟನ್,  ಬಿ) ಜೌಲ್,  ಸಿ) ಡೆಸಿಬಲ್,  ಡಿ) ವ್ಯಾಟ್
81.  ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ 'ಮೂನ್ ಮಿಷನ್' ಯಾವುದು
ಎ) ಜಟಾಯು,  ಬಿ) ಪುಷ್ಪಕ್,  ಸಿ) ಆರ್ಯಭಟ,  ಡಿ) ಚಂದ್ರಯಾನ
82.  ಎಜುಸ್ಯಾಟ್ ಬಗೆಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾದುದು
 ಎ) ಇಸ್ರೋ ಉಡಾಯಿಸಿರುವ ಅತಿ ಭಾರದ ಉಪಗ್ರಹ ಇದಾಗಿದೆ,  ಬಿ) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಪ್ರಥಮ ಉಪಗ್ರಹ, ಸಿ) ಜಿ.ಎಸ್.ಎಲ್.ವಿ-ಎಫ್ 01 ರಿಂದ ಇದನ್ನು ಉಡಾಯಿಸಲಾಗಿದೆ,  ಡಿ) ಎಲ್ಲವೂ ಸರಿ
83.  ಸುನಾಮಿ ಎಂದರೆ
  ಎ) ಕರಾಟೆಯ ಒಂದು ಪ್ರಕಾರ,               ಬಿ) ಹೂ ಜೋಡಣಾ ಕಲೆ,  ಸಿ) ಸಮುದ್ರದಲ್ಲಿನ ಅಬ್ಬರದ ಅಲೆ ಸರಣಿ,  ಡಿ) ಗಿಡ್ಡಗಿಡಗಳನ್ನು ಬೆಳೆಸುವ ಕಲೆ
84. ದೇಶದ ಮೊದಲ ಜಲವಿದ್ಯುತ್ ಸ್ಥಾವರ
ಎ) ಶಿವನ ಸಮುದ್ರ,  ಬಿ) ಜೋಗ್ ಫಾಲ್ಸ್,  ಸಿ) ಗೋಕಾಕ್ ಫಾಲ್ಸ್,  ಡಿ) ಅಬ್ಬಿ ಫಾಲ್ಸ್
85.  GIGO ಸಂಬಂಧಿಸಿರುವುದು
ಎ) ರಾಕೆಟ್ಗಳಿಗೆ,  ಬಿ) ಆಟೊಮೊಬೈಲ್ ಗಳಿಗೆ,  ಸಿ) ಕಂಪ್ಯೂಟರ್ ಗಳಿಗೆ,  ಡಿ) ಸಂಚಾರಿ ಸಂಕೇತಗಳಿಗೆ
86.  ಸಿಗ್ನೋಮೊನೋಮೀಟರನ್ನು ಬಳಸುವುದು
ಎ) ಹೃದಯ ಸಂಬಂಧಿ ವ್ಯಾಧಿ ಗುರುತಿಸಲು,      ಬಿ) ರಕ್ತದೊತ್ತಡ ಅಳೆಯಲು,  ಸಿ) ನಾಡಿ ಮಿಡಿತ(ಹೃದಯದ ಬಡಿತ) ತಿಳಿಯಲು,  ಡಿ) ದೇಹದಲ್ಲಿನ ಕೊಬ್ಬಿನಾಂಶ ತಿಳಿಯಲು
87.  ಐರಾವತದಲ್ಲಿ ಪ್ರಯಾಣಿಸಿದೆ ಎಂದು ಯಾರಾದರು ಹೇಳಿದರೆ ಅವರು ಪ್ರಯಾಣಿಸಿದ್ದು
           ಎ) ಹಡಗು,  ಬಿ) ವಿಮಾನ,  ಸಿ) ಬಸ್,  ಡಿ) ಆನೆ
88.  ಕೆ.ಎಸ್.ಐ.ಸಿ ಎಂದರೆ
ಎ) ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್,  ಬಿ) ಕರ್ನಾಟಕ ಸ್ಟೀಲ್ ಅಂಡ್ ಐರನ್ ಕಾರ್ಪೊರೇಷನ್,  ಸಿ) ಕರ್ನಾಟಕ ಸ್ಟೇಟ್ ಐರನ್ ಕಂಪನಿ,  ಡಿ) ಕರ್ನಾಟಕ ಸ್ಟೇಟ್ ಇನ್ಸ್ಟಿಟ್ಯೂಟ್ ಫಾರ್ ಕಂಪ್ಯೂಟರ್ಸ್
89.  ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ಥಿ ದೊರೆಯಲು ಕಾರಣ
ಎ) ಸಾಪೇಕ್ಷ ಸಿದ್ದಾಂತ,  ಬಿ) ಗುರುತ್ವಾಕರ್ಷಣ ನಿಯಮ,  ಸಿ) ನ್ಯೂಕ್ಲಿಯರ್ ಬಿರಿತ,  ಡಿ) ಪರಮಾಣುಗಳಿಂದ ಬೆಳಕಿನ ಚದುರುವಿಕೆ
90.  ಯುನೈಟೆಡ್ ನೇಷನ್ಸ್ ನಲ್ಲಿ ಮಕ್ಕಳ ವಿಷಯವಾಗಿ ಇರುವ ನಿಯೋಗ ಯಾವುದು
ಎ) ಯೂನಿಸೆಫ್,  ಬಿ) ಯು.ಎನ್.ಡಿ.ಪಿ,  ಸಿ) ಯು.ಎನ್.ಎಫ್.ಪಿ.ಎ,   ಡಿ) ಯು.ಎನ್.ಈ.ಎಸ್.ಸಿ.ಓ
91.  ರಫ್ತು ಸಾಗಣೆ ವಲಯವನ್ನು ವಿಶೇಷ ಅರ್ಥಿಕ ವಲಯವನ್ನಾಗಿ ಪರಿವರ್ತಿಸಲಾಗಿದೆ, ಈ ಕೆಳಕಂಡ ಸ್ಥಳಗಳಲ್ಲಿ ಯಾವುದು ವಿಶೇಷ ಆರ್ಥಿಕ ವಲಯವಲ್ಲ
ಎ) ನೋಯ್ಡಾ,  ಬಿ) ಸೂರತ್,  ಸಿ) ವಡೋದರ,  ಡಿ) ವಿಶಾಖಪಟ್ಟಣಂ
92.  ಕೆಳಗಿನ ಯಾವುದು ಚಹ ಎಲೆ ಸಂಸ್ಕರಣೆಗೆ ಪ್ರಮುಖವಾದುದಲ್ಲ
ಎ) ಉರುಳುವಿಕೆ,  ಬಿ) ಒಣಗಿಸುವಿಕೆ,  ಸಿ) ಹುಳಿಯುವಿಕೆ,  ಡಿ) ಇಂಗಿಸುವಿಕೆ
93.  ರಕ್ಷಣಾ ನಿರ್ವಹಣ ಶಿಕ್ಷಣ ಸಂಸ್ಥೆ ಎಲ್ಲಿದೆ
ಎ) ಡೆಹ್ರಾಡೂನ್,  ಬಿ) ವೆಲ್ಲಿಂಗ್ ಟನ್,  ಸಿ) ಪುಣೆ,  ಡಿ) ಸಿಕಂದರಾಬಾದ್
94.  ಚಂಪಾರಣ್ ಸತ್ಯಾಗ್ರಹವನ್ನು ಮಹಾತ್ಮಗಾಂಧಿಯವರು ಆರಂಭಿಸಿದ ವರ್ಷ
ಎ) 1915,  ಬಿ) 1917,  ಸಿ) 1919,  ಡಿ) 1923
95.  ಕೆಳಗಿನವುಗಳಲ್ಲಿ ಯಾವುದು ಶೌರ್ಯ ಪ್ರಶಸ್ಥಿಯಲ್ಲ
ಎ) ಅರ್ಜುನ ಪ್ರಶಸ್ಥಿ,  ಬಿ) ಅಶೋಕ ಚಕ್ರ,  ಸಿ) ಪರಮವೀರ ಚಕ್ರ,  ಡಿ) ಶೌರ್ಯ ಚಕ್ರ
96.  ನ್ಯಾಷನಲ್ ಕೆಡೆಟ್ ಕಾರ್ಪ್ ಎಂಬುದು __________ ಸಂಸ್ಥಯಾಗಿದೆ
ಎ) ಕಾರ್ಖಾನೆ ನೌಕರರ,  ಬಿ) ಶಾಲಾ ಕಾಲೇಜಿನ ವಿದ್ಯಾರ್ಥಿಗಳ,  ಸಿ) ಕೃಷಿ ನಿರತ ರೈತರ,  ಡಿ) ವಿಶ್ವವಿದ್ಯಾಲಯ ಅಧ್ಯಾಪಕರ
97.  ಕೆಳಗಿನವುಗಳಲ್ಲಿ ಯಾವುದು ಜೀವ ಮಂಡಲ ನಿಕ್ಷೇಪವಲ್ಲ
ಎ) ಅಗಸ್ತ್ಯಮಾಲ,  ಬಿ) ಪಂಚಮಾರ್ಹಿ,  ಸಿ) ನಲ್ಲಮಾಲ,  ಡಿ) ನೀಲಗಿರಿ
98.  NABARD ಎಂದರೆ
ಎ) ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರಲ್ & ರೀಜನಲ್ ಡೆವಲಪ್ ಮೆಂಟ್,  
ಬಿ) ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವೆಲಪ್ ಮೆಂಟ್,
 ಸಿ) ನ್ಯಾಷನಲ್ ಬ್ಯೂರೋ ಆಫ್ ಏರೊನಾಟಿಕಲ್ ರಿಸರ್ಚ್ ಅಂಡ್ ಡೆವೆಲಪ್ ಮೆಂಟ್, 
ಡಿ) ನ್ಯಾಷನಲ್ ಅಗ್ರಿಕಲ್ಚರ್ ಬ್ಯಾಂಕ್ ಆಂಡ್ ಅಸೋಸಿಯೇಟೆಡ್ ರೂರಲ್ ಡೆವೆಲಪ್ ಮೆಂಟ್

99.  ಬೇಡಿಕೆ ನಿಯಮದಲ್ಲಿ 'ಉಳಿದ ವಿಷಯಗಳಲ್ಲಿ ಯಾವುದೇ ಬದಲಾವಣೆಯಿಲ್ಲ' ಎಂಬ ವಾಕ್ಯದ ಅರ್ಥ
ಎ) ಬಳಕೆದಾರನ ಆದಾಯದಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಬಿ) ಇತರೆ ವಸ್ತುಗಳ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಸಿ) ಬಳಕೆದಾರನ ಅಭಿರುಚಿಯಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಡಿ) ಮೇಲಿನ ಎಲ್ಲವೂ
100.  ವರಿಷ್ಠ ಪಿಂಚಣಿ ವಿಮಾ ಯೋಜನೆಯನ್ನು ಜಾರಿಗೆ ತಂದವರು
ಎ) ನ್ಯಾಷನಲ್ ಇನ್ಶೂರೆನ್ಸ್ ಕಂಪನಿ,  ಬಿ) ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ, ಸಿ) ಎಲ್.ಐ.ಸಿ.ಇಂಡಿಯಾ,            
   ಡಿ) ಓರಿಯಂಟಲ್  ಇನ್ಶೂರೆನ್ಸ್ ಕಂಪನಿ

KEY ANSWERS OF PSI-2009
1.D 2. C 3. A  4.B  5.B  6.B  7.A  8.B 9.B  10. A
11.C  12.B  13.D  14.B  15.D  16.C  17.D  18.C 19.D  20.D
21.C  22.C  23.C  24.D  25.D  26.B  27.C  28.D  29.B  30.C
31. D  32.A  33.A 34.B  35.B  36.B  37.D  38.D  39. B  40.C
41.A  42.A  43.C  44.C  45.B  46.C  47. A 48.D  49.B  50.D.
51.B  52.C  53.B 54. C 55.C  56.C  57.D  58.D  59.B  60.D.
61.C  62.D  63.C 64.C  65.C  66.B 67.A  68.C  69.A  70.B
71.A  72.C  73.B  74.B  75.D  76.B  77.A  78.A  79.D  80.C
81.D  82.B  83.C  84.A  85.C  86.B  87.C  88.A  89.D 90.A
91.C  92.C  93.D  94.B  95.A 96.B  97.C  98.B  99.D  100.C    
                                                   ************************







1.  ಪೂರ್ವ ದೇಶಗಳ ಪವಿತ್ರ ಗ್ರಂಥಗಳು (ಸೇಕ್ರೆಡ್ ಬುಕ್ ಆಫ್ ದಿ ಈಸ್ಟ್) ಬರೆದಂತಹ ಜರ್ಮನ್ ವಿದ್ವಾಂಸನ ಹೆಸರೇನು?
     ಎ) ಮ್ಯಾಕ್ಸ್ ಮುಲ್ಲರ್,  ಬಿ) ವಿಲಿಯಂ ಶೇಕ್ಸ್ ಪಿಯರ್, ಸಿ) ಕಾರ್ಲ್ಮಾರ್ಕ್ಸ್ ಡಿ) ಮ್ಯಾಕ್ಸ್ ವೆಬರ್

2.  ಸಂಪ್ರದಾಯದ ಪ್ರಕಾರ ಮುಖ್ಯವಾದ ಪುರಾಣಗಳೆಷ್ಟು
       ಎ) 12,  ಬಿ) 14,  ಸಿ) 16,  ಡಿ) 18

3.  ಇವುಗಳಲ್ಲಿ ಯಾವುದು ಕಾಳಿದಾಸ ರಚಿತ ಕೃತಿಯಲ್ಲ
ಎ) ಅಭಿಜ್ಞಾನ ಶಾಕುಂತಲಮ್,  ಬಿ) ಸ್ವಪ್ನ ವಾಸವದತ್ತಂ, ಸಿ) ರಘುವಂಶಮ್,  ಡಿ) ವಿಕ್ರಮೋರ್ವಶೀಯಮ್

4.  ಏ ಎಂಬಾತನು ಅಂಕಗಣಿತದಲ್ಲಿ ಪಡೆದ ಅಂಕಗಳಲ್ಲಿ ಮೂರನೇ ಒಂದು ಭಾಗವು ಆತನು ಆಂಗ್ಲಭಾಷೆಯಲ್ಲಿ ಪಡೆದ ಅಂಕಗಳ ಅರ್ಧದಷ್ಟಕ್ಕೆ ಸಮಾನವಾಗಿದೆ.  ಒಂದು ವೇಳೆ ಈ ಎರಡೂ ವಿಷಯಗಳಲ್ಲಿ ಆತನು ಗಳಿಸಿದ ಒಟ್ಟು ಅಂಕಗಳು 150 ಆಗಿದ್ದಲ್ಲಿ ಆತನು ಆಂಗ್ಲಭಾಷೆಯಲ್ಲಿ ಪಡೆದ ಅಂಕಗಳೆಷ್ಟು
ಎ) 90,  ಬಿ) 60,  ಸಿ) 30,  ಡಿ) 80

5.  ಅಕೌಸ್ಟಿಕ್ಸ್ ಈ ಪದವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂದಿಸಿದೆ
ಎ) ಅಕೌಂಟ್ಸ್,  ಬಿ) ಭೌತಶಾಸ್ತ್ರ,  ಸಿ) ಶಬ್ದ, ಡಿ) ವಿದ್ಯುಚ್ಛಕ್ತಿ

6.  ಭಾರತದ ಮೇಲೆ ಬಾಬರನು ಆಕ್ರಮಣವೆಸಗಿದಾಗ ದೆಹಲಿಯಲ್ಲಿ ಯಾವ ಅರಸೊತ್ತಿಗೆಯ ಆಳ್ವಿಕೆ ಇತ್ತು
ಎ) ಗುಲಾಮ,  ಬಿ) ಖಿಲ್ಜಿ,  ಸಿ) ಲೋಧಿ, ಡಿ) ತುಘಲಕ್

7.  ಚುಚ್ಚುಮದ್ದಿನ  (ವ್ಯಾಕ್ಸಿನೇಶನ್) ಮೂಲಕ ಸಿಡುಬನ್ನು ತಡೆಗಟ್ಟಬಹುದೆಂದು ಕಂಡುಹಿಡಿದವರು ಯಾರು
ಎ) ಎಡ್ವರ್ಡ್ ಜನ್ನರ್,  ಬಿ) ಲೂಯಿಪಾಶ್ವರ್, ಸಿ) ಜೋಸೆಫ್ ಲಿಸ್ಟರ್,  ಡಿ) ಅಲೆಗ್ಸಾಂಡರ್ ಫ್ಲೆಮಿಂಗ್

8.  ಸಂವಿಧಾನದ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಯಾವುದು ನಿಜವಲ್ಲ
ಎ) ಭಾರತದ ಸಂವಿಧಾನದ ಭಾಗ 4 ರಲ್ಲಿ ಅಳವಡಿಸಿದೆ, 
ಬಿ) ಐರ್ಲೆಂಡಿನ ಸಂವಿಧಾನದಿಂದ ಪ್ರೇರಣೆ ಪಡೆದಿದೆ, 
ಸಿ) ನ್ಯಾಯಾಂಗದ ಮೂಲಕ ಸಮರ್ಥಿಸಲಾಗದ ಜನರ (ನಾಗರೀಕರ) ಹಕ್ಕುಗಳೆಂದು ತಿಳಿಯಲಾಗಿದೆ,  
ಡಿ) ರಚನೆಯ ನಂತರ ಅವುಗಳನ್ನು ತಿದ್ದುಪಡಿಮಾಡಲಾಗಿಲ್ಲ.

9.  ಇವುಗಳಲ್ಲಿ ಯಾವುದು ಪಂಚಾಯತಿ ರಾಜ್ ಸಂಸ್ಥೆಯಲ್ಲ
    ಎ) ಗ್ರಾಮ ಸಭಾ,  ಬಿ) ಗ್ರಾಮ ಪಂಚಾಯತ್,  ಸಿ) ನ್ಯಾಯ ಪಂಚಾಯತ್,  ಡಿ) ಗ್ರಾಮ ಸಹಕಾರ ಸಂಘ

10. 2012ರ ಒಲಂಪಿಕ್ ಕ್ರೀಡಾಕೂಟವನ್ನು ನೆಡೆಸಲು ನಿರ್ಧರಿಸಲಾಗಿರುವ ಸ್ಥಳ ಯಾವುದು
    ಎ) ಲಂಡನ್,  ಬಿ) ದೆಹಲಿ,  ಸಿ) ಬೀಜಿಂಗ್, ಡಿ) ಪ್ಯಾರಿಸ್

11.  ಯಾವ ದಿನದಂದು ವಿಶ್ವ ಏಡ್ಸ್ ದಿನ ಆಚರಿಸಲಾಗುವುದು
    ಎ) 8ನೇ ಅಕ್ಟೋಬರ್,  ಬಿ) 2ನೇ ಏಪ್ರಿಲ್,  ಸಿ) 1ನೇ ಡಿಸೆಂಬರ್,  ಡಿ) 14ನೇ ಫೆಬ್ರವರಿ

12.  ಒಂದು ವೇಳೆ 10 ಸಂಖ್ಯೆಯ ವಸ್ತುಗಳ ಮೂಲ ಬೆಲೆಯು 9 ಸಂಖ್ಯೆಯ ವಸ್ತುಗಳ ಮಾರಾಟ ಬೆಲೆಗೆ ಸಮಾನವಾಗಿದ್ದಲ್ಲಿ ದೊರಕುವ ಲಾಭ 
    ಎ) 12%,  ಬಿ) 10%  ಸಿ) 9 1/11%  ಡಿ) 11 1/9%

13.  ಇವರಲ್ಲಿ ಯಾರನ್ನು ಏಷ್ಯಾದ ಬೆಳಕು ಎಂದು ಕರೆಯುತ್ತಾರೆ 
    ಎ) ಮದರ್ ತೆರೆಸಾ,  ಬಿ) ಮಹಾವೀರ,  ಸಿ) ಕನ್ ಫ್ಯೂಷಿಯಸ್,  ಡಿ) ಗೌತಮ ಬುದ್ಧ

14.  ಎನ್.ಸಿ.ಇ.ಆರ್.ಟಿ. ಇದರ ವಿಸ್ತೃತ ರೂಪ
ಎ) ನ್ಯಾಶನಲ್ ಕೌನ್ಸಿಲ್ ಆಫ್ ಎನ್ವೈರಾನಮೆಂಟ್ ರಿಸರ್ಚ್ ಅಂಡ್ ಟ್ರೈನಿಂಗ್,  
ಬಿ)ನ್ಯಾಶನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರೀಸರ್ಚ್ ಅಂಡ್ ಟ್ರೈನಿಂಗ್,
ಸಿ) ನ್ಯಾಶನಲ್ ಕೌನ್ಸಿಲ್ ಆಪ್ ಇಕಾಲಾಜಿಕಲ್ ರಿಸರ್ಚ್ ಅಂಡ್ ಟ್ರೈನಿಂಗ್, 
ಡಿ) ನ್ಯಾಶನಲ್ ಕೌನ್ಸಿಲ್ ಆಫ್ ಎಲೆಕ್ಟ್ರಾನಿಕ್ ರಿಸರ್ಚ್ ಅಂಡ್ ಟ್ರೈನಿಂಗ್

15.  ಇವರಲ್ಲಿ ಯಾವು 20 ನೇ ಶತಮಾನದಲ್ಲಿ ಬದುಕಿದ್ದ ಭಾರತದ ಮಹಾನ್ ಗಣಿತಜ್ಞ
   ಎ) ಸರ್.ಸಿ.ವಿ.ರಾಮನ್,   ಬಿ) ಶ್ರೀನಿವಾಸ ರಾಮಾನುಜಂ,  ಸಿ) ಚಂದ್ರಶೇಖರ ಸುಬ್ರಮಣ್ಯಂ,  ಡಿ) ಜಯಂತ ನಾರ್ಳೀಕರ್

16.  400ರಕ್ಕೆ ಬಳಸುವ ರೋಮನ್ ಸಂಖ್ಯಾ ವಾಚಕ ಯಾವುದು
ಎ) DC,  ಬಿ) CD,  ಸಿ) CM, ಡಿ) MC

17.  ಕ್ರಿಕೇಟ್ ಅಂಗಳದ ಪಿಚ್ ಉದ್ದವೆಷ್ಟು
ಎ) 21 ಗಜಗಳು,  ಬಿ) 20 ಗಜಗಳು,  ಸಿ) 22 ಗಜಗಳು,  ಡಿ) 25 ಗಜಗಳು

