Wednesday 7 October 2015

FDA KEY ANSWERS 2015

1.    2012  ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ.   -    1.21 ಬಿಲಿಯನ್.
2.   ಭಾರತದಲ್ಲಿ ಯಾವ ರಾಜ್ಯವು ಅತೀ ಹೆಚ್ಚು ಜನಸಂಖ್ಯೆ ಹೊಂದಿದೆ.  – ಉತ್ತರಪ್ರದೇಶ.
3.    ಭಾರತದ ಒಟ್ಟು ಕೇಂದ್ರಾಡಳಿತ ಪ್ರದೇಶಗಳು   ---- 7.
4.   ಭಾರತದ  ಅತ್ಯಂತ ಚಿಕ್ಕ ರಾಜ್ಯ  ----ಗೋವ.
5.    ಜಿ-7 ಇದು   --- ವಿಶ್ವದ ಏಳು ಶ್ರೀಮಂತ ಅಭೀವೃದ್ದಿ ಹೊಂದಿದ ದೇಶಗಳು.
6.   ISIS – Islamic State of Iraq and Syria.
7.   ಉತ್ತರ --- 3.  IV. I. II. III.
8.   ಕೆಳಗಿನ ಯಾವದು ಕೃಷ್ಣಾ ನದಿಯ ಉಪನದಿಯಲ್ಲ.   ---- ಭದ್ರಾ
9.   ಭಾರತದಲ್ಲಿ ಪಟ್ಟಣವನ್ನು ಈ ಕೆಳಗಿನ ಯಾವುದರ ಆಧಾರದ ಮೇಲೆ ಪರಿಭಾಷಿಸಲಾಗುತ್ತದೆ.------ 5000 ಕ್ಕಿಂತ ಹೆಚ್ಚು ನಿವಾಸಿಗಳನ್ನು ಹೊಂದಿರುವ ಸ್ಥಳ. (ಆಧಾರ: censusindia.gov.in/terms&concepts)
10.            2014 BRICS  ಶೃಂಗಸಭೆಗೆ ಹಾಜರಾದ ದೇಶಗಳು  -- ಬ್ರೆಜಿಲ್, ರಷ್ಯಾ, ಭಾರತ,  ಚೀನಾ, & ದಕ್ಷಿಣ ಆಪ್ರೀಕಾ.
11.            ಫ್ಯುಜಿ ಪರ್ವತ ಿರುವ ದೇಶ ---- ಜಪಾನ್.
12.            ಈ ಕೆಳಗಿನ ಅರಸರಲ್ಲಿ ಯಾವ ಅರಸನ ಆಡಳಿತ ವ್ಯವಸ್ಥೆಯಲ್ಲಿ ಕಲ್ಯಾಣ ರಾಜ್ಯದ ಆರಂಭಿಕ ಪರಿಕಲ್ಪನೆಯು ಪ್ರತಿಬಿಂಬಿತವಾಗುತ್ತದೆ. --- ಅಶೋಕ ಮೌರ್ಯ.
13.            ಗ್ರೀಕ್ ಇತಿಹಾಸ ಕಾರ:-  ಹೆರೊಡೋಟಸ್.
14.            ಉತ್ತರ --- 1.  IV. I. II. III.
15.            ಕಾಗೋಡು ಸತ್ಯಗ್ರವು ಇದಕ್ಕೆ ಸಂಬಂಧಿಸಿದೆ:-    ಕೃಷಿ ಚಳುವಳಿ.(Agarian Movement)
   (ಆಧಾರ: The Hindu News Paper, Date:14.09.2014)
16.            ಆಧುನಿಕ ಕರ್ನಾಟಕದ ಹಿಂದುಳಿದ  ವರ್ಗಗಳ ನೇತಾರ. ---  ಡಿ. ದೇವರಾಜ್ ಅರಸ್.
17.            ------ ಕಾರಣದಿಂದ ಕ್ರಿಮಿಗಳು ನೀರಿನ ಮೇಲೆ ಮುಳುಗದೆ ಚಲಿಸಬಹುದು.--- ನೀರಿನ ಮೇಲ್ಮೈ ಎಳೆತ.