18.  ಇವುಗಳಲ್ಲಿ ಯಾವುದರೊಂದಿಗೆ ಡಾ|| ಪ್ರಮೋದ್ ಕರಣ್ ಸೇಠಿ ಗುರುತಿಸಲ್ಪಡುತ್ತಾರೆ
ಎ) ಜಯಪುರ ಕಾಲು,  ಬಿ) ಹೃದಯದ ಶಸ್ತ್ರಚಿಕಿತ್ಸೆ, ಸಿ) ಭೌತ ಶಾಸ್ತ್ರ,  ಡಿ) ನರವಿಜ್ಞಾನ

19.  ಸಂಕೇತ ಭಾಷೆಯಲ್ಲಿ APPEAR ಎನ್ನುವ ಪದವನ್ನು PAEPRA ಎಂದು ಬರೆಯಲಾಗಿದ್ದರೆ ಆಗ PROVIDENCE ಎನ್ನುವ ಪದವನ್ನು  ಹೇಗೆ ಬರೆಯಬೇಕಾಗುವುದು
ಎ) PORIVEDCNE,  ಬಿ) RPOVPINECE,  ಸಿ) RPVODINEEC, ಡಿ)EORIVEDCEP

20.  ಮಹಾಭಾರತದ ಮಹಾಕಾವ್ಯದಲ್ಲಿ ಭೀಷ್ಮನ ಮುಂಚಿನ ಹೆಸರೇನಾಗಿತ್ತು
ಎ) ದೇವದತ್ತ,  ಬಿ) ದೇವವ್ರತ,  ಸಿ) ದೇವಸಿಂಹ, ಡಿ) ದೇವವರ್ಮ

21.  ಭಾರತದಲ್ಲೇ ತಯಾರಾದ ಭಾರತದ ಪ್ರಮುಖ ಯುದ್ಧ ಟ್ಯಾಂಕಿನ ಹೆಸರು
ಎ) ಭೀಮ,  ಬಿ) ಪೃಥ್ವಿ,  ಸಿ) ಅರ್ಜುನ್,  ಡಿ) ಬ್ರಹ್ಮೋಸ್

22.  ಈ ಕೆಳಗಿನವರಲ್ಲಿ ಯಾರು ಖ್ಯಾತ ಯಕ್ಷಗಾನ ಕಲಾವಿದರು
ಎ) ಕಯ್ಯಾರ ಕಿಇ್ಇಣ್ಣರೈ ಬಿ) ಕೆರೆಮನೆ ಶಂಭುಹೆಗಡೆ, ಸಿ) ಪ್ರಕಾಶ ರೈ,  ಡಿ) ಗುರುಕಿರಣ

23.  ಕರ್ನಾಟಕದ ಜನಪ್ರಿಯ ಜಾನಪದ ನೃತ್ಯಶೈಲಿಯ ಡೊಳ್ಳು ಕುಣಿತವನ್ನು ಯಾವ ದೇವತೆಯ ಸುತ್ತ ಹೆಣೆಯಲಾಗಿದೆ
ಎ) ಭಗವಾನ್ ವಿಷ್ಣು,  ಬಿ) ಬೀರೇಶ್ವರ,  ಸಿ) ಮಾರಮ್ಮ,  ಡಿ) ಅಣ್ಣಮ್ಮ

24.  ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರು ಯಾರು
ಎ) ಸರ್. ಎಂ.ವಿಶ್ವೇಶ್ವರಯ್ಯ,  ಬಿ) ಬಿ.ಎಂ.ಶ್ರೀಕಂಠಯ್ಯ,  ಸಿ) ಎಚ್.ವಿ.ನಂಜುಂಡಯ್ಯ,  ಡಿ) ಕೆ.ಶ್ರೀನಿವಾಸರಾವ್

25.  ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಪಾಡ್ದನಗಳು ಸಂಬಂಧಿಸಿವೆ
ಎ) ಕೊಡಗಿನ ವಿಶಿಷ್ಟ ಆಹಾರದ ಬಗೆ,  ಬಿ) ಕರಾವಳಿ ಕರ್ನಾಟಕದ ನೃತ್ಯದ ವಿಧ,  ಸಿ)ತುಳುಭಾಷೆಯ ಮಹಾಕಾವ್ಯದ ಮೌಖಿಕ ರೂಪ,  ಡಿ) ಒಂದು ಜನಪ್ರಿಯ ವಚನ

26.  ಮರದ ವಯಸ್ಸನ್ನು ಈ ಕೆಳಗೆ ಕಾಣಿಸಿದ ಯಾವುದರಿಂದ ನಿರ್ಧರಿಸಬಹುದು
ಎ) ಅದರ ಎತ್ತರವನ್ನು ಅಳೆಯುವುದರಿಂದ       ಬಿ) ಅದರ ವ್ಯಾಸವನ್ನು ಅಳೆಯುವುದರಿಂದ 
ಸಿ) ಅದರ ಒಳತಿರುಳನ್ನು ವಿಶ್ಲೇಸುವುದರಿಂದ,  ಡಿ)ಅದರ ಕಾಂಡದ ವಾರ್ಷಿಕ ಬೆಳವಣಿಗೆ ಸುರುಳಿಗಳನ್ನು ಎಣಿಸುವುದರಿಂದ

27.  ಭಾರತದ ರಾಜ್ಯವೊಂದರ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರೆಂದು ಹೆಸರಿಸಿ
ಎ) ಸುಚೇತಾ ಕೃಪಲಾನಿ,    ಬಿ) ಸರೋಜಿನಿ ನಾಯ್ಡು,    ಸಿ) ನಂದಿನಿ ಸತ್ಪತಿ,    ಡಿ) ಮಾಯಾವತಿ

28.  ಇವುಗಳಲ್ಲಿ ಯಾವುದನ್ನು ಭೂಕಂಪವೊಂದರ ಮೂಲ ಬಿಂದುವೆಂದು ಕರೆಯಲಾಗುತ್ತದೆ
ಎ) ಎಪಿಸೆಂಟರ್,  ಬಿ) ಸಿಸ್ಮಿಕ್ ಫೋಕಸ್,  ಸಿ) ಕ್ವೇಕ್ ಸೆಂಟರ್,  ಡಿ) ಟೆಕ್ಟೋನಿಕ್ ಪಾಯಿಂಟ್

29. ಇವುಗಳಲ್ಲಿ ಯಾವುದು ಮಂಡಲ್ ಆಯೋಗದ ವರದಿಯಲ್ಲಿ ಪ್ರಮುಖ ಶೀಫಾರಸ್ಸುಗಳಲ್ಲೊಂದಾಗಿದೆ
ಎ) ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ,  ಬಿ) ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ, 
 ಸಿ) ಚುನಾವಣಾ ಸುಧಾರಣೆಗಳು,               ಡಿ) ಶೈಕ್ಷಣಿಕ ಸುಧಾರಣೆಗಳು

30. ಈಗಿನ ಮುಖ್ಯ ಚುನಾವಣಾ ಆಯುಕ್ತರು ಯಾರು
ಎ) ನವೀನ್ ಚಾವ್ಲಾ,  ಬಿ) ಎಸ್.ವೈ.ಖುರೇಷಿ,  ಸಿ) ಎನ್.ಗೋಪಾಲಸ್ವಾಮಿ,  ಡಿ) ಸುದಾಕರ ರಾವ್,

31.  ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ
ಎ) ಸಾಯಣ,    ಬಿ) ಕುಮಾರವ್ಯಾಸ,    ಸಿ) ರತ್ನಾಕರವರ್ಣಿ,    ಡಿ) ವಿದ್ಯಾರಣ್ಯ

32.  ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿದ ಸ್ಥಳ
ಎ) ಕೂಡಲ ಸಂಗಮ,  ಬಿ) ಬಸವನ ಬಾಗೇವಾಡಿ,  ಸಿ) ಬಸವ ಕಲ್ಯಾಣ,  ಡಿ) ನಂದಿಕೇಶ್ವರ

33.  ಮೋಹನ ತರಂಗಿಣಿ ಕೃತಿ ರಚಿಸಿದವರು
ಎ) ಪುರಂದರದಾಸರು,  ಬಿ) ಕನಕದಾಸರು,  ಸಿ) ತುಕಾರಮ,  ಡಿ) ಜಯದೇವ

34.  ಇವರಲ್ಲಿ ಯಾರ ಕಾಲಘಟ್ಟಕ್ಕೆ ಮಯೂರ ಸಿಂಹಾಸನ ಸೇರಿದೆ
ಎ) ಜಹಂಗೀರ್,  ಬಿ) ಶಹಜಹಾನ್,  ಸಿ) ಅಕ್ಬರ್,  ಡಿ) ಔರಂಗಜೇಬ್

35.  ಸಂಸ್ಕೃತ ಕೃತಿ 'ಲೀಲಾವತಿ' ಯಾವ ವಿಷಯಕ್ಕೆ ಸಂಬಂಧಿಸಿದೆ
ಎ) ತಂತ್ರಜ್ಞಾನ,  ಬಿ) ಗಣಿತಶಾಸ್ತ್ರ,  ಸಿ) ವಿಜ್ಞಾನ,  ಡಿ) ವೈದ್ಯಕೀಯ ಶಾಸ್ತ್ರ

36.  ಎಲ್ಲ ಆಮ್ಲಗಳಿಗೂ ಸಾಮಾನ್ಯವಾಗಿರುವ ಮೂಲವಸ್ತು
ಎ) ಇಂಗಾಲ,  ಬಿ) ಜಲಜನಕ,  ಸಿ) ಆಮ್ಲಜನಕ,  ಡಿ) ಗಂಧಕ

37.  ಈ ಕೆಳಗಿನ ಮೊಘಲ್ ದೊರೆಗಳಲ್ಲಿ ಯಾರು ಅನಕ್ಷರಸ್ಥ ಎಂದು ತಿಳಿಯಲಾಗಿದೆ
ಎ) ಬಾಬರ್,  ಬಿ) ಹುಮಾಯೂನ್,  ಸಿ) ಅಕ್ಬರ್,  ಡಿ) ಜಹಾಂಗೀರ್

38.  ಹಿಜ್ರಾ ಶಕವನ್ನು ಯಾವಾಗಿನಿಂದ ಪರಿಗಣಿಸಲಾಗುತ್ತದೆ
ಎ) ಕ್ರಿ.ಶ.632,  ಬಿ) ಕ್ರಿ.ಶ.712,  ಸಿ) ಕ್ರಿ.ಶ.722,  ಡಿ) ಕ್ರಿ.ಶ.622

39. ಇವುಗಳಲ್ಲಿ ಯಾವುದನ್ನು ಸಂವಿಧಾನದ ಕೇಂದ್ರಪಟ್ಟಿಯು ಒಳಗೊಂಡಿಲ್ಲ
ಎ) ಅರಣ್ಯ,  ಬಿ) ರಕ್ಷಣೆ,  ಸಿ) ಅರ್ಥ,  ಡಿ) ರೈಲ್ವೆ

40.  ಯಾವ ದಿನದಂದು ಸಂವಿಧಾನಿಕ ಸಭೆಯು ಭಾರತ ಸಂವಿಧಾನವನ್ನು ಒಪ್ಪಿತು (ಅಂಗೀಕರಿಸಿತು)
ಎ) 18-08-1947,  ಬಿ) 26-01-1950,  ಸಿ) 9-12-1946,  ಡಿ) 26-11-1949

41.  ಯಾವ ಕ್ರೀಡೆಯಲ್ಲಿ ಸಾಧನೆಗಾಗಿ ಅರ್ಜುನ್ ಅತ್ವಾಲ್ ಖ್ಯಾತರಾಗಿದ್ದಾರೆ
ಎ) ಟೆನ್ನಿಸ್,  ಬಿ) ಚೆಸ್,  ಸಿ) ಗಾಲ್ಫ್,  ಡಿ) ಸ್ನೂಕರ್

42.  ಯಾವ ನದಿಗೆ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ
ಎ) ನರ್ಮದಾ,  ಬಿ) ಮಹಾನದಿ,  ಸಿ) ಗೋದಾವರಿ,  ಡಿ) ಕೃಷ್ಣಾ

43. ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಔದ್ಯಾಗಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ
ಎ) ಎರಡನೇ ಪಂಚೆವಾರ್ಷಿಕ ಯೋಜನೆ,  ಬಿ) ಮೂರನೆ ಪಂಚವಾರ್ಷಿಕ ಯೋಜನೆ,  ಸಿ) ನಾಲ್ಕನೇ ಪಂಚವಾರ್ಷಿಕ ಯೋಜನೆ,  ಡಿ) ಆರನೆ ಪಂಚವಾರ್ಷಿಕ ಯೋಜನೆ

44.  ಗಂಟೆಗೆ 30 ಮೈಲಿ ವೇಗದಲ್ಲಿ ಓಡುತ್ತಿರುವ ರಯಲೊಂದು ಗಂಟೆಗೆ 50 ಮೈಲಿ ವೇಗದಲ್ಲಿ ಓಡುತ್ತಿರುವ ರೈಲಿಗಿಂತ ಮುಂದೆಯಿದೆ.  ಇವುಗಳಲ್ಲಿ ವೇಗವಾಗಿ ಓಡುತ್ತಿರುವ ರೈಲಿಗೆ ನಿಧಾನವಾಗಿ ಓಡುತ್ತಿರುವ ರೈಲನ್ನು ಹಿಡಿಯಲು ಒಂದು ವೇಳೆ 15 ನಿಮಿಷಗಳು ಬೇಕಾಗುವುದಾದರೆ ಅವೆರಡೂ ರೈಲುಗಳು ಪರಸ್ಪರ ಎಷ್ಟು ದೂರದಲ್ಲಿವೆ
ಎ) 5 ಮೈಲಿ,  ಬಿ) 20 ಮೈಲಿ,  ಸಿ) 10 ಮೈಲಿ,  ಡಿ) 15 ಮೈಲಿ

45.  ಜವಾಹರ್ ರೋಜ್ಗಾರ್ ಯೋಜನೆಯ ಉದ್ದೇಶ
ಎ) ಗ್ರಾಮೀಣ ಜನರಿಗೆ ವಸತಿಗಳನ್ನು ಕಲ್ಪಿಸುವುದು,  ಬಿ) ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು,  ಸಿ) ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು, ಡಿ) ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು

46.  ಇವರಲ್ಲಿ ಯಾರು ಭಾರತದ ಸಂವಿಧಾನಿಕ ಸಭೆಯ ಅಧ್ಯಕ್ಷರಾಗಿದ್ದರು
ಎ) ಡಾ|| ರಾಜೇಂದ್ರ ಪ್ರಸಾದ್,  ಬಿ) ಬಿ.ಆರ್.ಅಂಬೇಡ್ಕರ್,  ಸಿ) ಕೆ.ಎಂ.ಮುನ್ಶಿ,  ಡಿ) ಶ್ರೀಮತಿ ಸರೋಜಿನಿ ನಾಯ್ಡು

47.  ಇವುಗಳಲ್ಲಿ ಯಾವ ವರ್ಷದಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿಲ್ಲ
ಎ) 1962,  ಬಿ) 1967,  ಸಿ) 1971,  ಡಿ) 1975

48.  ಒಂದು ವೇಳೆ 2X3=36, 5X4=400, 6X2=144, 3X3=81 ಆದ ಪಕ್ಷದಲ್ಲಿ ಇವುಗಳಲ್ಲಿ ಯಾವುದು 5X5=? ಕ್ಕೆ ಸರಿಯಾದ ಉತ್ತರಯಾವುದು
ಎ) 225,  ಬಿ) 625,  ಸಿ) 125,  ಡಿ) 25

49.  ಭಾರತದ ಪಾರ್ಲಿಮೆಂಟ್ ಇವುಗಳನ್ನೊಳಗೊಂಡಿದೆ
ಎ) ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ,  ಬಿ) ಲೋಕಸಭೆ, ಸಿ) ರಾಜ್ಯ ಸಭೆ,  ಡಿ) ಲೋಕಸಭೆ & ರಾಜ್ಯಸಭೆ

50.  ಭಾರತದ ನೌಕಾಪಡೆಯ ಮುಖ್ಯಸ್ಥರನ್ನು ಹೀಗೆಂದು ಕರೆಯುತ್ತಾರೆ
ಎ) ಬ್ರಿಗೇಡಿಯರ್,  ಬಿ) ಜನರಲ್,  ಸಿ) ಅಡ್ಮಿರಲ್,  ಡಿ) ಏರ್ ಚೀಫ್ ಮಾರ್ಷಲ್

51.  ಯಾರಿಂದ ಸಾರೆ ಜಹಾಸೆ ಅಚ್ಛಾ ಎನ್ನುವ ದೇಶಭಕ್ತಿಗೀತೆಯು ಬರೆಯಲ್ಪಟ್ಟಿದೆ
ಎ) ರವೀಂದ್ರ ನಾಥ ಠ್ಯಾಗೋರ್,  ಬಿ) ಬಂಕಿಮಚಂದ್ರ ಚಟರ್ಜಿ,  ಸಿ) ಮೊಹಮ್ಮದ್ ಇಕ್ಬಾಲ್,  ಡಿ) ಜಾವೆದ್ ಅಖ್ತರ್

52. ಫತೇಪುರ ಸಿಕ್ರಿ ನಗರದ ನಿರ್ಮಾತೃ
ಎ) ಅಕ್ಬರ್,  ಬಿ) ಹುಮಾಯೂನ್,  ಸಿ) ಶಹಜಹಾನ್,  ಡಿ) ಜಹಂಗೀರ್

53. ಸ್ಮೃತಿ ನಾಶ - ಸ್ಮರಣೆಯ ನಾಶವನ್ನು ಸೂಚಿಸಲು ಬಳಸುವ ವೈದ್ಯಕೀಯಪದ
ಎ) ಆಂಬ್ರೋಸಿಯಾ,  ಬಿ) ಅಮ್ನೀಸಿಯಾ,  ಸಿ) ಅನೀಮಿಯಾ,  ಡಿ) ಅನೆಸ್ತೇಸಿಯಾ

54.  ಎಷ್ಟು ವರ್ಷಗಳಿಗೆ ಪ್ಲಾಟೀನಂ ಮಹೋತ್ಸವವನ್ನು ಆಚರಿಸಲಾಗುವುದು
ಎ) 100,  ಬಿ) 50,  ಸಿ) 60,  ಡಿ) 
75ವರ್ಷಗಳು

55.  ಹಳೇಬೀಡಿನ ಹಿಂದಿನ ಹೆಸರೇನು
ಎ) ಭೀಮಸಮುದ್ರ,  ಬಿ) ಭರಮಸಾಗರ,  ಸಿ) ದ್ವಾರಸಮುದ್ರ,  ಡಿ) ಧರ್ಮಸಾಗರ

56.  ಇವುಗಳಲ್ಲಿ ಯಾವುದು ಕೆಂಪುರಕ್ತಕಣಗಳ ಸ್ಮಶಾಣವೆಂದು ತಿಳಿಯಲ್ಪಟ್ಟಿದೆ
ಎ) ಅಸ್ಥಿಯ ಮಜ್ಜೆ,  ಬಿ) ಯಕೃತ್(ಲಿವರ್),  ಸಿ) ಪ್ಲೀಹ(ಸ್ಪ್ಲೀನ್),  ಡಿ) ಅಪೆಂಡಿಕ್ಸ್

57.  ಇವುಗಳಲ್ಲಿ ಯಾವುದು ರಕ್ತಹೆಪ್ಪುಗಟ್ಟುವಿಕೆಗೆ ಅತ್ಯಾವಶ್ಯ
ಎ) ಕೆಂಪುರಕ್ತಕಣ,  ಬಿ) ಬಿಳಿರಕ್ತಕಣ,  ಸಿ) ಲಿಂಪೊಸೈಟ್,  ಡಿ) ರಕ್ತದ ಪ್ಲೇಟ್ ಲೆಟ್ಗಳು

58.  ಇವುಗಳಲ್ಲಿ ಯಾವುದು ಪ್ರಾಥಮಿಕ ವರ್ಣಬಣ್ಣಗಳು
ಎ) ಕೆಂಪು, ಹಸಿರು, ನೀಲಿ,  ಬಿ) ಕೆಂಪು, ಹಳದಿ, ನೀಲಿ, ಸಿ) ಹಳದಿ, ನೀಲಿ, ಹಸಿರು,  ಡಿ) ಹಳದಿ, ಹಸಿರು,ಕೆಂಪು

59.  ಇವುಗಳಲ್ಲಿ ಯಾವುದಕ್ಕೆ ಆಪ್ಟಿಕಲ್ ಫೈಬರನ್ನು ಬಳಸುತ್ತಾರೆ
ಎ) ನೇಯ್ಗೆ,  ಬಿ) ಸಂಪರ್ಕ,  ಸಿ) ಸಂಗೀತೋಪಕರಣಗಳು,  ಡಿ) ಕಣ್ಣಿನ ಶಸ್ತ್ರಕ್ರಿಯೆ

60.  ಇವುಗಳನ್ನು ಹೊಂದಿಸಿ

ಎ)

ಎಪಿಕಲ್ಚರ್

1)

ದ್ರಾಕ್ಷಿಬಳ್ಳಿ

ಬಿ)

ಸಿಲ್ವಿಕಲ್ಚರ್

2)

ಮೀನು

ಸಿ)

ವಿಟಿಕಲ್ಚರ್

3)

ಜೇನು

ಡಿ)

ಪಿಸಿಕಲ್ಚರ್

4)

ವೃಕ್ಷಗಳು




  ಬಿ

  ಸಿ

ಡಿ

A

1

  4

 3

2

B

3

4

1

2

C

2

1

3

4

D

4

3

2

1

61.  ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ
14, 16, 13, 17, 12, 18, 11, ?
ಎ) 12,  ಬಿ) 19,  ಸಿ) 22, ಡಿ) 14

62.  ಇವುಗಳಲ್ಲಿ ಯಾವುದಕ್ಕೆ ಕಪ್ಪುಪೆಟ್ಟಿಗೆ (ಬ್ಲಾಕ್ ಬಾಕ್ಸ್) ಸಂಬಂಧಿಸಿದೆ
ಎ) ಸಿನೆಮಾ,  ಬಿ) ವಿಮಾನ, ಸಿ) ಉಪಗ್ರಹ, ಡಿ) ಛಾಯಾಗ್ರಹಣ

63.  2010 ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ
ಎ) ಸೈನಾ ನೆಹ್ವಾಲ್,  ಬಿ) ಸಾನಿಯಾ ಮಿರ್ಜಾ,  ಸಿ) ಪಂಕಜ್ ಅದ್ವಾನಿ,  ಡಿ) ಅಭಿನವ್ ಬಿಂದ್ರಾ

64.  ಒಂದು ಶ್ರೇಣಿಯ ಮೊದಲ ನಾಲ್ಕು ಸಂಖ್ಯೆಗಳ ಸರಾಸರಿ 20 ಹಾಗು ಕೊನೆಯ ನಾಲ್ಕು ಸಂಖ್ಯೆಗಳ ಸರಾಸರಿ19 ಆಗಿದ್ದು, ಒಂದು ವೇಳೆ ಶ್ರೇಣಿಯ 5 ನೇ ಸಂಖ್ಯೆ 18 ಆಗಿದ್ದಲ್ಲಿ ಮೊದಲನೇ ಸಂಖ್ಯೆ ಯಾವುದು
ಎ) 22,  ಬಿ) 21,  ಸಿ) 19,  ಡಿ) 20

66.  ಇವರಲ್ಲಿ ಯಾವು ಶೀಘ್ರಲಿಪಿಯ ಸಂಶೋಧಕರು
ಎ) ಧಾಮಸ್ ಆಳ್ವಾ ಎಡಿಸನ್,  ಬಿ) ಐಸಾಕ್ ನ್ಯೂಟನ್, ಸಿ) ಆಲ್ಬರ್ಟ್ ಐಸ್ಸ್ಟೀನ್,  ಡಿ)ಐಸಾಕ್ ಪಿಟ್ ಮನ್

67.  ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು ಯಾರು
ಎ) ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್,  ಬಿ) ನ್ಯಾಯಮೂರ್ತಿ ಜೆ.ಎಸ್.ವರ್ಮಾ, 
 ಸಿ) ನ್ಯಾಯಮೂರ್ತಿ ಆರ್.ಎಸ್.ಲಹೋಟಿ,  ಡಿ) ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್

68.  ಟೆಸ್ಟ್ ಕ್ರಿಕೇಟ್ ನಲ್ಲಿ ವೈಯುಕ್ತಿಕ ಗರಿಷ್ಠಮೊತ್ತದ(ಸ್ಕೋರ್) ದಾಖಲೆ ಯಾರ ಹೆಸರಿನಲ್ಲಿದೆ
ಎ) ಸಚಿನ್ ತೆಂಡೂಲ್ಕರ್,  ಬಿ) ಗ್ಯಾರಿ ಸೋಬರ್ಸ್,  ಸಿ) ಬ್ರಿಯಾನ್ ಲಾರಾ,  ಡಿ) ವೀರೇಂದ್ರ ಸೆಹವಾಗ್

69.  ಜಲಾಂತರರ್ಗಾಮಿಯಿಂದ ಸಮುದ್ರದ ಮೇಲ್ಮೈಯಲ್ಲಿರುವ ವಸ್ತುಗಳನ್ನು ವೀಕ್ಷಿಸಲು ಬಳಸುವ ಉಪಕರಣ ಯಾವುದು
ಎ) ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್), ಬಿ) ದೂರದರ್ಶಕ (ಟೆಲಿಸ್ಕೋಪ್), ಸಿ)ಪೆರಿಸ್ಕೋಪ್,  ಡಿ) ಎಲೆಕ್ಟ್ರೋಸ್ಕೋಪ್

70.  ಮಲ್ಲಯುದ್ಧ(ಕುಸ್ತಿ)ದಲ್ಲಿ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬಂಗಾರದ ಪದಕ ಗಳಿಸಿದ ಪ್ರಥಮ ಭಾರತೀಯ ಕುಸ್ತಿಪಟು ಯಾರು
ಎ) ದಾರಾಸಿಂಗ್,  ಬಿ) ಸತ್ಪಾಲ್ ಸಿಂಗ್,  ಸಿ) ಸುಶೀಲ್ ಕುಮಾರ್,  ಡಿ) ವಿಜೇಂದರ್ ಸಿಂಗ್

71.  2010ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲ್ಪಟ್ಟ ಕರ್ನಾಟಕದ ಜನಪ್ರಿಯ ಸಿನಿಮಾ ಮತ್ತು ರಂಗಕರ್ಮಿ ಇವರಲ್ಲಿ ಯಾರು
ಎ) ಉಮಾಶ್ರಿ,  ಬಿ) ಸರೋಜಾದೇವಿ,  ಸಿ) ಬಿ.ಜಯಶ್ರೀ,  ಡಿ) ಜಯಮಾಲ

72.  ಇವರಲ್ಲಿ ಯಾರು ನಮಗೆ ಯೋಗ ಸೂತ್ರ ಗಳನ್ನು ನೀಡಿದವರು ಯಾರು
ಎ) ಕಣಾದ,  ಬಿ) ವ್ಯಾಸ,  ಸಿ) ಪತಂಜಲಿ,  ಡಿ) ಗೌತಮ

73.  ಮಲೇಷ್ಯಾ ದೇಶದ ಹಣದ ಹೆಸರು
ಎ) ಬಾಟ್,  ಬಿ) ರಿಂಗಿಟ್,  ಸಿ) ಯೆನ್,  ಡಿ) ಡಾಲರ್

74.  ಮಿಸ್ ವರ್ಲ್ಡ್ - ವಿಶ್ವಸುಂದರಿ ಪಟ್ಟವನ್ನು ಗಳಿಸಿದ ಪ್ರಥಮ ಭಾರತೀಯಳು
ಎ) ಐಶ್ವರ್ಯ ರೈ,  ಬಿ) ರೀಟಾ ಫಾರಿಯಾ,  ಸಿ) ಸುಷ್ಮಿತಾ ಸೇನ್,  ಡಿ) ಲಾರಾದತ್ತ

75.  ಈ ಕೆಳಕಾಣಿಸಿದ ದೇಶಗಳಲ್ಲಿ ಡೆಮಾಸ್ಕಸ್ ಯಾವುದರ ರಾಜಧಾನಿ
ಎ) ಲೆಬನಾನ್,  ಬಿ) ಇರಾಕ್,  ಸಿ) ಇರಾನ್,  ಡಿ) ಸಿರಿಯಾ

76. ಈ ಕೆಳಗಿನವುಗಳಲ್ಲಿ 1961ರಲ್ಲಿ ಭಾರತೀಯ ಸೈನ್ಯದಿಂದ ಪೋರ್ಚುಗೀಸರ ನಿಯಂತ್ರಣದಿಂದ ಸ್ವತಂತ್ರಗೊಳಿಸಲ್ಪಟ್ಟ ಪ್ರದೇಶ ಯಾವುದು
ಎ) ಪಾಂಡಿಚೇರಿ,  ಬಿ) ಹೈದರಾಬಾದ್,  ಸಿ) ಗೋವಾ,  ಡಿ) ಜುನಾಗಢ

77.  20 ಪುರುಷರು 40 ಗುಣಿಗಳನ್ನು 60 ದಿನಗಳಲ್ಲಿ ಅಗೆಯುವುದಾದರೆ 10 ಪುರುಷರು 20 ಗುಣಿಗಳನ್ನು ಎಷ್ಟು ದಿನಗಳಲ್ಲಿ ಅಗೆಯುವರು
ಎ) 30 ದಿನಗಳು,  ಬಿ) 45 ದಿನಗಳು,  ಸಿ) 60 ದಿನಗಳು,  ಡಿ) 75 ದಿನಗಳು

78.  ಇವರಲ್ಲಿ ಯಾರ ಹೆಸರಿನೊಂದಿಗೆ ಬೇಲೂರು ಮಥ ಗುರುತಿಸಲ್ಪಟ್ಟಿದೆ
ಎ) ಈಶ್ವರ ಚಂದ್ರ ವಿದ್ಯಾಸಾಗರ,  ಬಿ) ಶಂಕರಾಚಾರ್ಯ,  ಸಿ)  ವಿವೇಕಾನಂದ,  ಡಿ) ರಾಜಾರಾಮ ಮೋಹನ ರಾಯ್,

79.  ಇವರಲ್ಲಿ ಯಾರಿಂದ ಕನ್ನಡದ ಕಾದಂಬರಿ ಕವಲು ಬರೆಯಲ್ಪಟ್ಟಿದೆ 
ಎ) ಕುವೆಂಪು,  ಬಿ) ಎಸ್.ಎಲ್.ಬೈರಪ್ಪ,  ಸಿ) ಲಂಕೇಶ್,  ಡಿ) ಯು.ಆರ್.ಅನಂತಮೂರ್ತಿ

80.  ಫೋರ್ತ್ ಎಸ್ಟೇಟ್ ಎಂದರೆ
ಎ) ಮಾಧ್ಯಮಗಳು,  ಬಿ) ಹಿಂದುಳಿದ ರಾಜ್ಯಗಳು,  ಸಿ) ನ್ಯಾಯಾಂಗ  ಡಿ) ಟೀ ಎಸ್ಟೇಟ್

81.  ಇವುಗಳಲ್ಲಿ ಯಾವುದು ನಾಗಾಲ್ಯಾಂಡ್ ರಾಜ್ಯದ ಅಧಿಕೃತ ಭಾಷೆ
ಎ) ಆಂಗ್ಲಭಾಷೆ,  ಬಿ) ಹಿಂದಿ ಭಾಷೆ,  ಸಿ) ಅಸ್ಸಾಮಿ ಭಾಷೆ,  ಡಿ) ನಾಗಾ ಭಾಷೆ

82.  ಈ ಕೆಳಕಾಣಿಸಿದ ಕ್ರಿಯೆಗಳಲ್ಲಿ ಯಾವುದರಲ್ಲಿ ಉಷ್ಣಬಿಡುಗಡೆಯಾಗುವುದು
ಎ) ಮಂಜುಗಡ್ಡೆ ಕರಗುವಾಗ,  ಬಿ) ಅನಿಲ ಸಾಂದ್ರಗೊಳ್ಳುವಾಗ,  ಸಿ) ನೀರು ಕುದಿಯುವಾಗ,  ಡಿ) ನೀರಿನ ಉಷ್ಣತೆಯನ್ನು ಹೆಚ್ಚಿಸಿದಾಗ

83. ಹಲ್ಲು ಮತ್ತು ಮೂಳೆಗಳಿಗೆ ಅವಶ್ಯಕವಾದ ಖನಿಜಗಳು
ಎ) ಕ್ಯಾಲ್ಶಿಯಂ ಮತ್ತು ಸೋಡಿಯಂ,  ಬಿ) ಕ್ಯಾಲ್ಶಿಯಂ ಮತ್ತು ಪೊಟಾಶಿಯಂ, 
 ಸಿ)ಕ್ಯಾಲ್ಶಿಯಂ ಮತ್ತು ಫಾಸ್ಫರಸ್,  ಡಿ) ಕ್ಯಲ್ಶಿಯಂ ಮತ್ತು ಕಬ್ಬಿಣ

84.  ಇವರಲ್ಲಿ ಯಾರ ಹೆಸರಿನೊಂದಿಗೆ ಪೌನಾರ್ ಆಶ್ರಮ ಸೇರಿಕೊಂಡಿದೆ
ಎ) ಮಹಾತ್ಮ ಗಾಂಧಿ,  ಬಿ) ಅರವಿಂದರು,  ಸಿ) ವಿನೋಭ ಭಾವೆ,  ಡಿ) ರವಿಶಂಕರ್

85.  ಈಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿದೆ
ಎ) ಕೊಲ್ಕತ್ತ,  ಬಿ) ನವದೆಹಲಿ,  ಸಿ) ಮುಂಬೈ,  ಡಿ) ಚೆನೈ

86.  ತುಲಸಿದಾಸರು ಯಾವ ಭಾಷೆಯಲ್ಲಿ ರಾಮಚರಿತ ಮಾನಸವನ್ನು ಬರೆದಿದ್ದಾರೆ
ಎ) ಭೋಜಪುರಿ, ಬಿ) ಹಿಂದಿ,  ಸಿ) ಪಾಲಿ,  ಡಿ) ವ್ರಜ (ಬೃಜ) ಭಾಷೆ

87. ಸತ್ಯ ಶೋಧಕ ಸಮಾಜದ ಸ್ಥಾಪಕರು
ಎ) ಜ್ಯೋತಿಬಾ ಫುಲೆ,  ಬಿ) ಬಿ.ಆರ್.ಅಂಬೇಡ್ಕರ್,  ಸಿ) ರಾಮಸ್ವಾಮಿ ನಾಯ್ಕರ್,   ಡಿ) ರವೀಂದ್ರನಾಥ ಠ್ಯಾಗೂರ್

88.  ಪತ್ರಿಕಾ ಸ್ವಾತಂತ್ರವು ಸಂವಿಧಾನದ ಯಾವ ವಿಧಿಯನ್ನು ಆಧರಿಸಿ ರೂಪುಗೊಂಡಿದೆ
ಎ) ವಿಧಿ 21,  ಬಿ) ವಿಧಿ 14,  ಸಿ) ವಿಧಿ 19  ಡಿ) ವಿಧಿ 16

89.  ಮೊದಲನೆ ಮಹಾಯುದ್ಧವನ್ನು ಯಾವ ಒಪ್ಪಂದವು ಔಪಚಾರಿಕವಾಗಿ ಮುಕ್ತಾಯಗೊಳಿಸಿತು
ಎ) ವರ್ಸೆಲ್ಸ್ ಒಪ್ಪಂದ,  ಬಿ) ಪ್ಯಾರಿಸ್ ಒಪ್ಪಂದ,  ಸಿ) ವಾಷಿಂಗ್ಟನ್ ಒಪ್ಪಂದ,  ಡಿ) ಲಂಡನ್ ಒಪ್ಪಂದ

90.  ಇವುಗಳಲ್ಲಿ ಯಾವುದಕ್ಕೆ ಕ್ಯೂಟೋ ಪ್ರೊಟೊಕೋಲ್ ಸಂಬಂಧಿಸಿದೆ
ಎ) ಇಂಧನಕ್ಕೆ ಸರಿಯಾದ ಮಾರುಕಟ್ಟೆ ದರ ಸಿಗುವಂತೆ ಮಾಡಲು, 
 ಬಿ) ಲ್ಯಾಂಡ್ ಮೈನ್ ( ನೆಲಸ್ಪೋಟಕ) ಗಳ ಬಳಕೆಯನ್ನು ಕಡಿಮೆ ಮಾಡಲು, 
 ಸಿ) ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂತತಿಯನ್ನು ರಕ್ಷಿಸುವ ಬಗ್ಗೆ, 
 ಡಿ) ಹಸಿರುಮನೆ ಪರಿಣಾಮವನ್ನುಂಟು ಮಾಡುವ ಅನಿಲಗಳನ್ನು ಕಡಿಮೆ ಮಾಡುವ ಬಗ್ಗೆ

91.  ಇವುಗಳಲ್ಲಿ ಯಾವುದರಿಂದ ಡೆಂಗ್ಯು ಜ್ವರ ಬರುತ್ತದೆ
ಎ) ಏಡಿಸ್ ಸೊಳ್ಳೆ,  ಬಿ) ಕ್ಯೂಲೆಕ್ಸ್ ಸೊಳ್ಳೆ,  ಸಿ) ಅನಾಫಿಲಿಸ್ ಸೊಳ್ಳೆ,  ಡಿ) ಟ್ಸೆ-ಟ್ಸೆ ನೊಣ

92.  ತೇನ್ಸಿಂಗ್ ನಾರ್ಗೆ ಮತ್ತು ಎಡ್ಮಂಡ್ ಹಿಲರಿ ಇವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ವರ್ಷ
ಎ) 1965,  ಬಿ) 1954,  ಸಿ) 1953,  ಡಿ) 1966

93.  ಯಾವ ದೇಶವು 2010ರ ವಿಶ್ವಕಪ್ ಫುಟ್ಬಾಲ್ ನಲ್ಲಿ ಜಯಗಳಿಸಿದೆ
ಎ) ಸ್ಪೇಯ್ನ್,  ಬಿ) ಇಟಲಿ,  ಸಿ) ನೆದರ್ ಲ್ಯಾಂಡ್,  ಡಿ) ಬ್ರೆಜಿಲ್

94.  ವಿಶ್ವಸಂಸ್ಥೆ (ಯು.ಎನ್.ಓ) ಅಸ್ತಿತ್ವಕ್ಕೆ ಬಂದ ವರ್ಷ
ಎ) 1943,  ಬಿ) 1944,  ಸಿ) 1945,  ಡಿ) 1946

95.  ಕುಸುಮ ಬಾಲೆ ಈ ಕೃತಿಯ ಕರ್ತೃ
ಎ) ದೇವನೂರು ಮಹದೇವ,  ಬಿ) ಎಸ್.ಎಲ್ ಬೈರಪ್ಪ,  ಸಿ) ಯು.ಆರ್.ಅನಂತಮೂರ್ತಿ,  ಡಿ) ಲಂಕೇಶ್

96.  ಇವುಗಳಲ್ಲಿ ಯಾವುದರಿಂದ ಅಂಡಮಾನ್ ಸಮೂಹದ ಮತ್ತು ನಿಕೋಬಾರ್ ಸಮೂಹದ ದ್ವೀಪಗಳು ಪರಸ್ಪರ ಬೇರ್ಪಡಿಸಲ್ಪಟ್ಟಿವೆ
ಎ) ಗ್ರೇಟ್ ಚಾನೆಲ್,  ಬಿ) ಟೆನ್ ಡಿಗ್ರಿ ಚಾನೆಲ್,  ಸಿ) ಬಂಗಾಳ ಕೊಲ್ಲಿ,  ಡಿ) ಅಂಡಮಾನ್ ಸಮುದ್ರ

97.  ಸೀ ಬರ್ಡ್ ನೌಕಾನೆಲೆ ಇಲ್ಲಿದೆ
ಎ) ಕೊಚ್ಚಿನ್,  ಬಿ) ಕಾರವಾರ,  ಸಿ) ವಿಶಾಖ ಪಟ್ಟಣ, ಡಿ) ಪಾಂಡಿಚೇರಿ

98.  ಗಾಂಧೀಜಿಯನ್ನು ಮಹಾತ್ಮ ಎಂದು ಪ್ರಥಮ ಬಾರಿಗೆ ಕರೆದಿದ್ದುಯಾರು
ಎ) ಲೋಕಮಾನ್ಯ ತಿಲಕರು,  ಬಿ) ಗೋಪಾಲ ಕೃಷ್ಣ ಗೋಖಲೆ,  ಸಿ) ಜವಾಹರ ಲಾಲ್ ನೆಹರು,  ಡಿ) ರವೀಂದ್ರ ನಾಥ ಟ್ಯಾಗೂರ್

99.  ಒಂದು ವೇಳೆ HKUJ ಏನ್ನುವುದು FISH ಎಂದಾದರೆ UVCDಎನ್ನುವುದು ಏನಾಗುವುದು
ಎ) STAR,   ಬಿ)STAK,  ಸಿ)STAL,  ಡಿ)STAB

100.  ಭಾರತವು ಸ್ವತಂತ್ರವಾದಾಗ ಇವರಲ್ಲಿ ಯಾರು ಬ್ರಿಟನ್ನಿನ (ಇಂಗ್ಲೆಂಡಿನ) ಪ್ರಧಾನಮಂತ್ರಿಯಾಗಿದ್ದವರು
ಎ) ವಿನ್ಸ್ಟನ್ ಚರ್ಚಿಲ್,  ಬಿ) ಕ್ಲೆಮೆಂಟ್ ಅಟ್ಲಿ,  ಸಿ) ಲಾರ್ಡ್ ಮೌಂಟ್ ಬ್ಯಾಟನ್,  ಸಿ) ನೆವಿಲ್ ಚೇಂಬರ್ ಲೇನ್

100. ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನ ಮಂತ್ರಿ

ಎ) ಸಿರಿಮಾವೋ ಬಂದಾರನಾಯಕೆ,  ಬಿ) ಇಂದಿರಾ ಗಾಂಧಿ,  ಸಿ) ಗೊಲ್ಡಾಮೀರ್,  ಡಿ) ಮಾರ್ಗರೆಟ್ ಥ್ಯಾಚರ್
                                           *********************************************




ಕೆ.ಎ.ಎಸ್. ಪರೀಕ್ಷೆ : 2010

01. ರೀನಾ ಕೌಶಲ್ ಧರ್ಮಶಕ್ತು ಅವರು ಈ ಕೆಳಕಂಡ ಸ್ಥಳಕ್ಕೆ ಸ್ಕಿ-ಟ್ರಿಕ್ (Ski-trek) ಮಾಡಿದ ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ.
ಎ. ದಕ್ಷಿಣ ಧ್ರುವ
ಬಿ. ಎವರೆಸ್ಟ್
ಸಿ. ಕಿಲಿಮಂಜಾರೋ
ಡಿ. ವೆಸೋವಿಯಸ್


02. ಉತ್ತರಕನ್ನಡ ಜಿಲ್ಲೆಯ ಪರಿಸರ ಶಾಸ್ತ್ರೀಯ ದೃಷ್ಟಿಯಿಂದ ಸೂಕ್ಷ್ಮವೆನಿಸಿದ ವಲಯದಿಂದ ಒಂದು ಶಾಖೋತ್ಪನ್ನ ವಿದ್ಯುತ್ ಪರಿಯೋಜನೆಯನ್ನು ತಮಿಳುನಾಡಿನ ಒಂದು ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಉತ್ತರ ಕನ್ನಡದ ಈ ಪ್ರದೇಶ ಯಾವುದು ?
ಎ. ಕಾರವಾರ
ಬಿ. ಅಂಕೋಲ
ಸಿ. ಶಿರಸಿ
ಡಿ. ಹೊನ್ನಾವರ


03. ವಿಶ್ವ ಆಹಾರ ಬಹುಮಾನವನ್ನು 2009ರ ಸಾಲಿಗಾಗಿ ಡಾ.ಗೆಬಿಸಾ ಎಜಿಟಾ ಅವರಿಗೆ ನೀಡಲಾಯಿತು. ಈ ಬಹುಮಾನವನ್ನು ಸ್ಥಾಪಿಸಿದವರು ಯಾರು ?
ಎ. ಡಾ. ಫಿಲಿಪ್ ನೆಲ್ಸನ್
ಬಿ. ಡಾ. ಎಂ.ಎಸ್. ಸ್ವಾಮಿನಾಥನ್
ಸಿ. ಡಾ. ಮಹಮ್ಮದ್ ಯೂನುಸ್
ಡಿ. ಡಾ. ನಾರ್ಮನ್ ಬೋರ್ಲಾಗ್


04. ಇತ್ತೀಚೆಗೆ ನಡೆದ 2009 ICC ಚಾಂಪಿಯನ್ಸ್ ಕ್ರಿಕೇಟ್ ಟ್ರೋಫಿಯ ಅಗ್ರಗಣ್ಯರಲ್ಲೊಬ್ಬರು ಫ್ಲಾಯ್ಡ್ ರೀಫರ್ ಅವರು ಯಾವ ತಂಡಕ್ಕಾಗಿ ಆಡಿದರು ?
ಎ. ವೆಸ್ಟ್ ಇಂಡೀಸ್
ಬಿ. ಇಂಗ್ಲೇಂಡ್
ಸಿ. ದಕ್ಷಿಣ ಆಫ್ರಿಕ
ಡಿ. ನ್ಯೂಜಿಲೆಂಡ್


05. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C-4) ನ್ನು 2009ರ ಸೆಪ್ಟೆಂಬರ್ ನಲ್ಲಿ ಆನೇಕ ಉಪಗ್ರಹಗಳೊಂದಿಗೆ ಉಡಾಯಿಸಲಾಯಿತು. ಇದುವರೆಗೆ ಈ ಹಿಂದಿನ ಎಷ್ಟು PSLV ಯೋಜನೆಗಳು ವಿಫಲವಾಗಿವೆ ?
ಎ. ಸೊನ್ನೆ
ಬಿ. ಒಂದು ಸಲ
ಸಿ. ಎರಡು ಸಲ
ಡಿ. ಮೂರು ಸಲ


06. ಇತ್ತೀಚೆಗೆ 2009ರಲ್ಲಿ ಒಬ್ಬ ಭಾರತೀಯರು ವಿಶ್ವ ಚಾಂಪಿಯನ್ ಶಿಪ್ ಗಳಿಸಿದರು ಅವರ ಹೆಸರೇನು ?
ಎ. ಪಂಕಜ್ ಅದ್ವಾನಿ, ಬಿಲಿಯರ್ಡ್ಸ್ ಗಾಗಿ
ಬಿ. ದೀಪಿಕಾ ಪಲ್ಲಿಕಾಲ್, ಸ್ಕ್ವಾಶ್ ಗಾಗಿ
ಸಿ. ವಿಶ್ವನಾಥನ್ ಆನಂದ್, ಚೆಸ್ ಗಾಗಿ
ಡಿ. ಗೀತ್ ಸೇಥಿ, ಸ್ನೋಕರ್ ಗಾಗಿ


07. ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಡೂರ್ ಗೋಪಾಲ ಕೃಷ್ಣನ್ ಅವರು ಅತ್ಯುತ್ತಮ ನಿರ್ದೇಶಕ ಬಹುಮಾನ ಗಳಿಸಿದರು. ಇದಕ್ಕೆ ಮೊದಲು ಅವರು ಎಷ್ಟು ಸಲ ಬಹುಮಾನ ಪಡೆದಿದ್ದಾರೆ ?
ಎ. ಒಂದು ಸಲ
ಬಿ. ಎರಡು ಸಲ
ಸಿ. ಮೂರು ಸಲ
ಡಿ. ನಾಲ್ಕು ಸಲ


08. ಭಾರತದ ಆರನೇ ವೇತನ ಆಯೋಗದ ಶಿಫಾರಸ್ಸುಗಳಿಂದ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಉದ್ಯೋಗಿಗಳು ತುಂಬಾ ಹರ್ಷಿತರಾಗಿದ್ದಾರೆ. ಈ ಕೆಳಗಿನ ಯಾರು ಈ ಆಯೋಗದ ಸದಸ್ಯರಾಗಲಿಲ್ಲ ?
ಎ. ಡಾ. ರತ್ನವೇಲ್ ಪಾಂಡಿಯನ್
ಬಿ. ನ್ಯಾಯಮೂರ್ತಿ ಬಿ.ಎನ್. ಕೃಷ್ಣ
ಸಿ. ಪ್ರೊ. ರವೀಂದ್ರ ಧೋಲಾಕಿಯಾ
ಡಿ. ಶ್ರೀ ಜೆ.ಎಸ್. ಮಾಥುರ್


09. ವಿಶ್ಚ ಸಂಸ್ಥೆಯ ಯುನೆಸ್ಕೋ (UNESCO) ಅಂಗಸಂಸ್ಥೆಯು ಇತ್ತೀಚೆಗೆ ಶ್ರೀಮತಿ ಇರಿನಾ ಬೊಕೊವಾ ಅವರನ್ನು ತನ್ನ ಮಹಾ ನಿರ್ದೇಶಕರನ್ನಾಗಿ ಆಯ್ಕೆಮಾಡಿಕೊಂಡಿದೆ. ಈ ಹುದ್ದೆಯಲ್ಲಿ ಇವರಿಗಿಂತ ಮೊದಲಿದ್ದವರು ಯಾರು ?
ಎ. ಕೊಯಿಚಿರೊ ಮತ್ಸೂರ
ಬಿ. ಫರೂಕ್ ಹೋಸ್ನೆ
ಸಿ. ಫಡೆರಿಕೊ ಮೇಯರ್
ಡಿ. ಅಮೊಡು ಮಹ್ತರ್ ಎಂಬೊ


10. ಲಿಯಾಂಡರ್ ಪೇಸ್ ಅವರು ಇತ್ತೀಚೆಗೆ ಯು.ಎಸ್.ಓಪನ್ ಡಬಲ್ಸ್ ಚಾಂಪಿಯನ್ ಶಿಪ್ ಗಳಿಸಿದರು. ಅವರ ಜೊತೆ ಆಟಗಾರರಾಗಿದ್ದವರು ಯಾರು ?
ಎ. ಲೈಸೆಲ್ ಹೂಬರ್
ಬಿ. ಕಾರಾ ಬ್ಲ್ಯಾಕ್
ಸಿ. ಲುಕಾಸ್ ಡ್ಲೌಹಿ
ಡಿ. ಮಾರ್ಕ್ ನೋವೆಲ್ಸ್


11. G-20 ಗುಂಪಿನ ದೇಶಗಳ ನಾಯಕರು ಅಂತರಾಷ್ಟ್ರೀಯ ಮಹತ್ವದ ವಿಷಯಗಳನ್ನು ಚರ್ಚಿಸುವುದಕ್ಕಾಗಿ 2009ರ ಸೆಪ್ಟೆಂಬರ್ ತಿಂಗಳಲ್ಲಿ ಸಭೆ ಸೇರಿದ್ದರು. ಈ ಗುಂಪಿನಲ್ಲಿ ಕೆಳಕಂಡ ಯಾವ ದೇಶವು ಪ್ರತಿನಿಧಿಸಿರಲಿಲ್ಲ ?
ಎ. ಸೌದಿ ಅರೇಬಿಯಾ
ಬಿ. ಸ್ವಿಟ್ಜರ್ ಲ್ಯಾಂಡ್
ಸಿ. ಇಂಡೋನೇಶಿಯಾ
ಡಿ. ಮೆಕ್ಸಿಕೋ
ಉತ್ತರ:

12. ಈ ಕೆಳಗಿನ ಯಾವ ಕೀರ್ತಿವೆತ್ತ ವ್ಯಕ್ತಿಯು ತಾನು 2010ರ ಕಾಮನ್ ವೆಲ್ತ್ ಕ್ರೀಡೆಗಳ ಪ್ರಾರಂಭೋತ್ಸವದಲ್ಲಿ ಪ್ರದರ್ಶನ ನೀಡುವುದಾಗಿ ಘೋಷಿಸಿದರು ?
ಎ. ಅಮೀರ್ ಖಾನ್
ಬಿ. ಶಾರುಕ್ ಖಾನ್
ಸಿ. ಸೈಫ್ ಅಲಿ ಖಾನ್
ಡಿ. ಇಮ್ರಾನ್ ಖಾನ್
ಉತ್ತರ:

13. ಹಸಿರು ಮನೆ ಅನಿಲ ಉತ್ಸರ್ಜನೆಯ ದೃಷ್ಠಿಯಿಂದ ಪಟ್ಟಿಯ ಅಗ್ರಸ್ಥಾನದಲ್ಲಿರುವ ನಗರ ಯಾವುದು ?
ಎ. ಜಮ್ ಶೆಡ್ ಪುರ್
ಬಿ. ಗುರ್ ಗಾಂವ್
ಸಿ. ದೆಹಲಿ
ಡಿ. ಪಾಟ್ನಾ
ಉತ್ತರ:

14. ಕಡಿಮೆ ವೆಚ್ಚದ ವಿಮಾನಯಾನ 'ಏರ್ ಏಷಿಯಾ' ದ ನೆಲೆ ಯಾವುದು ?
ಎ. ಸಿಂಗಪುರ
ಬಿ. ಮಲೇಶಿಯಾ
ಸಿ. ಥಾಯ್ ಲ್ಯಾಂಡ್
ಡಿ. ಬ್ಯಾಂಗ್ ಕಾಕ್
ಉತ್ತರ:

15. ಯೂರೋಪಿನ ಮಾಲಿಕ್ಯುಲಾರ್ ಬಯಾಲಜಿ ಸಂಸ್ಥೆಯಿಂದ ಯುವ ಸಂಶೋಧಕರೆಂದು ಆಯ್ಕೆಯಾಗಿರುವ ಭಾರತೀಯ ವ್ಯಕ್ತಿಯ ಹೆಸರು
ಎ. ಜೆ. ಸ್ಮಿತ್
ಬಿ. ಜೋಸೆಫ್ ಡಿಗೋರಿ
ಸಿ. ಎಂ. ಮದನ್ ಬಾಬು
ಡಿ. ತಪಸಿ ಮುಖರ್ಜಿ
ಉತ್ತರ:

16. ಧಾರ್ಮಿಕ ಮೂರ್ತಿಗಳಿಗೆ (Icons) ಸಂಬಂಧಿಸಿದಂತೆ ಆಕ್ಷೇಪಾರ್ಹ ಉಲ್ಲೇಖಗಳಿರುವ ಇತಿಹಾಸದ ಪಠ್ಯ ಪುಸ್ತಕವನ್ನು ರಚಿಸಿದ್ದಕ್ಕಾಗಿ FIR ವಿಧಿಸಲ್ಪಟ್ಟವರು ಯಾರು ?
ಎ. ರೊಮಿಲಾ ಥಾಫರ್
ಬಿ. ಕೆ.ಎಂ.ಶ್ರೀಮಾಲಿ
ಸಿ. ಸತೀಶ್ ಚಂದ್ರ
ಡಿ. ಇರ್ಫಾನ್ ಹಬೀಬ್
ಉತ್ತರ:

17. ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಹಿಮಾಲಯದಲ್ಲಿರುವ ಹಿಮನದಿಗಳಿಗೆ ಅಪಾಯ ಉಂಟಾಗಿದೆ ಎಂಬುದನ್ನು ತೋರಿಸುವುದಕ್ಕಾಗಿ ಮೌಂಟ್ ಎವರೆಸ್ಟ್ ಮೇಲೆ ತನ್ನ ಸಂಪುಟ ಸಭೆಯನ್ನು ನಡೆಸಿದ ರಾಷ್ಟ್ರ ಯಾವುದು ?
ಎ. ಭೂತಾನ್
ಬಿ. ಬಾಂಗ್ಲಾದೇಶ
ಸಿ. ಭಾರತ
ಡಿ. ನೇಪಾಳ್
ಉತ್ತರ:

18. ಸರ್ಚ್ ಎಂಜಿನ್ ಗೂಗಲ್ ಅನ್ನು ರೂಪಿಸಿದವರು, ಆರಂಭಿಸಿದರುವ ಲ್ಯಾರಿ ಪೇಜ್ ಮತ್ತು ಸೆರ್ಜಿ ಬ್ರಿನ್. ಗೂಗಲ್ ಅನ್ನು ಆರಂಭಿಸಿದಾಗ ಅವರು ಏನಾಗಿದ್ದರು ?
ಎ. ಸಾಫ್ಟ್ ವೇರ್ ಫ್ರೊಫೆಶನಲ್ ಗಳು
ಬಿ. Ph.D ವಿದ್ಯಾರ್ಥಿಗಳು
ಸಿ. ಕಂಪ್ಯೂಟರ್ ಪ್ರೊಫೆಸರ್ ಗಳು
ಡಿ. ಹಣಕಾಸು ಮಾರುಕಟ್ಟೆಯ ಪ್ರೊಫೆಶನಲ್ ಗಳು
ಉತ್ತರ:

19. ಅಂತರಿಕ್ಷದ ಆಳದಲ್ಲಿ ಆಕಾಶವು ಹೇಗೆ ಕಾಣಿಸುತ್ತದೆ ?
ಎ. ಕತ್ತಲು
ಬಿ. ನೀಲಿ
ಸಿ. ತಿಳಿ ಹಳದಿ
ಡಿ. ಕೆಂಪು
ಉತ್ತರ:

20. ಈ ಕೆಳಗಿನ ನಾಲ್ವರು ವಿಜ್ಞಾನಿಗಳಲ್ಲಿ ಪ್ರತಿಯೊಬ್ಬರೂ ಎರಡೆರಡು ಸಲ ನೊಬೆಲ್ ಬಹುಮಾನಗಳಿಸಿದ್ದಾರೆ. ಇವರಲ್ಲಿ ಯಾರಿಗೆ ವಿಜ್ಞಾನೇತರ ತರಗತಿಗಾಗಿ ನೊಬಲ್ ಬಹುಮಾನ ನೀಡಲಾಗಿದೆ ?
ಎ. ಜಾನ್ ಬರ್ದಿನ್
ಬಿ. ಮೇರಿ ಕ್ಯೂರಿ
ಸಿ. ಲೈನಸ್ ಪಾಲಿಂಗ್
ಡಿ. ಪ್ರೆಡ್ ರಿಕ್ ಸ್ಯಾಂಗರ್
ಉತ್ತರ:

21. ಭೂಮಿಯ ಗಟ್ಟಿ ಕವಚವು (ಎಲ್ಲಕ್ಕಿಂತ ಹೊರಗಿನ ಘನ ಕವಚ) ಆಕ್ಸೈಡುಗಳ ರೂಪದಲ್ಲಿ ಸಮೃದ್ಧವಾದ ಆಮ್ಲಜನಕವನ್ನು ಹೊಂದಿದೆ. ಇವುಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ ಆಕ್ಸೈಡು ಯಾವುದು ?
ಎ. ಸಿಲಿಕಾನ್ ಆಕ್ಸೈಡ್ (ಸಿಲಿಕಾ)
ಬಿ. ಅಲ್ಯುಮಿನಿಯಮ್ ಆಕ್ಸೈಡ್ (ಅಲ್ಯೂಮಿನಾ)
ಸಿ. ಕ್ಯಾಲ್ಶಿಯಂ ಆಕ್ಸೈಡ್ (ಸುಣ್ಣ)
ಡಿ. ಮೆಜ್ನೀಶಿಯಂ ಆಕ್ಸೈಡ್ (ಮೆಜ್ನೀಶಿಯಾ)
ಉತ್ತರ:

22. "ಪ್ರತಿ ಘಟಕ ವೆಚ್ಚಕ್ಕೆ ಕಂಪ್ಯೂಟಿಂಗ್ ನಿರ್ವಹಣೆಯು ಪ್ರತಿ ಇಪ್ಪತ್ನಾಲ್ಕು ತಿಂಗಳುಗಳಿಗೆ ಇಮ್ಮಡಿಯಾಗುತ್ತದೆ" - ಈ ಹೇಳಿಕೆಯು ಯಾವ ನಿಯಮಕ್ಕೆ ಸಂಬಂಧಿಸಿದೆ ?
ಎ. ಮೂಯರ್ ನಿಯಮ
ಬಿ. ಮೂರ್ ನಿಯಮ
ಸಿ. ಮರ್ಫಿಯಾ ನಿಯಮ
ಡಿ. ಶಾನನ್ ನಿಯಮ
ಉತ್ತರ:

23. ಸಿಲಿಂಡ್ರಿಕಲ್ ಮಸೂರಗಳನ್ನು ಕೆಳಕಂಡ ದೋಷದ ಸರಿಪಡಿಕೆಗಾಗಿ ಬಳಸಲಾಗುತ್ತದೆ
ಎ. ಸಮೀಪ ದೃಷ್ಟಿ
ಬಿ. ಅತಿ ದೂರ ದೃಷ್ಟಿಯ ರೋಗ
ಸಿ. ಅಸಮ ದೃಷ್ಟಿ
ಡಿ. ಅತಿ ಸುಪ್ತಿ (ಕೋಮ)
ಉತ್ತರ:

24. ಈ ಕೆಳಗೆ ಕೊಟ್ಟಿರುವ ಪಟ್ಟಿಯಿಂದ ಅಶೋಕನ ರಾಜಶಾಸನಗಳನ್ನು ಯಾವ ಲಿಪಿಯಲ್ಲಿ ಬರೆಯಲಾಗಿದೆ ಎಂಬುದನ್ನು ಗುರುತಿಸಿ;
I. ಬ್ರಾಹ್ಮಿ
II. ಖರೋಷ್ಠಿ
III. ಗ್ರೀಕ್
IV. ಅರಾಮೇಯಿಕ್
ಎ. I ಮತ್ತು II
ಬಿ. I, II ಮತ್ತು III
ಸಿ. I, II ಮತ್ತು IV
ಡಿ. I, II, III ಮತ್ತು IV
ಉತ್ತರ:

25. 'ಯವನ ಪ್ರಿಯ" (ಯವನರಿಗೆ ಪ್ರಿಯವಾದುದು) ಎಂಬ ಪದವನ್ನು ಸಂಸ್ಕೃತದಲ್ಲಿ ಈ ಕೆಳಕಂಡ ವಿಷಯವನ್ನು ವರ್ಣಿಸುವುದಕ್ಕಾಗಿ ಬಳಸಲಾಗಿದೆ.
ಎ. ದ್ರಾಕ್ಷಾರಸ
ಬಿ. ಮೆಣಸು
ಸಿ. ಶ್ರೀಗಂಧ
ಡಿ. ಚಿನ್ನ
ಉತ್ತರ:

26. ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಈ ಕೆಳಕಂಡ ರಾಜವಂಶಗಳನ್ನು ಕಾಲಾನುಕ್ರಮದಲ್ಲಿ ತಿಳಿಸಿ;
I. ಸಾತವಾಹನರು
II. ಬಾದಾಮಿಯ ಚಾಲುಕ್ಯರು
III. ರಾಷ್ಟ್ರಕೂಟರು
IV. ಕಲ್ಯಾಣದ ಚಾಲುಕ್ಯರು
ಇವುಗಳ ಸರಿಯಾದ ಕ್ರಮ
ಎ. I, II, III, IV
ಬಿ. I, IV, III, II
ಸಿ. II, I III, IV
ಡಿ. I, III, II, IV
ಉತ್ತರ:

27. ತಮಿಳುನಾಡಿನಲ್ಲಿ ಹೊಯ್ಸಳ ಶಕ್ತಿಯ ಕೇಂದ್ರ ಸ್ಥಾನ ಯಾವುದಾಗಿತ್ತು ?
ಎ. ಶಿವನ ಸಮುದ್ರಂ
ಬಿ. ಗಂಗೈಕೊಂಡ ಚೋಳಪುರಂ
ಸಿ. ಕಣ್ಣೂರ್-ಕುಪ್ಪಂ
ಡಿ. ಶ್ರೀರಂಗಪಟ್ಟಣಂ
ಉತ್ತರ:

28. ಚೋಳರ ಶಾಸನಗಳನ್ನು ಈ ಕೆಳಗಿನ ವಿದ್ವಾಂಸರು ಕಂಪ್ಯೂಟರ್ ಸಹಾಯದ ವಿಶ್ಲೇಷಣೆಗೆ ಒಳಪಡಿಸಿದ್ದಾರೆ
ಎ. ಎಸ್. ಶೆಟ್ಟರ್
ಬಿ. ಐ. ಮಹಾದೇವನ್
ಸಿ. ವೈ. ಸುಬ್ಬರಾಯಲು
ಡಿ. ಬಿ.ಆರ್.ಗೋಪಾಲ್
ಉತ್ತರ:

29. ಋಗ್ವೇದದಲ್ಲಿರುವ ಪುರುಷ ಸೂಕ್ತ್ಯಂ ನಲ್ಲಿ ಏನಿದೆ ?
ಎ. ಪುರುಷ ಪ್ರಾಧಾನ್ಯತೆಯ ಒಂದು ಪ್ರಣಾಳಿಕೆ
ಬಿ. ಗಂಡು ಮಗುವಿನ ಜನನಕ್ಕಾಗಿ ಒಂದು ಪ್ರಾರ್ಥನೆ
ಸಿ. ಪುರುಷತ್ವ ಸಂಕ್ರಮಣಕ್ಕೆ ಸಂಬಂಧಿಸಿದ ಮತ ಸಂಸ್ಕಾರಗಳ ವಿವರಗಳು
ಡಿ. ನಾಲ್ಕು ವರ್ಣಗಳ ಮೊತ್ತಮೊದಲ ಉಲ್ಲೇಖ
ಉತ್ತರ:

30. ಪ್ರತಿಪಾದನೆ () ನ್ನು ಕಾರಣ () ವಿವರಿಸಬೇಕಾಗಿದೆ. ಇವುಗಳ ಬಗೆಗಿನ ಯಾವ ವಿವರಣೆ ಸರಿಯಾಗಿದೆ ಎಂಬುದನ್ನು ತಿಳಿಸಿರಿ
ಪ್ರತಿ ಪಾದನೆ (A): ವಿಜಯನಗರವನ್ನು ಆಳಿದ ಸಂಗಮ ರಾಜವಂಶವು ಒಂದು ಪ್ರಮುಖವಾದ ರಾಜವಂಶ
ಕಾರಣ(R): ಇವರು ಸಂಗಮ ಸಾಹಿತ್ಯದ ಪೋಷಕರಾಗಿದ್ದರು.
ಎ. A ಮತ್ತು R ಎರಡೂ ಸರಿ, ಮತ್ತು A ಯ ಕಾರಣದಿಂದ R ಇದೆ
ಬಿ. A ಮತ್ತು R ಎರಡೂ ಸರಿ, ಆದರೆ A ಯ ಕಾರಣದಿಂದ R ಇಲ್ಲ
ಸಿ. A ಸರಿ ಇದೆ, R ತಪ್ಪು
ಡಿ. A ಮತ್ತು R ಎರಡೂ ತಪ್ಪು
ಉತ್ತರ:

31. ಉತ್ತರ ಭಾರತದ ಮೇಲೆ ಘೋರಿ ಸಾಧಿಸಿದ ವಿಜಯವು ಅತ್ಯಂತ ಸುಲಭವಾದ ವಿಜಯವಾಗಿತ್ತು. ಎಂದು ಹೇಳಿದ ಇತಿಹಾಸ ತಜ್ಞರು
ಎ. ಸ್ಟಾನ್ಲಿ ಲೇನ್- ಪೂಲ್
ಬಿ. ವುಲ್ ಸೆಲ್ ಹೇಗ್
ಸಿ. ಮುಹಮ್ಮದ್ ಹಬೀಬ್
ಡಿ. ಇರ್ಫಾನ್ ಹಬೀಬ್
ಉತ್ತರ:

32. ಈ ಕೆಳಗಿನ ಯಾವ ಸ್ಥಳವು ನವಶಿಲಾಯುಗ ಮತ್ತು ಮಧ್ಯ ಶಿಲಾಯುಗದ ವರ್ಣಚಿತ್ರಗಳಿಗೆ ಸಂಬಂಧಿಸಿದೆ ?
ಎ. ಮಸ್ಕಿ
ಬಿ. ಬ್ರಹ್ಮಗಿರಿ
ಸಿ. ಭೀಮ್ ಬೇಟ್ಕ
ಡಿ. ಟಿ. ನರಸೀಪುರ
ಉತ್ತರ:

33. ಈ ಕೆಳಗೆ ಕೊಟ್ಟಿರುವ ಕ್ರಿ.ಪೂ. 6ನೇ ಶತಮಾನದ ಮಹಾಜನಪದಗಳು ಮತ್ತು ಅವುಗಳ ರಾಜಧಾನಿಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ?
ಎ. ಕಾಶಿ - ವಾರಣಾಸಿ
ಬಿ. ಮಗಧ - ರಾಜಗೃಹ
ಸಿ. ಅಂಗ - ಚಂಪ
ಡಿ. ಅವಂತಿ - ವೈಶಾಲಿ
ಉತ್ತರ:

34. ಪ್ರಾಚೀನ ಭಾರತದ ಯಾವ ಅರಸನು ಗ್ರೀಕರಿಗೆ ಅಮಿತ್ರೋ ಖೇಟ್ಸ್ ಎಂಬ ಹೆಸರಿನಿಂದ ಪರಿಚಿತನಾಗಿದ್ದ ?
ಎ. ಅಶೋಕ
ಬಿ. ಬಿಂದುಸಾರ
ಸಿ. ಅಜಾತಶತ್ರು
ಡಿ. ಚಂದ್ರಗುಪ್ತ ಮೌರ್ಯ
ಉತ್ತರ:

35. ಸುಲ್ತಾನರ ಅಧಿಪತ್ಯದ ಕಾಲದಲ್ಲಿದ್ದ ಗುಲಾಮಿಪದ್ದತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ವಿವರಣೆ ತಪ್ಪಾಗಿದೆ ಎಂಬುದನ್ನು ಆಯ್ಕೆ ಮಾಡಿ
ಎ. ಫಿರೋಜ್ ತುಘಲಕ್ ನಿಗೆ 1,18,000 ಗುಲಾಮರಿದ್ದರು ಎಂದು ಹೇಳಲಾಗುತ್ತಿದೆ.
ಬಿ. ಬರಾನಿಯು ದೆಹಲಿಯಲ್ಲಿದ್ದ ಬಹುದೊಡ್ಡ ಗುಲಾಮಿ ಮಾರುಕಟ್ಟೆಯ ಬಗ್ಗೆ ವರ್ಣಿಸುತ್ತಾನೆ.
ಸಿ. ದಿವಾನ್-ಇ-ಬಂದಗಾನ್ ಎನ್ನುವುದು ಗುಲಾಮಗಿರಿಗಾಗಿಯೇ ಇದ್ದ ಒಂದು ಪ್ರತ್ಯೇಕ ಇಲಾಖೆಯಾಗಿತ್ತು.
ಡಿ. ಅಲ್ಲಾವುದ್ದೀನ್ ಖಿಲ್ಜಿಯು ಗುಲಾಮಿಪದ್ದತಿಯನ್ನು ರದ್ದುಮಾಡಿದ.
ಉತ್ತರ:

36. ತಾಳಗುಂದ ಶಾಸನದಲ್ಲಿ ಯಾರನ್ನು 'ಕದಂಬ ವಂಶದ ಭೂಷಣ' ಎಂದು ಕರೆಯಲಾಗಿದೆ ?
ಎ. ಮೌರ್ಯ ಶರ್ಮ
ಬಿ. ಕಾಕುಸ್ಥವರ್ಮ
ಸಿ. ಶಾಂತಿ ವರ್ಮ
ಡಿ. ಮೃಗೇಶ ವರ್ಮ
ಉತ್ತರ:

37. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹಕ್ಕೆ ಸಂಬಂಧಿಸಿದಂತೆ ಯಾವ ವಿವರಣೆ ತಪ್ಪಾಗಿದೆ. ಆಯ್ಕೆ ಮಾಡಿ
ಎ. ಈ ವಿಗ್ರಹವು ಕಮಲದ ಮೇಲೆ ನಿಂತಿದೆ.
ಬಿ. ಇದನ್ನು ಕ್ರಿ.ಶ.982-83ರಲ್ಲಿ ಸ್ಥಾಪಿಸಲಾಯಿತು.
ಸಿ. ಇದನ್ನು ಜಿನದೇವನು ಸ್ಥಾಪಿಸಿದನು
ಡಿ. ಈ ಏಕಶಿಲಾ ವಿಗ್ರಹದ ಅನಂತರದ ಮತ್ತು ಚಿಕ್ಕದಾದ ಅನುಕರಣಗಳು ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳಗಳಲ್ಲಿವೆ
ಉತ್ತರ:

38. 'ಗದ್ಯಕರ್ಣಾಮೃತ' ಎನ್ನುವುದು ಈ ಕೆಳಕಂಡ ಅಧ್ಯಯನಕ್ಕೆ ಬಹುಮುಖ್ಯವಾದ ಆಕರ ಸಾಮಾಗ್ರಿಯಾಗಿದೆ.
ಎ. ತರುವಾಯದ ವರ್ಷಗಳಲ್ಲಿ ಹೋಯ್ಸಳ-ಪಾಂಡ್ಯ ಸಂಬಂಧಗಳು
ಬಿ. ಆರಂಭಕಾಲದಲ್ಲಿ ಚೋಳ-ಪಲ್ಲವ ಸಂಬಂಧಗಳು
ಸಿ. ಚಾಲುಕ್ಯ-ರಾಷ್ಟ್ರಕೂಟ ಸಂಬಂಧಗಳು
ಡಿ. ಮೇಲಿನ ಯಾವುದೂ ಅಲ್ಲ
ಉತ್ತರ:

39. ಸುಲ್ತಾನ ರಜಿಯಾ ಯಾವ ರಾಜವಂಶಕ್ಕೆ ಸೇರಿದವಳು ?
ಎ. ತುಘಲಕ್
ಬಿ. ಗುಲಾಮಿ (ಸ್ಲೇವ್)
ಸಿ. ಖಿಲ್ಜಿ
ಡಿ. ಲೋದಿ
ಉತ್ತರ:

40. ಜಹಾಂಗೀರನ ಆಸ್ಥಾನಕ್ಕೆ ಭೇಟಿನೀಡಿದ ಬ್ರಿಟೀಷ್ ಮನೆತನದ ರಾಯಭಾರಿಯ ಹೆಸರು.
ಎ. ಥಾಮಸ್ ಮನ್ರೋ
ಬಿ. ಬೆಂಜಮಿನ್ ರೈಸ್
ಸಿ. ಥಾಮಸ್ ರೋ
ಡಿ. ಈ ಮೇಲಿನ ಯಾರೂ ಅಲ್ಲ
ಉತ್ತರ:

41. ಪಟ್ಟಿ-I ರಲ್ಲಿ ಕೃತಿಕಾರರ ಹೆಸರುಗಳಿವೆ ಮತ್ತು ಪಟ್ಟಿ-II ರಲ್ಲಿ ಕೃತಿಯ ಶೀರ್ಷಿಕೆಗಳಿವೆ ಇವುಗಳಲ್ಲಿ ಸರಿಯಾದ ಹೊಂದಾಣಿಕೆಗಳನ್ನು ಗುರುತಿಸಿ

ಪಟ್ಟಿ-I                                        ಪಟ್ಟಿ II
A. ದಾದಾಬಾಯ್ ನವರೂಜಿ          1. ಹಿಂದ್ ಸ್ವರಾಜ್
B. ಬಾಲ್ ಗಂಗಾಧರ ತಿಲಕ್          2. ಗಾಂಧಿ ಅಂಡ್ ಅನಾರ್ಕಿ
C. ಸರ್. ಸಿ. ಶಂಕರನ್ ನಾಯರ್    3. ಗೀತಾ ರಹಸ್ಯ
D. ಎಂ.ಕೆ.ಗಾಂಧಿ                         4. ಪವರ್ಟಿ ಅಂಡ್ ಅನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ

ಸಂಕೇತಗಳು
    A B C D
ಎ. 3 1 4 2
ಬಿ. 4 3 2 1
ಸಿ. 1 2 3 4
ಡಿ. 4 3 1 2
ಉತ್ತರ:

42. ಈ ಕೆಳಗಿನ ಯಾವ ಎ.ಐ.ಸಿ.ಸಿ. ಅಧಿವೇಶನದಲ್ಲಿ ಜವಹರಲಾಲ್ ನೆಹರೂ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿಗೆ ಮೋತಿಲಾಲ್ ನೆಹರೂ ಅವರ ತರುವಾಯದ ಅಧ್ಯಕ್ಷರಾಗಿ ಆಯ್ಕೆಯಾದರು ?
ಎ. ಲಾಹೋರ್
ಬಿ. ಅಮೃತಸರ್
ಸಿ. ಪಾಟಿಯಾಲಾ
ಡಿ. ತ್ರಿಪುರಾ
ಉತ್ತರ:

43. ಈ ಕೆಳಗಿನವುಗಳನ್ನು ಕಾಲಾನುಕ್ರಮದಲ್ಲಿ ತಿಳಿಸಿ
I. ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ
II. ಮಲಬಾರ್ ಪ್ರತಿಭಟನೆ
III. ಕೊಮಗಟಮಾರು ಘಟನೆ
IV. ಆರ್.ಐ.ಎನ್ ದಂಗೆ
ಸರಿಯಾದ ಅನುಕ್ರಮಣಿಕೆ
ಎ. III, I, II, IV
ಬಿ. IV, III, II, I
ಸಿ. I, III, II, IV
ಡಿ. IV, II, III, I
ಉತ್ತರ:

44. ಭಾರತದ ಏಕೀಕರಣದ ಕಾರ್ಯದಲ್ಲಿ ಸರ್ದಾರ್ ಪಟೇಲರಿಗೆ ಅತ್ಯಂತ ನಿಕಟವರ್ತಿಯಾಗಿದ್ದವರು
ಎ. ವಿ.ಪಿ.ಮೆನನ್
ಬಿ. ಕೆ.ಪಿ.ಎಸ್.ಮೆನನ್
ಸಿ. ಸರ್.ಸಿ.ಶಂಕರನ್ ನಾಯರ್
ಡಿ. ಎಂ.ಓ.ಮಥಾಯ್
ಉತ್ತರ:

45. ಜವಹರಲಾಲ್ ನೆಹರೂ ಅವರು ನ್ಯಾಯವಾದಿಯ ಕೋಟನ್ನು ಕೊನೆಯಬಾರಿಗೆ ಧರಿಸಿದ್ದು ಯಾವ ಸಂದರ್ಭದಲ್ಲಿ ?
ಎ. ಮಹಾತ್ಮ ಗಾಂಧಿಯವರ ವಿಚಾರಣೆ
ಬಿ. ಆರ್.ಐ.ಎನ್. ದಂಗೆಕೋರರ ವಿಚಾರಣೆ
ಸಿ. ಐ.ಎನ್.ಎ ಬಂದಿಗಳ ವಿಚಾರಣೆ
ಡಿ. ಭಗತ್ ಸಿಂಗ್ ಪ್ರಕರಣದ ಪ್ರೀವಿ ಕೌನ್ಸಿಲ್ ಹಿಯರಿಂಗ್
ಉತ್ತರ:

46. ದೇಶೀಯ ಭಾಷೆಗಳ ಪತ್ರಿಕಾ ಕಾಯ್ದೆಯನ್ನು 1878ರಲ್ಲಿ ಜಾರಿಗೊಳಿಸಿದವರು
ಎ. ಲಾರ್ಡ್ ರಿಪ್ಪನ್
ಬಿ. ಲಾರ್ಡ್ ಲಿಟ್ಟನ್
ಸಿ. ಲಾರ್ಡ್ ಕರ್ಜನ್
ಡಿ. ಮೇಲಿನ ಯಾರೂ ಅಲ್ಲ
ಉತ್ತರ:

47. ಈ ಕೆಳಗಿನ ಯಾವ ಸೌಮ್ಯವಾದಿಯನ್ನು high priest of drain theory ಎಂದು ಪರಿಗಣಿಸಲಾಗಿದೆ ?
ಎ. ದಿನ್ ಶಾ ವಚ್ಚಾ
ಬಿ. ಆರ್.ಪಿ. ದತ್
ಸಿ. ಗೋಪಾಲ ಕೃಷ್ಣ ಗೋಖಲೆ
ಡಿ. ದಾದಾಬಾಯಿ ನವರೂಜಿ
ಉತ್ತರ:

48. ಭಾರತದಲ್ಲಿ ಹೋಂರೂಲ್ ಚಳುವಳಿ ಇಳಿಮುಖವಾಗುವುದಕ್ಕೆ ಈ ಕೆಳಗಿನ ಯಾವುದು ಕಾರಣವಾಯಿತು ?
ಎ. ಮಾಂಟೆಗ್ಯು ಚೆಲ್ಮ್ಸ್ ಫರ್ಡ್ ಸುಧಾರಣೆಗಳ ಯೋಜನೆಯನ್ನು ಪ್ರಕಟಿಸಿದ್ದು
ಬಿ. ಅನಿಬೆಸೆಂಟ್ ಅವರ ಬಂಧನ
ಸಿ. ಲೀಗ್ ನ ಸದಸ್ಯರಾಗಿ ಸೌಮ್ಯವಾದಿಗಳನ್ನು ನೊಂದಾಯಿಸಿಕೊಂಡಿದ್ದು
ಡಿ. ಲೋಕಮಾನ್ಯ ತಿಲಕರಿಂದ ಹೋಮ್ ರೂಲ್ ಚಳುವಳಿಯ ಸ್ಥಾಪನೆ
ಉತ್ತರ:

49. ಗಾಂಧಿಯವರಿಗೆ ಕೈಸರ್ -ಇ-ಹಿಂದ್ ಪ್ರಶಸ್ತಿಯ ಗೌರವವನ್ನು ಬ್ರಿಟೀಷರು ನೀಡಿದ್ದೇಕೆ ?
ಎ. ಅವರು ದಕ್ಷಿಣಾಫ್ರಿಕಾದಲ್ಲಿ ಸತ್ಯಾಗ್ರಹವನ್ನು ನಡೆಸಿದ್ದಕ್ಕೆ
ಬಿ. ಬ್ರಿಟೀಷರ ಕೋರಿಕೆಯ ಮೇರೆಗೆ ಅವರು ದಕ್ಷಿಣಾಫ್ರಿಕಾವನ್ನು ಬಿಟ್ಟು ಬಂದಿದ್ದಕ್ಕೆ
ಸಿ. ಮೊದಲ ಮಹಾಯುದ್ಧದಲ್ಲಿ ಗಾಂಧಿಯರು ಬ್ರಿಟೀಷರಿಗೆ ಸಹಾಯ ಮಾಡಿದ್ದಕ್ಕೆ
ಡಿ. ಅಸಹಕಾರ ಚಳುವಳಿಯನ್ನು ನಿಲ್ಲಿಸಿದ್ದಕ್ಕೆ
ಉತ್ತರ:

50. ಪ್ರಸಿದ್ಧವಾದ ದಂಡಿಯಾತ್ರೆಗೆ ಸಬರಮತಿ ಆಶ್ರಮದಿಂದ ಎಷ್ಟು ಮಂದಿಯನ್ನು ಗಾಂಧಿಯವರು ಸೇರಿಸಿಕೊಂಡರು ?
ಎ. 72
ಬಿ. 200
ಸಿ. 78
ಡಿ. 220
ಉತ್ತರ:

51. ಡೋಲ್ ಡಮ್ಸ್ ಎಂದರೇನು ?
ಎ. ವಾಣಿಜ್ಯ ಮಾರುತಗಳ ವಲಯ
ಬಿ. ಅತ್ಯಧಿಕ ಆರ್ದ್ರತೆಯ ವಲಯ
ಸಿ. ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ವಲಯ
ಡಿ. ದ್ರುವೀಯ ಕಡಿಮೆ ಒತ್ತಡದ ಪ್ರದೇಶ
ಉತ್ತರ:

52. ನಂದಾದೇವಿ ಶಿಖರ ಯಾವ ರಾಜ್ಯದಲ್ಲಿದೆ ?
ಎ. ಜಮ್ಮೂ ಮತ್ತು ಕಾಶ್ಮೀರ
ಬಿ. ಹಿಮಾಚಲ ಪ್ರದೇಶ
ಸಿ. ಉತ್ತರಾಂಚಲ
ಡಿ. ಪಂಜಾಬ್
ಉತ್ತರ:

53. 'ಲಡಾಂಗ್' ಎನ್ನುವುದು
ಎ. ಇಂಡೋನೇಷಿಯಾದಲ್ಲಿ ಕಂಡು ಬರುವ ಒಂದು ಬುಡಕಟ್ಟು
ಬಿ. ಮಲೇಶಿಯಾದಲ್ಲಿ ಕಂಡುಬರುವ ಒಂದು ಬುಡಕಟ್ಟು
ಸಿ. ಮಲೇಶಿಯಾದ ಕದಲು ಬೇಸಾಯ
ಡಿ. ಇಂಡೋನೇಷಿಯಾದ ಕದಲು ಬೇಸಾಯ
ಉತ್ತರ:

54. 'ಮಾವುನಾ ಲೋಯಾ' ಎನ್ನುವುದು
ಎ. ಜೀವಂತ ಜ್ವಾಲಮುಖಿಗೆ ಉದಾಹರಣೆ
ಬಿ. ಸುಪ್ತ ಜ್ವಾಲಾಮುಖಿಗೆ ಉದಾಹರಣೆ
ಸಿ. ಅವಸಾನ ಜ್ವಾಲಾಮುಖಿಗೆ ಉದಾಹರಣೆ
ಡಿ. ಒಂದು ಜ್ವಾಲಾಮುಖಿಯ ಪ್ರದೇಶದಲ್ಲಿರುವ ಪೀರಭೂಮಿಗೆ ಉದಾಹರಣೆ
ಉತ್ತರ:

55. ಗಾಬ್ರೋ ಎನ್ನುವುದು
ಎ. ಅಗ್ನಿಶಿಲೆಗಳಿಗೆ ಉದಾಹರಣೆ
ಬಿ. ಜಲಜ ಶಿಲೆಗಳಿಗೆ ಉದಾಹರಣೆ
ಸಿ. ರೂಪಾಂತರಿ ಶಿಲೆಗಳಿಗೆ ಉದಾಹರಣೆ
ಡಿ. ಇದ್ಯಾವುದೂ ಅಲ್ಲ
ಉತ್ತರ:

56. ಈ ಕೆಳಗಿನ ಯಾವುದು ಶೀತ ಪ್ರವಾಹ
ಎ. ಗಲ್ಫ್ ಸ್ಟ್ರೀಮ್
ಬಿ. ಅಗಲ್ಹಾಸ್ ಪ್ರವಾಹಗಳು
ಸಿ. ಓಕೋಟ್ ಸ್ಕ್ ಪ್ರವಾಹಗಳು
ಡಿ. ಕುರುಶಿಯೋ ಪ್ರವಾಹಗಳು
ಉತ್ತರ:

57. ಅವಸಾನಗೊಂಡಿರುವ ಅಥವಾ ಸುಪ್ತಾವಸ್ಥೆಯಲ್ಲಿರುವ ಅತಿದೊಡ್ಡ ಜ್ವಾಲಾಮುಖೀಯ ಪರ್ವತ ಯಾವುದು ?
ಎ. ಕಿಲಿಮಂಜಾರೋ
ಬಿ. ಕೊಟೊಪಾಕ್ಸಿ
ಸಿ. ಫ್ಯುಜಿಯಾಮಾ
ಡಿ. ಅಕೊಂಕಾಗುವಾ
ಉತ್ತರ:

58. ಭೂಮಿಯ ಮೇಲ್ಮೈಗೆ ಹತ್ತಿರವಾಗಿರುವ ವಾತಾವರಣದ ವಲಯದಿಂದಾರಂಭಿಸಿ ಅತ್ಯಂತ ದೂರವಾಗಿರುವ ವಲಯದವರೆಗೆ ವಾತಾವರಣದ ವಲಯಗಳ ಕ್ರಮವಾದ ವ್ಯವಸ್ಥೆಯನ್ನು ಪ್ರತಿನಿಧಿಸುವ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
I. ಸ್ಟ್ರಾಟೋಸ್ಪಿಯರ್
II. ಟ್ರೋಟೋಸ್ಪಿಯರ್
III. ಅಯಾನೋಸ್ಪಿಯರ್
IV. ಮಿಸೋಸ್ಪಿಯರ್
ಎ. I, II, III, IV
ಬಿ. II, I, III, IV
ಸಿ. III, I IV, II
ಡಿ. II, I, IV, III
ಉತ್ತರ:

59. ಆಕಾಶದಲ್ಲಿ ಮೋಡವಿಲ್ಲದಾಗ ಇರುವುದಕ್ಕಿಂತ ಮೋಡವಿರುವಂತಹ ರಾತ್ರಿಗಳು ಹೆಚ್ಚು ತಾಪಯುಕ್ತವಾಗಿರುತ್ತವೆ ಏಕೆಂದರೆ...
ಎ. ಹಸಿರು ಮನೆ ಪರಿಣಾಮ
ಬಿ. ಭೂಪ್ರದೇಶದ ವಿಕಿರಣ
ಸಿ. ಇನ್ಸೋಲೇಶನ್ (ಆತಪನ)
ಡಿ. ಅಲ್ಟ್ರಾವೈಲೆಟ್ ಕಿರಣಗಳು
ಉತ್ತರ:

60. ಈ ಕೆಳಗಿನ ಯಾವ ದೇಶಗಳು ಕಡಲುಗಳ್ಳತನದ ಗಲಭೆಯಲ್ಲಿ ಸೇರಿಕೊಂಡಿವೆ ಎಂಬ ಆರೋಪಕ್ಕೊಳಗಾಗಿವೆ ?
ಎ. ನೈಜೀರಿಯಾ
ಬಿ. ಇಥಿಯೋಪಿಯಾ
ಸಿ. ಸೋಮಾಲಿಯಾ
ಡಿ. ಸೂಡಾನ್
ಉತ್ತರ:

61. ಈ ಕೆಳಗಿನ ಯಾವ ರಾಜ್ಯವು ಭೂವೇಷ್ಟಿತವಾಗಿದೆ ?
ಎ. ಕೇರಳ
ಬಿ. ತಮಿಳುನಾಡು
ಸಿ. ಕರ್ನಾಟಕ
ಡಿ. ರಾಜಸ್ಥಾನ
ಉತ್ತರ:

62. ಅಂತರರಾಜ್ಯ ನದಿನೀರಿನ ವಿವಾದದಲ್ಲಿ ಸೇರಿಕೊಂಡಿರುವ ನದೀತೀರದ ಯಜಮಾನ ರಾಜ್ಯಗಳು ಯಾವುವು ?
ಎ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ
ಬಿ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ
ಸಿ. ಆಂಧ್ರಪ್ರದೇಶ ಮತ್ತು ಕರ್ನಾಟಕ
ಡಿ. ಮಧ್ಯಪ್ರದೇಶ ಮತ್ತು ಜಾರ್ಖಂಡ್
ಉತ್ತರ:

63. ಈ ಕೆಳಗಿನ ವಿವರಣೆಗಳನ್ನು ಗಮನಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ
I. ಎಲ್ಲಾ ಜಲಜ ಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
II. ಕೆಲವು ಜಲಜ ಶಿಲೆಗಳು ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
III. ಯಾವ ಜಲಜ ಶಿಲೆಗಳೂ ಯಾವ ಕಾಲದಲ್ಲೂ ಸಮುದ್ರದ ತಳದಲ್ಲಿರಲಿಲ್ಲ
IV. ಎಲ್ಲಾ ಅಗ್ನಿಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
ಸಂಕೇತಗಳು
ಎ. I ಮಾತ್ರ ಸರಿ ಇದೆ
ಬಿ. II ಮಾತ್ರ ಸರಿ ಇದೆ
ಸಿ. III ಮತ್ತು IV ಸರಿ ಇವೆ
ಡಿ. III ಮಾತ್ರ ಸರಿ ಇದೆ
ಉತ್ತರ:

64. ಉತ್ತರ ಗೋಳಾರ್ಧದಲ್ಲಿ ಗಾಳಿಯ ದಿಕ್ಕು ಬಲಕ್ಕೆ ವಿಕ್ಷೇಪಣಗೊಳ್ಳುತ್ತದೆ. ಕಾರಣವೇನು ?
ಎ. ಭೂಮಿಯ ಪರಿಭ್ರಮಣ
ಬಿ. ಭೂಮಿಯ ಅಕ್ಷದ ಬಾಗುವಿಕೆ
ಸಿ. ಸೂರ್ಯನ ಸುತ್ತ ಭೂಮಿಯ ಪರಿಕ್ರಮಣ
ಡಿ. ಚಂದ್ರನ ಗುರುತ್ವಾಕರ್ಷಣ ಬಲ
ಉತ್ತರ:

65. ಅಧಿಕ ಉಬ್ಬರ ವಿಳಿತವು
ಎ. ಪ್ರತಿ 24 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಬಿ. ಪ್ರತಿ 12 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಸಿ. ಪ್ರತಿ 6 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಡಿ. ಪ್ರತಿ 8 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಉತ್ತರ:

66. ಭಾರತದ ಸಂವಿಧಾನ ನಿರ್ಮಾಪಕರು ಸಂಸದೀಯ ಪ್ರಜಾಪ್ರಭುತ್ವ ಮತ್ತು ದ್ವಿಸದನಗಳ ವ್ಯವಸ್ಥೆಯ ಪರಿಕಲ್ಪನೆಗಳನ್ನು ಯಾವ ವಿದೇಶದ ಸಂವಿಧಾನದಿಂದ ಎರವಲು ಪಡೆದಿದ್ದಾರೆ ?
ಎ. ಅಮೇರಿಕಾದ ಸಂವಿಧಾನ
ಬಿ. ಬ್ರಿಟೀಷ್ ಸಂವಿಧಾನ
ಸಿ. ಐರಿಷ್ ಸಂವಿಧಾನ
ಡಿ. ಫ್ರೆಂಚ್ ಸಂವಿಧಾನ
ಉತ್ತರ:

67. ಕೊಡಗು ಭಾರತದ ಸಿ ಭಾಗದ ರಾಜ್ಯವಾಗಿದ್ದಾಗ, 1952-1956ರ ವರೆಗೆ ಕೊಡಗು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು..
ಎ. ಕೆ. ಮಲ್ಲಪ್ಪ
ಬಿ. ಬಿ.ಎಸ್.ಕುಶಾಲಪ್ಪ
ಸಿ. ಸಿ.ಎಂ.ಪೂಣಚ್ಚ
ಡಿ. ದಯಾ ಸಿಂಗ್ ಬೇಡಿ
ಉತ್ತರ:

68. ರಾಷ್ಟ್ರಪತಿ ಆಡಳಿತವನ್ನು ಮೊತ್ತಮೊದಲಬಾರಿಗೆ ಮೈಸೂರು ರಾಜ್ಯದಲ್ಲಿ ವಿಧಿಸಿದ ವರ್ಷ ಯಾವುದು ?
ಎ. 1969
ಬಿ. 1970
ಸಿ. 1971
ಡಿ. 1973
ಉತ್ತರ:

69. ಈ ಕೆಳಗಿನ ಯಾವ ರಾಜ್ಯಗಳ ಗುಂಪಿನಲ್ಲಿ ಎರಡು ಸದನಗಳುಳ್ಳ ಅಂದರೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳುಳ್ಳ ದ್ವಿಸದನ ಶಾಸನ ಸಭೆ ಇದೆ ?
ಎ. ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ ಮತ್ತು ಮಹಾರಾಷ್ಟ್ರ
ಬಿ. ಮಹಾರಾಷ್ಟ್ರ, ಕರ್ನಾಟಕ, ಜಮ್ಮುಕಾಶ್ಮೀರ, ಬಿಹಾರ್, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶ
ಸಿ. ಅರುಣಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಮತ್ತು ಕೇರಳ
ಡಿ. ಅಸ್ಸಾಂ, ಹರಿಯಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ
ಉತ್ತರ:

70. ರಾಜ್ಯಸಭೆಯ 2/3ನೇ ಬಹುಮತದ ಬೆಂಬಲ ಪಡೆದ ನಿರ್ಣಯವನ್ನು 312ನೇ ಅನುಚ್ಛೇದದ ಅನ್ವಯ ಜಾರಿಗೊಳಿಸುವ ವಿಷಯ...
ಎ. ಕೇಂದ್ರ ಸಚಿವಾಲಯ ಸೇವೆಯನ್ನು ಸೃಷ್ಟಸಬಹುದು
ಬಿ. ಕೇಂದ್ರೀಯ ಸೇವೆಗಳನ್ನು ಸೃಷ್ಟಿಸಬಹುದು
ಸಿ. ಅಖಿಲ ಭಾರತ ಸೇವೆಯನ್ನು ಸೃಷ್ಟಿಸಬಹುದು ಮತ್ತು ಈಗಿರುವ ಅಖಿಲ ಭಾರತ ಸೇವೆಯನ್ನು ರದ್ದುಪಡಿಸಲೂ ಬಹುದು
ಡಿ. ಒಂದು ರಾಜ್ಯದ ಕೋರಿಕೆಯ ಮೇರೆಗೆ ರಾಜ್ಯ ಸೇವೆಯನ್ನು ಸೃಷ್ಟಿಸಬಹುದು
ಉತ್ತರ:

71. ಸಮ್ಮಿಶ್ರ ಸರ್ಕಾರಗಳು ಮತ್ತು ಅವುಗಳು ರಚನೆಯಾದ ವರ್ಷಗಳನ್ನು ಸರಿಹೊಂದಿಸಿರಿ

A. ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್       1. 1999
B. ನ್ಯಾಶನಲ್ ಫ್ರಂಟ್                                2. 1996
C. ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್        3. 2004
D. ಯುನೈಟೆಡ್ ಫ್ರಂಟ್                              4. 1983

    A B C D
ಎ. 1 3 4 2
ಬಿ. 3 4 1 2
ಸಿ. 4 3 1 2
ಡಿ. 4 3 2 1
ಉತ್ತರ:

72. ಸಂವಿಧಾನದ ಭಾಗ 3ರಲ್ಲಿರುವ ಮೂಲಭೂತಹಕ್ಕುಗಳನ್ನು ತಿದ್ದುಪಡಿಮಾಡುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಯಾವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತು
ಎ. ಗೋಲಕ್ ನಾಥ್ vs ಪಂಜಾಬ್ ರಾಜ್ಯ 1967
ಬಿ. ಕೇಶವಾನಂದ ಭಾರತಿ vs ಕೇರಳ ರಾಜ್ಯ 1973
ಸಿ. ಇಂದಿರಾಗಾಂಧಿ vs ರಾಜ್ ನಾರಾಯಣ್ 1975
ಡಿ. ಮಿನರ್ವಾ ಮಿಲ್ಸ್ vs ಭಾರತ ಸರ್ಕಾರ 1980
ಉತ್ತರ:

73. ತೊಂಬತ್ತೆರಡನೇ ಸಂವಿಧಾನದ ತಿದ್ದುಪಡಿ 2003 ರ ಮೂಲಕ ಸಂವಿಧಾನದ ಎಂಟನೇ ಅನುಸೂಚಿಗೆ ಈ ಕೆಳಗಿನ ಯಾವ ಭಾಷೆಗಳನ್ನು ಸೇರ್ಪಡೆ ಮಾಡಲಾಯಿತು ?
ಎ. ಸಂಥಲಿ, ಬೋಡೋ, ಕೊಂಕಣಿ ಮತ್ತು ಉರ್ದು
ಬಿ. ಬೋಡೋ, ಮಣಿಪುರಿ, ಭೋಜ್ಪುರಿ ಮತ್ತು ಸಂಥಲಿ
ಸಿ. ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂಥಲಿ
ಡಿ. ಕೊಂಕಣಿ, ತುಳು, ಕೊಡವ ಮತ್ತು ಭೋಜಪುರಿ
ಉತ್ತರ:

74. ಸಂಸತ್ತಿನ ಎರಡೂ ಸದನಗಳಿಂದ ಜಾರಿಯಾದ ಮಸೂದೆಯೊಂಕ್ಕೆ ಭಾರತದ ರಾಷ್ಟ್ರಪತಿಯವರು ಸಂವಿಧಾನದ ಯಾವ ಅನುಚ್ಛೇದದ ಅನ್ವಯ ತಮ್ಮ ಸಮ್ಮತಿಯನ್ನು ತಡೆಹಿಡಿಯಬಹುದು.
ಎ. ಅನುಚ್ಛೇದ 100
ಬಿ. ಅನುಚ್ಛೇದ 111
ಸಿ. ಅನುಚ್ಛೇದ 200
ಡಿ. ಅನುಚ್ಛೇದ 222
ಉತ್ತರ:

75. ಭಾರತದ ಉಪರಾಷ್ಟ್ರಪರಿಯವರನ್ನು ಈ ಕೆಳಕಂಡ ಮೂಲಕ ಅವರ ಸ್ಥಾನದಿಂದ ತೆಗೆದುಹಾಕಬಹುದು
ಎ. ಸಚಿವಮಂಡಳಿಯ ಸಲಹೆಯ ಮೇರೆಗೆ ರಾಷ್ಟ್ರಪತಿಯವರು
ಬಿ. ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತು ಅದಕ್ಕೆ ಲೋಕಸಭೆಯು ಸಮ್ಮತಿ ನೀಡಿದ ಒಂದು ರಾಜ್ಯಸಭೆಯ ನಿರ್ಣಯದ ಮೂಲಕ
ಸಿ. ರಾಷ್ಟ್ರಪತಿಯವರ ಸಮ್ಮತಿಯೊಂದಿಗೆ ಲೋಕಸಭೆ
ಡಿ. ರಾಷ್ಟ್ರಪತಿಯವರ ಸಹಮತಿಯೊಂದಿಗೆ ರಾಜ್ಯಸಭೆ
ಉತ್ತರ:

76. ಕೇಂದ್ರ ಹಾಗೂ ರಾಜ್ಯಗಳ ಸಚಿವ ಮಂಡಳಿಯ ಸಂಖ್ಯೆಯು ಅನುಕ್ರಮವಾಗಿ ಲೋಕಸಭೆ ಹಾಗೂ ಸಂಬಂಧಪಟ್ಟ ವಿಧಾನಸಭೆಗಳ ಒಟ್ಟು ಸ್ಥಾನಗಳ ಸಂಖ್ಯೆಯ ಶೇಕಡಾ 15ರಷ್ಟಿರಬೇಕು ಎಂದು ಕೆಳಗಿನ ಯಾವ ಸಂವಿಧಾನಿಕ ತಿದ್ದುಪಡಿಯು ನಿಗದಿ ಮಾಡಿದೆ ?
ಎ. 89ನೇ ತಿದ್ದುಪಡಿ - 2003
ಬಿ. 90ನೇ ತಿದ್ದುಪಡಿ - 2003
ಸಿ. 99ನೇ ತಿದ್ದುಪಡಿ - 2003
ಡಿ. 93ನೇ ತಿದ್ದುಪಡಿ - 2005
ಉತ್ತರ:

77. ಸಂವಿಧಾನದ 120ನೇ ಅನುಚ್ಛೇದದ ಅನ್ವಯ ಸಂಸತ್ತಿನ ಅಧಿಕೃತ ಕಲಾಪವನ್ನು ಕೆಳಕಂಡ ಭಾಷೆಯಲ್ಲಿ ಮಾತ್ರ ನಡೆಸಬೇಕು
ಎ. ಹಿಂದಿ ಮಾತ್ರ
ಬಿ. ಇಂಗ್ಲೀಷ್ ಮಾತ್ರ
ಸಿ. ಹಿಂದಿ ಅಥವಾ ಇಂಗ್ಲೀಷ್
ಡಿ. ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಪಟ್ಟಿಮಾಡಿರುವ ಯಾವುದೇ ಭಾಷೆ
ಉತ್ತರ:

78. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ಯಾವ ಪ್ರಧಾನಮಂತ್ರಿಯವರ ಅಧಿಕಾರಾವಧಿಯಲ್ಲಿ ಮೊದಲಬಾರಿಗೆ ಕರಡು ರೂಪಕ್ಕೆ ತಂದು ಸಂಸತ್ತಿನಲ್ಲಿ ಮಂಡಿಸಲಾಯಿತು ?
ಎ. ರಾಜೀವ್ ಗಾಂಧಿ
ಬಿ. ಪಿ.ವಿ.ನರಸಿಂಹರಾವ್
ಸಿ. ಎಚ್.ಡಿ.ದೇವೇಗೌಡ
ಡಿ. ಅಟಲ್ ಬಿಹಾರಿ ವಾಜಪೇಯಿ
ಉತ್ತರ:

79. ಹೈದ್ರಾಬಾದ್ ಕರ್ನಾಟಕ ಪ್ರದೇಶದ ತ್ವರಿತ ಅಭಿವೃದ್ಧಿಗಾಗಿ ಭಾರತೀಯ ಸಂವಿಧಾನದ ಯಾವ ಅನುಚ್ಛೇದದ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಟಗಳ ಸಮನ್ವಯ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ ?
ಎ. ಅನುಚ್ಛೇದ 240
ಬಿ. ಅನುಚ್ಛೇದ 244
ಸಿ. ಅನುಚ್ಛೇದ 370
ಡಿ. ಅನುಚ್ಛೇದ 371
ಉತ್ತರ:

80. ಈ ಕೆಳಗಿನ ಯಾವುದು WTO ಒಪ್ಪಂದಗಳೊಂದಿಗೆ ಸಂಬಂಧಿಸಿಲ್ಲ ?
ಎ. GATT
ಬಿ. TRIPS
ಸಿ. GATS
ಡಿ. WIPO
ಉತ್ತರ:

81. ಕರ್ನಾಟಕದ ರಾಜ್ಯ ಆದಾಯವನ್ನು ಅಧಿಕೃತವಾಗಿ ಅಂದಾಜು ಮಾಡುವವರು
ಎ. ಕೇಂದ್ರ ಸಾಂಖ್ಯಿಕ ಸಂಸ್ಥೆ
ಬಿ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ
ಸಿ. ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆ
ಡಿ. ರಾಷ್ಟ್ರೀಯ ಸಾಂಖ್ಯಿಕ ಆಯೋಗ
ಉತ್ತರ:

82. ಶಾಸನಬದ್ಧ ಲಿಕ್ವಿಡಿಟಿ ಅನುಪಾತವನ್ನು ನಿಗದಿಸುವವರು
ಎ. ಭಾರತ ಸರ್ಕಾರ
ಬಿ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ
ಸಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಡಿ. ಯೋಜನಾ ಆಯೋಗ
ಉತ್ತರ:

83. ಕೇಂದ್ರ ಸರ್ಕಾರದ ಆದಾಯದ ಕೊರತೆ ಎಂದರೆ
ಎ. ಒಟ್ಟು ಆದಾಯದ ಮೇಲೆ ಒಟ್ಟು ಖರ್ಚುಗಳ ಹೆಚ್ಚುವರಿ
ಬಿ. ಒಟ್ಟು ಖರ್ಚುಗಳ ಮೇಲೆ ಆದಾಯ ಸ್ವೀಕೃತಿಗಳ ಹೆಚ್ಚುವರಿ
ಸಿ. ಆದಾಯ ಸ್ವೀಕೃತಿಗಳ ಮೇಲೆ ಆದಾಯ ಕರ್ಚುಗಳ ಹೆಚ್ಚುವರಿ
ಡಿ. ನಿವ್ವಳ ಎರವಲುಗಳಿಗೆ ಸಮಾನ
ಉತ್ತರ:

84. ಮಾರುಕಟ್ಟೆ ಬೆಲೆಗಳಲ್ಲಿ ಒಟ್ಟು ದೇಶೀಯ ಉತ್ಪನ್ನವು ಈ ಕೆಳಗಿನದನ್ನು ಒಳಗೊಳ್ಳುವುದಿಲ್ಲ.
ಎ. ಪರೋಕ್ಷ ತೆರಿಗೆಗಳು
ಬಿ. ಸಬ್ಸಿಡಿಗಳು
ಸಿ. ಸವಕಳಿ
ಡಿ. ವಿದೇಶದಿಂದ ನಿವ್ವಳ ಫ್ಯಾಕ್ಟರ್ ಆದಾಯ
ಉತ್ತರ:

85. ಪಡೆದುಕೊಳ್ಳುವ ಬೆಲೆಗಳು ಎಂದರೆ ಭಾರತ ಸರ್ಕಾರವು ಈ ಕೆಳಕಂಡ ಉದ್ದೇಶಕ್ಕಾಗಿ ಯಾವ ಬೆಲೆಗಳಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುತ್ತದೋ ಅದು
ಎ. ಪಿ.ಡಿ.ಎಸ್. ಅನ್ನು ಕಾಯ್ದುಕೊಳ್ಳಲು
ಬಿ. ಕಾಪು ದಾಸ್ತಾನುಗಳನ್ನು ನಿರ್ಮಿಸಲು
ಸಿ. ಪಿ.ಡಿ.ಎಸ್. ಅನ್ನು ಕಾಯ್ದುಕೊಳ್ಳಲು ಮತ್ತು ಕಾಪುದಾಸ್ತಾನುಗಳನ್ನು ನಿರ್ಮಿಸಲು
ಡಿ. ರಫ್ತು ಪ್ರವರ್ಧನೆ
ಉತ್ತರ:

86. 2010-11 ರ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ ದಿನಾಂಕ
ಎ. 28 ಫೆಬ್ರವರಿ 2010
ಬಿ. 27 ಫೆಬ್ರವರಿ 2010
ಸಿ. 01 ಮಾರ್ಚ್ 2010
ಡಿ. 28 ಫೆಬ್ರವರಿ 2009
ಉತ್ತರ:

87. ಭಾರತದ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರತಿ ವರ್ಷಕ್ಕೆ ನಿರ್ಧಾರಿತವಾಗಿರುವ ಬೆಳವಣಿಗೆಯ ದರ
ಎ. ಶೇಕಡಾ 10
ಬಿ. ಶೇಕಡಾ 8
ಸಿ. ಶೇಕಡಾ 11
ಡಿ. ಶೇಕಡಾ 9
ಉತ್ತರ:

88. ಭಾರತದ ಪ್ರಧಾನಮಂತ್ರಿಯವರು ಈ ಕೆಳಕಂಡ ಯಾವ ಸ್ಥಾನಗಳನ್ನು ಹೊಂದಿರುತ್ತಾರೆ ?
ಎ. ಯೋಜನಾ ಆಯೋಗದ ಅಧ್ಯಕ್ಷರು
ಬಿ. ಭಾರತದ ಏರ್ ಪೋರ್ಟ್ ಪ್ರಾಧಿಕಾರದ ಅಧ್ಯಕ್ಷರು
ಸಿ. ಹಣಕಾಸು ಆಯೋಗದ ಅಧ್ಯಕ್ಷರು
ಡಿ. ರಾಜ್ಯ ಯೋಜನಾ ಮಂಡಳಿಗಳ ಅಧ್ಯಕ್ಷರು
ಉತ್ತರ:

89. ವಿಶ್ವ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸುವವರು
ಎ. ವಿಶ್ವ ಆರ್ಥಿಕ ಪೋರಂ
ಬಿ. ಅಂತರಾಷ್ಟ್ರೀಯ ಹಣಕಾಸು ನಿಧಿ
ಸಿ. ವಿಶ್ವಬ್ಯಾಂಕ್
ಡಿ. ವಿಶ್ವ ವ್ಯಾಪಾರ ಸಂಸ್ಥೆ
ಉತ್ತರ:

90. ಭಾರತದ ಸಂದಾಯಗಳ ಶಿಲ್ಕನ್ನು ಸಿದ್ಧಪಡಿಸುವವರು
ಎ. ಕೇಂದ್ರ ವಾಣಿಜ್ಯ ಸಚಿವ ಖಾತೆ
ಬಿ. ಕೇಂದ್ರ ಹಣಕಾಸು ಸಚಿವ ಖಾತೆ
ಸಿ. ಯೋಜನಾ ಆಯೋಗ
ಡಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಉತ್ತರ:

91. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ನಿಯೋಗ ಮಂಡಳಿ (NRHM) ಯನ್ನು ಆರಂಭಿಸಿದ ವರ್ಷ ?
ಎ. 2005
ಬಿ. 2000
ಸಿ. 2004
ಡಿ. 2006
ಉತ್ತರ:

92. ಈ ಕೆಳಗಿನ ಯಾವುದು ಭಾರತ ಸರ್ಕಾರದ ನೇರ ತೆರಿಗೆಯಾಗಿದೆ ?
ಎ. ಸೀಮಾ ಸುಂಕ
ಬಿ. ಅಬ್ಕಾರಿ
ಸಿ. ಸೇವಾ ತೆರಿಗೆ
ಡಿ. ಕಾರ್ಪೋರೇಷನ್ ತೆರಿಗೆ
ಉತ್ತರ:

93. ಬ್ರಾಡ್ ಮನಿ ಯಾವುದನ್ನು ಸೂಚಿಸುತ್ತದೆ ?
ಎ. M1
ಬಿ. M2
ಸಿ. M3
ಡಿ. M4
ಉತ್ತರ:

94. ದಿ ಜವಹರಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನ್ಯೂಯಲ್ ಮಿಶನ್ ಅನ್ನು ಆರಂಭಿಸಿದ ವರ್ಷ
ಎ. 2004-05
ಬಿ. 2005-06
ಸಿ. 2006-07
ಡಿ. 2003-04
ಉತ್ತರ:

95. 2001ರ ಜನಗಣತಿಯ ಪ್ರಕಾರ ಕರ್ನಾಟಕದ ಲಿಂಗ ಅನುಪಾತ ಕೆಳಕಂಡಂತಿತ್ತು
ಎ. 960
ಬಿ. 963
ಸಿ. 965
ಡಿ. 957
ಉತ್ತರ:

96. ಸಗಟು ಮಾರಾಟಬೆಲೆ ಸೂಚಿಯ ಆಧಾರ ವರ್ಷವನ್ನು ಕೆಳಕಂಡ ವರ್ಷಕ್ಕೆ ಬದಲಾಯಿಸಲಾಗಿದೆ
ಎ. 2003-04
ಬಿ. 2000-01
ಸಿ. 2004-05
ಡಿ. 2007-08
ಉತ್ತರ:

97. ಈ ಕೆಳಗಿನ ಯಾವ ವರ್ಷವು 11ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವರ್ಷವಾಗಿದೆ
ಎ. 2011-12
ಬಿ. 2012-13
ಸಿ. 2007-08
ಡಿ. 2010-11
ಉತ್ತರ:

98. ಭಾರತದ ಭದ್ರತೆಗಳ ವಿನಿಮಯ ಮಂಡಳಿಯನ್ನು (SEBI) ಸ್ಥಾಪಿಸಿದ ವರ್ಷ
ಎ. 1988
ಬಿ. 1987
ಸಿ. 1990
ಡಿ. 1995
ಉತ್ತರ:

99. ಸರ್ಕಾರದ ಅಥವಾ ಸರ್ಕಾರದ ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಹಣಕಾಸಿನ ಬೆಂಬಲ ಒದಗಿಸುವವರು...
ಎ. ಸಾಮಾಜಿಕ ನ್ಯಾಯದ ಸಚಿವ ಖಾತೆ
ಬಿ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಖಾತೆ
ಸಿ. ಹಣಕಾಸು ಸಚಿವ ಖಾತೆ
ಡಿ. ಶಿಕ್ಷಣ ಸಚಿವ ಖಾತೆ
ಉತ್ತರ:

100. ಹಳದಿ ಬೆಳಕನ್ನು ಉತ್ಸರ್ಜಿಸುವ ನಕ್ಷತ್ರವೊಂದು ಭೂಮಿಯತ್ತ ವೇಗೋತ್ಕರ್ಷಿತವಾಗಿ ಬರುವಾಗ ಭೂಮಿಯ ಮೇಲಿನಿಂದ ನೋಡಿದರೆ ಅದರ ಬಣ್ಣವು
ಎ. ಕ್ರಮೇಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಬಿ. ಕ್ರಮೇಣವಾಗಿ ನೀಲಲೋಹಿತ (ನೇರಳೆ) ಬಣ್ಣಕ್ಕೆ ತಿರುಗುತ್ತದೆ
ಸಿ. ಯಾವುದೇ ಬದಲಾವಣೆಯಾಗುವುದಿಲ್ಲ.
ಡಿ. ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ತಿರುಗುತ್ತದೆ
ಉತ್ತರ:

101. ಒಬ್ಬ ವ್ಯಕ್ತಿಯು ಪ್ರತಿ ನಿಮಿಷಕ್ಕೆ 15 ಸಲ ಉಸಿರು ತೆಗೆದುಕೊಳ್ಳುತ್ತಾನೆ. ಪ್ರತಿಯೊಂದು ಬಾರಿ ಅವನು ಉಸಿರು ತೆಗೆದುಕೊಂಡಾಗ ಅದರಲ್ಲಿರುವ ಗಾಳಿಯ ಗಾತ್ರ 450ml ಮತ್ತು ಇದು 20% ಗಾತ್ರದಷ್ಟು ಆಮ್ಲಜನಕವನ್ನು ಹೊಂದಿರುತ್ತದೆ ಮತ್ತು ಹೊರಗೆ ಹಾಕಿದ ಗಾಳಿಯಲ್ಲಿ 16% ಗಾತ್ರದಷ್ಟು ಆಮ್ಲಜನಕ ಇರುತ್ತದೆ. ಆದ್ಧರಿಂದ ಒಬ್ಬ ವ್ಯಕ್ತಿಯು ಒಂದು ದಿನಕ್ಕೆ ಒಳಗೆ ತೆಗೆದುಕೊಂಡ ಆಮ್ಲಜನಕದ ಪ್ರಮಾಣ ಸುಮಾರು
ಎ. 389 ಲೀಟರ್ ಗಳು
ಬಿ. 476 ಲೀಟರ್ ಗಳು
ಸಿ. 500 ಲೀಟರ್ ಗಳು
ಡಿ. 300 ಲೀಟರ್ ಗಳು
ಉತ್ತರ:

102. 0'C ಯಲ್ಲಿರುವ ನೀರನ್ನು 20'C ಗೆ ಕಾಯಿಸಲಾಗಿದೆ ಅದರ ಗಾತ್ರವು
ಎ. ಸತತವಾಗಿ ಹೆಚ್ಚಾಗುತ್ತದೆ
ಬಿ. ಸತತವಾಗಿ ಕಡಿಮೆಯಾಗುತ್ತದೆ
ಸಿ. ಮೊದಲು ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ
ಡಿ. ಧಾರಕದ ಗಾತ್ರವನ್ನು ಅವಲಂಬಿಸಿ ಅದು ಹೆಚ್ಚಾಗಲೂಬಹುದು ಕಡಿಮೆಯಾಗಲೂ ಬಹುದು
ಉತ್ತರ:

103. ಒಂದು ಸಮತಲವಾದ ಕನ್ನಡಿಯು ನಿಮ್ಮನ್ನು 10cm/sec ರಲ್ಲಿ ಸಮೀಪಿಸುತ್ತಿದೆ. ಇದರಲ್ಲಿ ನಿಮ್ಮ ಬಿಂಬವನ್ನು ಕಾಣಬಹುದು. ಯಾವ ವೇಗದಲ್ಲಿ ನಿಮ್ಮ ಬಿಂಬವು ನಿಮ್ಮನ್ನು ಸಮೀಪಿಸುತ್ತದೆ.
ಎ. 10cm/sec
ಬಿ. 5cm/sec
ಸಿ. 20cm/sec
ಡಿ. 15cm/sec
ಉತ್ತರ:

104. ಒಬ್ಬ ವ್ಯಕ್ತಿಯು ಒಂದು ಘರ್ಷಣಾರಹಿತ ಸಮತಲ ಮೇಲ್ಮೈ ಮಧ್ಯದಲ್ಲಿ ಕುಳಿತಿದ್ದಾನೆ. ಇದರಿಂದ ಹೊರಬರಬೇಕಾದರೆ
ಎ. ಮೇಲ್ಮೈಯನ್ನು ಗಟ್ಟಿಯಾಗಿ ಒತ್ತಬೇಕು
ಬಿ. ಮೇಲ್ಮೈಮೇಲೆ ತೆವಳಬೇಕು
ಸಿ. ಹೊರ ನೆಗೆಯಬೇಕು
ಡಿ. ಆತ ಯಾವದಿಕ್ಕಿನೆಡೆ ಹೋಗಬೇಕಾಗಿದೆಯೋ ಅದರ ವಿರುದ್ಧ ದಿಕ್ಕಿಗೆ ತನ್ನ ಚೀಲವನ್ನು ಎಸೆಯಬೇಕು
ಉತ್ತರ:

105. ರೂ. 8800 ಗಳ ಸಾಲವನ್ನು ಮೊದಲ ತಿಂಗಳಿನಲ್ಲಿ ರೂ.250, ಎರಡನೇ ತಿಂಗಳಿನಲ್ಲಿ ರೂ. 270, ಮೂರನೇ ತಿಂಗಳಿನಲ್ಲಿ ರೂ.290 ರೀತಿಯಾಗಿ ತೀರಿಸುತ್ತಾ ಬಂದರೆ ಸಂಪೂರ್ಣವಾಗಿ ತೀರಿಸಲು ಎಷ್ಟು ಕಾಲ ಬೇಕಾಗುತ್ತದೆ ?
ಎ. 20 ತಿಂಗಳು
ಬಿ. 24 ತಿಂಗಳು
ಸಿ. 18 ತಿಂಗಳು
ಡಿ. 36 ತಿಂಗಳು
ಉತ್ತರ:

106. ಯಾವ ಇಬ್ಬರು ಹುಡುಗಿಯರೂ ಒಟ್ಟಿಗೆ ಇರದಂತೆ 5 ಹುಡುಗರು ಮತ್ತು 4 ಹುಡುಗಿಯರು ಒಂದು ಮೇಜಿನ ಸುತ್ತ ಎಷ್ಟು ವಿಧಗಳಲ್ಲಿ ಕುಳಿತುಕೊಳ್ಳಬಹುದು ?
ಎ. 2880
ಬಿ. 288
ಸಿ. 1440
ಡಿ. 144
ಉತ್ತರ:

107. ಇಬ್ಬರು ವ್ಯಕ್ತಿಗಳು A ಮತ್ತು B ಅವರ ಈಗಿರುವ ವಯಸ್ಸಿನ ಅನುಪಾತ 5:1 ಆಗಿದೆ. ನಾಲ್ಕು ವರ್ಷಗಳ ನಂತರ ಅವರ ವಯಸ್ಸಿನ ಅನುಪಾತವು 3:1 ಆಗುತ್ತದೆ. ಹಾಗಾದರೆ ಅವರಿಬ್ಬರ ವಯಸ್ಸಿನ ನಡುವೆ ಇರುವ ವ್ಯತ್ಯಾಸ
ಎ. 16 ವರ್ಷಗಳು
ಬಿ. 12 ವರ್ಷಗಳು
ಸಿ. 20 ವರ್ಷಗಳು
ಡಿ. 18 ವರ್ಷಗಳು
ಉತ್ತರ:

108. ಫ್ಯೂಸ್ ತಂತಿಯನ್ನು ಯಾವುದರಿಂದ ಮಾಡಿರುತ್ತಾರೆ ?
ಎ. ತಾಮ್ರ
ಬಿ. ಟಂಗ್ ಸ್ಟನ್
ಸಿ. ಸೀಸ ಮತ್ತು ತವರ ಮಿಶ್ರಲೋಹ
ಡಿ. ನೈಕ್ರೋಮ್
ಉತ್ತರ:

109. ಎನ್ಜೈಮ್ ಗಳು (ಕಿಣ್ವಗಳು) ಎಂದರೆ...
ಎ. ಆಹಾರದ ಶಕ್ತಿಘಟಕ
ಬಿ. ತೈಲ ಮತ್ತು ಕೊಬ್ಬುಗಳಲ್ಲಿ ಇರುತ್ತವೆ
ಸಿ. ಜೀವಶಾಸ್ತ್ರೀಯ ವೇಗವರ್ಧಕಗಳು
ಡಿ. ಜ್ವರವನ್ನು ನಿಯಂತ್ರಿಸುವ ಔಷಧಗಳು
ಉತ್ತರ:

110. ಸೋಪ್ ತಯಾರಿಕೆಯಲ್ಲಿ ಪ್ರಮುಖವಾಗಿ ಉಪಯೋಗಿಸಲ್ಪಡುವ ಕಚ್ಚಾ ವಸ್ತು
ಎ. ಸೋಪಿನ ಕಲ್ಲು
ಬಿ. ಎಣ್ಣೆ
ಸಿ. ಲಿಂಬೆರಸ
ಡಿ. ಸುಗಂಧದ್ರವ
ಉತ್ತರ:

111. ಕೈಗಾರಿಕಾ ಉದ್ದೇಶಗಳ ಆಲ್ಕೋಹಾಲ್ ಗೆ ಕೆಳಕಂಡದ್ದನ್ನು 5% ನಷ್ಟು ಸೇರಿಸುವ ಮೂಲಕ ಮಾನವ ಸೇವನೆಗೆ ಅನರ್ಹವಾಗುವಂತೆ ಮಾಡಲಾಗುತ್ತದೆ.
ಎ. ಹೈಡ್ರೋಕ್ಲೋರಿಕ್ ಆಮ್ಲ
ಬಿ. ಸೋಡಿಯಂ ಕ್ಲೋರೈಡ್
ಸಿ. ಮಿಥೈಲ್ ಆಲ್ಕೋಹಾಲ್
ಡಿ. ಇಥೆನಾಲ್
ಉತ್ತರ:

112. ಆಹಾರದ ಪಿಷ್ಟ ಪದಾರ್ಥದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು ?
ಎ. ಪ್ರೋಟೀನ್
ಬಿ. ಜೀವಸತ್ವ
ಸಿ. ಗ್ಲಿಸರೈಡ್ ಗಳು
ಡಿ. ಕಾರ್ಬೋಹೈಡ್ರೇಟ್ ಗಳು
ಉತ್ತರ:

113. ಚಾರಿತ್ರಿಕವಾಗಿ, ಅತ್ಯಂತ ಪರಿಶುದ್ಧ ಗುಣಹೊಂದಿರುವ ವಾಣಿಜ್ಯ ಕಬ್ಬಿಣದ ರೂಪ
ಎ. ನಾಡು ಕಬ್ಬಿಣ
ಬಿ. ಎರಕ ಹೋಯ್ದ ಕಬ್ಬಿಣ
ಸಿ. ಉಕ್ಕು
ಡಿ. ಬೀಡು ಕಬ್ಬಿಣ
ಉತ್ತರ:

114. ಜೀವಕೋಶದ ಶಕ್ತಿ ಗೃಹ ಯಾವುದು ?
ಎ. ಮೈಟೋಕಾಂಡ್ರಿಯಾ
ಬಿ. ಲೈಸೋಸೋಮ್
ಸಿ. ರೈಬೋಸೋಮ್
ಡಿ. ಗಾಲ್ಗಿ ಸಂಕೀರ್ಣ
ಉತ್ತರ:

115. HIVಯು ಈ ಕೆಳಕಂಡ ಮೂಲಕ ದೇಹದ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಎ. ಕೆಂಪುರಕ್ತಕಣಗಳನ್ನು ನಾಶಮಾಡುವ ಮೂಲಕ
ಬಿ. ಪ್ರತಿಕಾಯ (antibodies) ಗಳನ್ನು ನಾಶಮಾಡುವ ಮೂಲಕ
ಸಿ. T-ಲಿಂಪೋಸೈಟ್ ಗಳ ಮೇಲೆ ದಾಳಿ ಮಾಡುವ ಮೂಲಕ
ಡಿ. B-ಲಿಂಪೋಸೈಟ್ ಗಳ ಮೇಲೆ ದಾಳಿ ಮಾಡುವ ಮೂಲಕ
ಉತ್ತರ:

116. ಬಿಳಿಗಿರಿ ರಂಗಸ್ವಾಮಿ ರಾಷ್ಟ್ರೀಯ ಉದ್ಯಾನದಲ್ಲಿ ರಕ್ಷಿಸಲಾಗಿರುವ ಪ್ರಾಣಿ ಪ್ರಭೇದ ಯಾವುದು ?
ಎ. ಹುಲಿ
ಬಿ. ವಿವಿಧ ಪ್ರಭೇದದ ಹಕ್ಕಿಗಳು
ಸಿ. ಆನೆ
ಡಿ. ಸಿಂಹ
ಉತ್ತರ:

117. ಸಸ್ತನಿಗಳಲ್ಲಿ ಬೆವರಿನ ಉತ್ಪಾದನೆ/ಬೆವರು ಗ್ರಂಥಿಗಳ ಮೂಲ ಉದ್ದೇಶ
ಎ. ಹೆಚ್ಚುವರಿ ನೀರನ್ನು ತೆಗೆದು ಹಾಕುವುದು
ಬಿ. ದೇಹದ ಉಷ್ಣಾಂಶದ ನಿಯಂತ್ರಣ
ಸಿ. ಹೆಚ್ಚುವರಿ ಉಪ್ಪನ್ನು ತೆಗೆದು ಹಾಕುವುದು
ಡಿ. ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು
ಉತ್ತರ:

118. Red data book ಯಾವುದಕ್ಕೆ ಸಂಬಂಧಿಸಿದೆ ?
ಎ. ಸ್ಥಳೀಯ ರೋಗದ ಸಸ್ಯಗಳು ಮತ್ತು ಪ್ರಾಣಿಗಳು
ಬಿ. ನಶಿಸಿ ಹೋದ ಸಸ್ಯಗಳು ಮತ್ತು ಪ್ರಾಣಿಗಳು
ಸಿ. ಪ್ರಕಾಶಾವಧಿ ಸ್ಪಂದನ ಸಾಮರ್ಥ್ಯ ತೋರಿಸುವ ಸಸ್ಯಗಳು ಮತ್ತು ಪ್ರಾಣಿಗಳು
ಡಿ. ಅಳಿವಿನ ಅಂಚಿನಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು
ಉತ್ತರ:

119. ಒಂದು ವೃಕ್ಷದ ಹಳೆಯ ಕಾಂಡವನ್ನು ಅಡ್ಡಡ್ಡವಾಗಿ ಕತ್ತರಿಸಿದಾಗ ದ್ವಿತೀಯ ದಾರುವಿನ ಹೊರ ವಲಯವು ತಿಳಿಯಾದ ಬಣ್ಣದಲ್ಲಿರುವುದು ಕಂಡು ಬರುತ್ತದೆ. ದಾರುವಿನ ಈ ವಲಯವನ್ನು ಏನೆಂದು ಕರೆಯುತ್ತಾರೆ ?
ಎ. ಕಾಂಡದ ಮಧ್ಯಭಾಗ
ಬಿ. ಕಾಂಡದ ಹೊರಭಾಗ
ಸಿ. ವಸಂತ ಕಾಲ ಕಾಂಡ
ಡಿ. ಶರತ್ ಕಾಲ ಕಾಂಡ
ಉತ್ತರ:

120. ನ್ಯೂಕ್ಲಿಯರ್ ಶಕ್ತಿಯನ್ನು ಬಳಸಿಕೊಳ್ಳುವುದರಿಂದ ಎಷ್ಟೋ ವೇಳೆ
ಎ. ವಾಯುಮಾಲಿನ್ಯ ಉಂಟಾಗುತ್ತದೆ
ಬಿ. ಜಲಮಾಲಿನ್ಯ ಉಂಟಾಗುತ್ತದೆ
ಸಿ. ರೇಡಿಯೋ ಆಕ್ಟೀವ್ ರೇಡಿಯೇಷನ್ ಮಾಲಿನ್ಯ ಉಂಟಾಗುತ್ತದೆ
ಡಿ. UV ರೇಡಿಯೇಷನ್ ಮಾಲಿನ್ಯ ಉಂಟಾಗುತ್ತದೆ
ಉತ್ತರ:

121. ಜಪಾನಿನಲ್ಲಿ ಇಟಾಯಿ-ಇಟಾಯಿ ರೋಗವು ಈ ಕೆಳಕಂಡ ಅಂಶದಿಂದ ಕಲುಷಿತಗೊಂಡ ಅಕ್ಕಿಯನ್ನು ಸೇವಿಸಿದ್ದರಿಂದ ಉಂಟಾಯಿತು.
ಎ. ಪಾದರಸ
ಬಿ. ಕ್ಯಾಡ್ಮಿಯಂ
ಸಿ. ಕಬ್ಬಿಣ
ಡಿ. ಕ್ಯಾಲ್ಸಿಯಂ
ಉತ್ತರ:

122. ಯಾವ ಹಂತದಲ್ಲಿ ನೈಟ್ರೇಟ್ ಗಳು ಹಾಗೂ ಫಾಸ್ಪೇಟ್ ಗಳನ್ನು ನಿವಾರಿಸಲಾಗುತ್ತದೆ ?
ಎ. ಪ್ರಾಥಮಿಕ ಸಂಸ್ಕರಣೆ
ಬಿ. ದ್ವಿತೀಯ ಸಂಸ್ಕರಣೆ
ಸಿ. ತೃತೀಯ ಸಂಸ್ಕರಣೆ
ಡಿ. ಪೂರ್ವಭಾವಿ ಸಂಸ್ಕರಣೆ
ಉತ್ತರ:

123. 26, 52, 91, 117, 141, 195, 234 ಈ ಸರಣಿಯಲ್ಲಿ ತಪ್ಪು ಸಂಖ್ಯೆ ಯಾವುದು ?
ಎ. 91
ಬಿ. 195
ಸಿ. 117
ಡಿ. 141
ಉತ್ತರ:

124. ಒಂದು ತ್ರಿಕೋನವು 14cms ಆಧಾರವನ್ನು ಹೊಂದಿದೆ ಮತ್ತು 7cms ತ್ರಿಜ್ಯದ ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ. ಪೈ=22/7 ಆಗಿದ್ದರೆ ಈ ತ್ರಿಕೋನದ ಎತ್ತರ ಎಷ್ಟು ?
ಎ. 11cm
ಬಿ. 22cm
ಸಿ. 33cm
ಡಿ. 22/7cm
ಉತ್ತರ:

125. ಒಂದು ಹಣದ ಮೊತ್ತಕ್ಕೆ ಪ್ರತಿವರ್ಷಕ್ಕೆ 10% ಸರಳ ಬಡ್ಡಿಯಂತೆ 4 ವರ್ಷಗಳಿಗೆ ಅದು ರೂ. 4000 ಗಳಾಗಿದ್ದರೆ, ಇದೇ ಮೊತ್ತಕ್ಕೆ ಇಷ್ಟೇ ದರದ ಚಕ್ರಬಡ್ಡಿಯನ್ನು ಸೇರಿಸಿದ ನಂತರ ಇದರ ಮೊಬಲಗು ಎಷ್ಟು ?
ಎ. ರೂ. 14641
ಬಿ. ರೂ. 18641
ಸಿ. ರೂ. 17641
ಡಿ. ರೂ. 15000
ಉತ್ತರ:

126. ಈ ಕೆಳಗಿನ ನಾಲ್ಕು ಚೌಕಗಳ ಘಟಕಗಳಲ್ಲಿ ಒಂದು ನಿಯಮಾನುಸಾರವಾಗಿ ಅಂಕಿಗಳನ್ನು ತುಂಬಲಾಗಿದೆ (?) ಚಿಹ್ನೆ ಇರುವ ಚೌಕದಲ್ಲಿ ಯಾವ ಸಂಖ್ಯೆಯನ್ನು ತುಂಬಬೇಕು ?
1 6 4 8 7 11 10 15
4 5 6 7 8 10 10 ?
ಎ. 13
ಬಿ. 14
ಸಿ. 16
ಡಿ. 17
ಉತ್ತರ:

127.ಒಬ್ಬ ರೈತನ ಬಳಿ 1334 ಹಸುಗಳು ಮತ್ತು 754 ಮೇಕೆಗಳು ಇವೆ. ಹಸು ಮತ್ತು ಮೇಕೆಗಳನ್ನು ಪ್ರತ್ಯೇಕವಾಗಿಟ್ಟು ಪ್ರತಿಯೊಂದು ಗುಂಪಿನಲ್ಲೂ ಅಷ್ಟೇ ಸಂಖ್ಯೆಯ ಪ್ರಾಣಿಗಳಿರುವಂತೆ ಆತ ಅವುಗಳನ್ನು ಗುಂಪುಗಳಾಗಿ ಮಾಡುತ್ತಾನೆ. ಈ ಗುಂಪುಗಳು ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿದ್ದರೆ ಒಟ್ಟು ಗುಂಪುಗಳ ಸಂಖ್ಯೆ ಎಷ್ಟು ?
ಎ. 26
ಬಿ. 29
ಸಿ. 36
ಡಿ. 58
ಉತ್ತರ:

128. ಒಂದು ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯಾರ್ಥಿಯೂ ಭೌತಶಾಸ್ತ್ರ ಅಥವಾ ಗಣಿತಶಾಸ್ತ್ರ ಎರಡನ್ನೂ ತೆಗೆದುಕೊಂಡಿದ್ದರು ಭೌತಶಾಸ್ತ್ರವನ್ನು ತೆಗೆದುಕೊಂಡಿದ್ದವರು 65.28% ಇದ್ದರು, ಗಣಿತಶಾಸ್ತ್ರವನ್ನು ತೆಗೆದುಕೊಂಡವರು 59.2% ಇದ್ದರು ಒಟ್ಟು ಅಭ್ಯಾರ್ಥಿಗಳ ಸಂಖ್ಯೆ 2000. ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಎರಡನ್ನೂ ತೆಗೆದುಕೊಂಡ ಅಭ್ಯಾರ್ಥಿಗಳ ಸಂಖ್ಯೆ ಎಷ್ಟು ?
ಎ. 750
ಬಿ. 500
ಸಿ. 250
ಡಿ. 125
ಉತ್ತರ:

129. ಒಂದು ಭೂಮಿಯ ತುಂಡು 150 ಮೀಟರ್ x 42 ಮೀಟರ್ ಇದೆ. ಇದರ ಅಗಲದ ಎರಡೂ ಕಡೆಗಳಲ್ಲಿ ಒಂದು ಅರೆವೃತ್ತಾಕಾರದ ಭೂ ಭಾಗವನ್ನು ಸೇರಿಸಲಾಗಿದೆ. ಪ್ರತಿಗಂಟೆಗೆ 4.32 ಕಿಮೀ ವೇಗದಲ್ಲಿ ಒಬ್ಬ ವ್ಯಕ್ತಿಯು ನಡೆದರೆ ಈ ಪ್ರದೇಶದ ಸುತ್ತಲೂ ನಡೆಯಲು ಆತನಿಗೆ ಎಷ್ಟು ಕಾಲ ಬೇಕಾಗುತ್ತದೆ ?
ಎ. 4 ನಿಮಿಷ
ಬಿ. 6 ನಿಮಿಷ
ಸಿ. 8 ನಿಮಿಷ
ಡಿ. 8 ನಿಮಿಷ 10 ಸೆಕೆಂಡ್
ಉತ್ತರ:

130. AB ಎನ್ನುವುದು ಒಂದು ಸಮತಲದಲ್ಲಿರುವ ರೇಖೆಯಾಗಿದೆ. P ಎಂಬ ಬಿಂದುವು ಈ ರೇಖೆಯ ಮೇಲೆ A ಮತ್ತು B ಗಳಿಂದ ಅದರ ಅಂತರವು ಯಾವಾಗಲೂ ಸಮವಾಗಿರುವಂತೆ ಚಲಿಸಿದರೆ, P ಬಿಂದುವಿನ ಪಥವು ಯಾವಾಗಲೂ
ಎ. AB ಗೆ ಸಮಾನಾಂತರವಾಗಿರುವ ರೇಖೆ
ಬಿ. AB ಯ ಲಂಭಾತ್ಮಕ ಸಮಭಾಜಕವಾಗಿರುವಂತಹ ರೇಖೆ
ಸಿ. A ಮತ್ತು B ಯ ಮೂಲಕ ಹಾದು ಹೋಗಿವಂಥ ವೃತ್ತ
ಡಿ. A ಮತ್ತು B ಮೂಲಕ ಹಾದು ಹೋಗುವಂತ ಎರಡು ವಕ್ರಗಳು
ಉತ್ತರ:

131. A ಎಂಬ ತೊಟ್ಟಿಯಲ್ಲಿ 1/2 ರಷ್ಟು ನೀರಿದೆ. A ತೋಟ್ಟಿಯ ಎರಡರಷ್ಟು ಸಾಮರ್ಥ್ಯವಿರುವ B ತೊಟ್ಟಿಯಲ್ಲಿ 1/5 ರಷ್ಟು ನೀರಿದೆ. A ತೊಟ್ಟಿಯಲ್ಲಿರುವ ನೀರನ್ನೆಲ್ಲಾ B ತೊಟ್ಟಿಗೆ ತುಂಬಿಸಿದರೆ, B ತೊಟ್ಟಿಯ ಸಾಮರ್ಥ್ಯದ ಎಷ್ಟು ಭಾಗದಲ್ಲಿ ನೀರು ತುಂಬಿರುತ್ತದೆ ?
ಎ. 9/20
ಬಿ. 3/10
ಸಿ. 7/10
ಡಿ. 7/20
ಉತ್ತರ:

132. ಒಂದು ಡಬ್ಬಿಯಲ್ಲಿ 1 ರೂ. ನಾಣ್ಯಗಳು, 50 ಪೈಸೆ ನಾಣ್ಯಗಳು ಹಾಗೂ 25 ಪೈಸೆ ನಾಣ್ಯಗಳು 7:6:4 ಪ್ರಮಾಣದಲ್ಲಿವೆ. ಒಟ್ಟು ಮೊಬಲಗು 341 ರೂ. ಆದರೆ ಈ ಡಬ್ಬಿಯಲ್ಲಿರುವ ಒಟ್ಟು ನಾಣ್ಯಗಳ ಸಂಖ್ಯೆ ಎಷ್ಟು ?
ಎ. 417
ಬಿ. 437
ಸಿ. 517
ಡಿ. 527
ಉತ್ತರ:

133. ಒಬ್ಬ ವ್ಯಕ್ತಿಯು 6 ಲಕ್ಷ ರೂ.ಗಳಿಗೆ ಜಾಗವನ್ನು ಖರೀದಿಸಿದ. ವೆಚ್ಚದ 30% ರಷ್ಟನ್ನು ಆತ ಜಾಗದ ಅಭಿವೃದ್ಧಿಗಾಗಿ ಖರ್ಚು ಮಾಡಿ ಅದನ್ನು 25 ಪ್ಲಾಟ್ ಗಳಾಗಿ ವಿಭಜಿಸಿದ. ಆತ ತಾನು ಮಾಡಿದ ಒಟ್ಟು ಹೂಡಿಕೆಗೆ 25% ಲಾಭ ಬರಬೇಕೆಂದು ಬಯಸಿದರೆ ಪ್ರತಿಯೊಂದು ಪ್ಲಾಟ್ ಗೂ ಆತ ಎಷ್ಟು ಬೆಲೆ ಇಡಬಹುದು ?
ಎ. 35,000 ರೂ.
ಬಿ. 39,000 ರೂ.
ಸಿ. 43,000 ರೂ.
ಡಿ. 45,000 ರೂ.
ಉತ್ತರ:

134. ಭಾರತ ಸರ್ಕಾರವು ಐದು ದೇಶಗಳ ಪ್ರಜೆಗಳಿಗಾಗಿ ಇತ್ತೀಚೆಗೆ 'visa on arrival' ಎಂಬುದನ್ನು ಅನುಗ್ರಹಿಸಿದೆ. ಈ ಪಟ್ಟಿಯಲ್ಲಿರುವ ಏಷ್ಯಾದ ಎರಡು ದೇಶಗಳು ಯಾವುವು ?
ಎ. ಶ್ರೀಲಂಕಾ ಮತ್ತು ಸಿಂಗಪುರ
ಬಿ. ಪಾಕಿಸ್ತಾನ ಮತ್ತು ಜಪಾನ್
ಸಿ. ಥಾಯ್ ಲ್ಯಾಂಡ್ ಮತ್ತು ಪಾಕಿಸ್ತಾನ
ಡಿ. ಜಪಾನ್ ಮತ್ತು ಸಿಂಗಪುರ
ಉತ್ತರ:

135. ದಂತಕತೆಯಾಗಿರುವ ಹಾಡುಗಾರ ಮತ್ತು ರಚನಕಾರ ಸಿ.ಅಶ್ವತ್ಥ್ ಅವರ ನಿಧನವು ಯಾವುದರೊಂದಿಗೆ ತಾಳೆಯಾಯಿತು ?
ಎ. ಅವರ ಜನ್ಮದಿನ
ಬಿ. ಬೇಂದ್ರೆಯವರ ಜನ್ಮದಿನ
ಸಿ. ವಿಷ್ಣುವರ್ಧನ್ ರವರ ಸಾವಿನ ದಿನ
ಡಿ. ಕ್ರಿಸ್ ಮಸ್ ದಿನ
ಉತ್ತರ:

136. ಜನವರಿ 2011ಕ್ಕೆ ಅನುಸೂಚಿತವಾಗಿರುವ ಗ್ರಾಂಡ್ ಸ್ಲ್ಯಾಮ್ ಟೆನ್ನಿಸ್ ಪಂದ್ಯ ಯಾವುದು ?
ಎ. ವಿಂಬಲ್ಡನ್
ಬಿ. ಯು.ಎಸ್.ಓಪನ್
ಸಿ. ಫ್ರೆಂಚ್ ಓಪನ್
ಡಿ. ಆಸ್ಟ್ರೇಲಿಯನ್ ಓಪನ್
ಉತ್ತರ:

137. ಈ ಕೆಳಗಿನವುಗಳಲ್ಲಿ ಯಾವುದು ಸರಿ ಹೊಂದಿಕೆಯಾಗಿವೆ ?
    ವಿಶೇಷ                                                    ಸಂದರ್ಭ ಸ್ಥಳ
I. ಆಟೋ ಎಕ್ಸ್ ಪೋ 2010      :                      ನವದೆಹಲಿ
II. 97ನೇ ಭಾರತೀಯ ವಿಜ್ಞಾನ ಸಮಾವೇಶ :      ತಿರುವನಂತಪುರಂ
III.ಬಯೋ ಏಷಿಯಾ 2010 :                           ಬೆಂಗಳೂರು

ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ಆಯ್ಕೆ ಮಾಡಿ
ಎ. I ಮತ್ತು II ಮಾತ್ರ
ಬಿ. II ಮತ್ತು III ಮಾತ್ರ
ಸಿ. I ಮತ್ತು III ಮಾತ್ರ
ಡಿ. I, II ಮತ್ತು III
ಉತ್ತರ:

138. ಕೋಪನ್ ಹೇಗನ್ನಿನ ಜಾಗತಿಕ ಶೃಂಗ ಸಭೆಯು ಈ ಕೆಳಕಂಡ ಭಾರೀ ಪ್ರಮಾಣದ ಬಿಕ್ಕಟ್ಟಿನ ಸುತ್ತ ಕೇಂದ್ರೀಕೃತವಾಗಿತ್ತು
ಎ. ಭಯೋತ್ಪಾದನೆ
ಬಿ. ಏಡ್ಸ್
ಸಿ. H1N1
ಡಿ. ಹವಾಮಾನ ಬದಲಾವಣೆ
ಉತ್ತರ:

139. ಕರ್ನಾಟಕದ ಈ ಕೆಳಗಿನ ಸ್ಥಳದಲ್ಲಿ ಒಂದು ಏರೋಸ್ಪೇಸ್ SEZ ನ್ನು ಪ್ರಾರಂಭಿಸಲಾಗಿದೆ..
ಎ. ಬೆಳಗಾಂ
ಬಿ. ಹುಬ್ಬಳ್ಳಿ
ಸಿ. ಬೀದರ್
ಡಿ. ಮಂಗಳೂರು
ಉತ್ತರ:

140. ಹಿಂದಿಯ "3 ಈಡಿಯಟ್ಸ್" ಎಂಬ ಸಿನೆಮಾದ ಮೂಲವನ್ನು ಕುರಿತಂತೆ ಹುಟ್ಟಿಕೊಂಡಿರುವ ವಿವಾದವು ಯಾವುದಕ್ಕೆ ಸಂಬಂಧಿಸಿದೆ ?
ಎ. ಅರವಿಂದ ಅಡಿಗ ಅವರ "The White Tiger"
ಬಿ. ಚೇತನ್ ಭಗತ್ ಅವರ "Five Point Someone"
ಸಿ. ಸೌಮ್ಯ ಭಟ್ಟಾಚಾರ್ಯ ಅವರ "If I Could Tell You"
ಡಿ. ಅರಿಂದಮ್ ಚೌದರಿ ಅವರ "The Great Indian Dream"
ಉತ್ತರ:

141. 'ಅಮನ್ ಕಿ ಆಶಾ' ಎಂಬುದು ಈ ಕೆಳಕಂಡ ಪತ್ರಿಕೆಯವರು ಆರಂಭಿಸಿದ ಭಾರತ-ಪಾಕ್ ಶಾಂತಿ ಪರಿಯೋಜನೆ
ಎ. ದಿ ಹಿಂದೂ
ಬಿ. ಡೆಕ್ಕನ್ ಕ್ರಾನಿಕಲ್
ಸಿ. ದಿ ಟೈಮ್ಸ್ ಆಫ್ ಇಂಡಿಯಾ
ಡಿ. ದಿ ಸ್ಟೇಟ್ಸ್ ಮನ್
ಉತ್ತರ:

142. ಕರ್ನಾಟಕದ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ
ಎ. ರಾಹುಲ್ ದ್ರಾವಿಡ್
ಬಿ. ಅನಿಲ್ ಕುಂಬ್ಳೆ
ಸಿ. ಜಿ.ಆರ್.ವಿಶ್ವನಾಥ್
ಡಿ. ಎಸ್.ಎಂ.ಹೆಚ್. ಕಿರ್ಮಾನಿ
ಉತ್ತರ:

143. ಅತ್ಯಧಿಕ ವೇಗದ ತಡೆರಹಿತ ಸಾಪ್ತಾಹಿಕ ರೈಲು 'ಡುರಂತೋ ಎಕ್ಸ್ ಪ್ರೆಸ್' ಯಶವಂತಪುರ ಹಾಗೂ______ ನಡುವೆ ಸಂಚರಿಸುತ್ತದೆ.
ಎ. ಹೌರಾ
ಬಿ. ಜೈಪುರ
ಸಿ. ಲಕ್ನೋ
ಡಿ. ಚೆನ್ನೈ
ಉತ್ತರ:

144. ಡಿಸೆಂಬರ್ 18, 2009 ರಂದು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದ ಟಿ.ಎಸ್.ಸತ್ಯನ್ ಅವರು ಏನಾಗಿದ್ದರು ?
ಎ. ಗೀತರಚನೆಕಾರ
ಬಿ. ಸಂಗೀತ ನಿರ್ದೇಶಕ
ಸಿ. ಸಿನಿಮಾ ನಿರ್ದೇಶಕ
ಡಿ. ಛಾಯಾಚಿತ್ರಗ್ರಾಹಕ
ಉತ್ತರ:

145. 'Connecting People' ಎನ್ನುವುದು ಕೆಳಕಂಡಿದ್ದರ ಜಾಹಿರಾತಿನ ಘೋಷಣೆ
ಎ. ಏರ್ ಟೆಲ್
ಬಿ. ನೋಕಿಯಾ
ಸಿ. ರಿಲಯನ್ಸ್
ಡಿ. ಬಿ.ಎಸ್.ಎನ್.ಎಲ್.
ಉತ್ತರ:

146. 2010ರ ಜನವರಿ 4 ರಂದು ಉದ್ಘಾಟನೆಯಾದ ಜಗತ್ತಿನ ಅತಿ ಎತ್ತರದ ಕಟ್ಟಡ ಯಾವುದು ?
ಎ. ಬುರ್ಜ್ ಖಲೀಫಾ
ಬಿ. ಬುರ್ಜ್ ಅಲ್ ಅರಬ್
ಸಿ. ಬಿನ್ ದುಬಾಯ್
ಡಿ. ಅಲ್ ಖಲೀಫಾ
ಉತ್ತರ:

147. ವೆಂಕಟರಾಮನ್ ರಾಮಕೃಷ್ಣನ್ ಅವರು ತಮ್ಮ ನೋಬೆಲ್ ಬಹುಮಾನವನ್ನು ಇಸ್ರೇಲ್ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಇತರ ಇಬ್ಬರು ವಿಜ್ಞಾನಿಗಳೊಂದಿಗೆ ಹಂಚಿಕೊಂಡರು. ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ?
ಎ. ವೈಧ್ಯಕೀಯ
ಬಿ. ರಸಾಯನ ಶಾಸ್ತ್ರ
ಸಿ. ಶಾಂತಿ
ಡಿ. ಭೌತಶಾಸ್ತ್ರ
ಉತ್ತರ:

148. ಪಟ್ಟಿ I (CEO'S) ಮತ್ತು ಪಟ್ಟಿ II (ಕಂಪನಿಗಳು) ಸರಿಹೊಂದಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ

     ಪಟ್ಟಿ-I                        ಪಟ್ಟಿ-II
A. ದೀಪಕ್ ಪರೇಖ್           1. ಕಿಂಗ್ ಫಿಷರ್
B. ಕ್ರಿಸ್ ಗೋಪಾಲಕೃಷ್ಣ     2. ICICI ಬ್ಯಾಂಕ್
C. ವಿಜಯ್ ಮಲ್ಯ             3. HDFC
D. ಚಂದಾ ಕೊಚ್ಚಾರ್        4. ಇನ್ ಫೋಸಿಸ್

ಸಂಕೇತಗಳು
    A B C D
ಎ. 1 2 3 4
ಬಿ. 3 2 4 1
ಸಿ. 3 4 1 2
ಡಿ. 4 3 2 1
ಉತ್ತರ:

149. ಪ್ರೊ. ಉಪಿಂದರ್ ಸಿಂಗ್ ಅವರು ಈ ಕೆಳಕಂಡ ಕ್ಷೇತ್ರದ ಇನ್ ಫೋಸಿಸ್ ವಿಜ್ಞಾನ ಸಂಸ್ಥಾಪನಾ ಬಹುಮಾನ 2009 ಪಡೆದುಕೊಂಡರು
ಎ. ಇತಿಹಾಸ
ಬಿ. ಮಾಹಿತಿ ವಿಜ್ಞಾನ
ಸಿ. ಸಾಫ್ಟ್ ವೇರ್ ಅಭಿವೃದ್ಧಿ
ಡಿ. ನೆಟ್ ವರ್ಕ್ ಕಮ್ಯುನಿಕೇಶನ್
ಉತ್ತರ:

150. ಎ.ಆರ್.ರೆಹಮಾನ್ ಅವರಲ್ಲದೇ ಇನ್ನೂ ಇಬ್ಬರು ಭಾರತೀಯ ಸಂಗೀತಗಾರರು ಗ್ರಾಮಿ ಬಹುಮಾನ 2010ಕ್ಕೆ ನಾಮನಿರ್ದೇಶಿತರಾಗಿದ್ದರು. ಅವರನ್ನು ಗುರುತಿಸಿ.
ಎ. ಜಸ್ ರಾಜ್ ಮತ್ತು ಜಕೀರ್ ಹುಸೇನ್
ಬಿ. ಜಸ್ ರಾಜ್ ಮತ್ತು ಯು. ಶ್ರೀನಿವಾಸ್
ಸಿ. ಜಾಕೀರ್ ಹುಸೇನ್ ಮತ್ತು ಅಮ್ಜದ್ ಅಲಿ ಖಾನ್
ಡಿ. ಅಮ್ಜದ್ ಅಲಿ ಖಾನ್ ಮತ್ತು ಎಲ್. ಸುಬ್ರಹ್ಮಣ್ಯಂ
ಉತ್ತರ:


   

2 comments:

Thanking You For Your Valuable Comment. Keep Smile