18.            ------ ಎಂಬ ಘಟಕದಲ್ಲಿ ನ್ಯೂಕ್ಲಿಯರ್ ಅಳತೆಯನ್ನು ಅಭಿವ್ಯಕ್ತಿಪಡಿಸಲಾಗಿದೆ.---- ಫರ್ಮಿ.
19.            ಆಪ್ಟಿಕಲ್ ಫೈಬರ್  ---- ಒಟ್ಟು ಆಂತರಿಕ ಪ್ರತಿಫಲನ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತದೆ.
20.            ಮಳೆಯ ದಿನದಂದು ಸಣ್ಣ ಪ್ರಮಾಣದ ಎಣ್ಣೆ ಪದರಗಳು ನೀರಿನ ಮೇಲೆ ಹೊಳೆಯುವ ವರ್ಣಗಳನ್ನು ತೊರಿಸುತ್ತವೆ. ಇದಕ್ಕೆ ಕಾರಣ—ವ್ಯತಿಕರಣ.
21.            ಅರೆವಾಹಕಗಳಿಗೆ ಸೂಕ್ತ ಅಶುದ್ದಗೊಳಿಸುವ ಪದಾರ್ಥಗಳನ್ನು ಸೇರಿಸುವುದರಿಂದ-----ತನ್ನ ವಿದ್ಯುತ್ ವಾಹಕತೆಯನ್ನು ಹೆಚ್ಚಿಸಿಕೊಳ್ಳುತ್ತದೆ.
22.            ಕಾಲ್ಚೆಂಡು ಆಕಾರದಲ್ಲಿರುವ ಪ್ರಖ್ಯಾತ ಇಂಗಾಲದ ಅತಿಸೂಕ್ಷ ನ್ಯಾನೊ  ಕಣ : ಫುಲರಿನ್.
23.            ಲೂಯಿಸ್ ಪರಿಕಲ್ಪನೆ ಪ್ರಕಾರ ಕ್ಷಾರ ಎಂದರೆ—ಎಲೆಕ್ಟ್ರಾನ್ ಕೊಡುವುದು.
24.            ನಗಿಸುವ ಅನಿಲ ----  ನೈಟ್ರಸ್ ಆಕ್ಸೈಡ್.
25.            ಡೆಕ್ಟ್ರೋಸ್-------   ಗ್ಲೂಕೋಸ್ ಆಗಿದೆ.
26.            ತಾರಪುರ ನ್ಯೂಕ್ಲಿಯರ ಶಕ್ತಿ ಸ್ಥಾವರ ಿರುವ ಸ್ಥಳ.—ಮಹಾರಾಷ್ಟ್ರ.
27.            ಅನಿಮೋಫಿಲಿ ಎಂಬ ಪರಾಗ ಸ್ಪರ್ಶ ಯಾವುದರಿಂದ ಆಗುತ್ತದೆ.---  ಗಾಳಿ.
28.            ದ್ಯುತಿ ಸಣಶ್ಲೇಷಣೆ ಕ್ರಿಯೆಗೆ ಅಗತ್ಯವಿರುವ ಅಂಶಗಳು.-----co2+H2o+ಬೆಳಕು. 
29.             ಮೈಕಾಲಾಜಿಯ ಅಧ್ಯಯನ ಯಾವುದಕ್ಕೆ ಸಂಬಂದಿಸಿದೆ. ------   ಆಲ್ಗೆ. (Fungi)
30.            ಇರುವೆಗಳು -----ಮೂಲಕ ಸಂವಹನ ನಡೆಸುತ್ತವೆ.------ಫೆರೊಮೋನ್ಸ್.
31.            ಗ್ರೇಟ್ ಬ್ಯಾರಿಯರ್ ರೀಫ್   ---- Australia  ಬಳಿ ಇದೆ.
32.            ಪ್ರಭಲವಾದ ರಕ್ತ ಹೀನತೆಯು ಇದರ ಕೊರತೆಯಿಂದ ಆಗುತ್ತದೆ.---- ವಿಟಮಿನ್ B12.
33.            ಉಸಿರಾಟದ ಸಮಯದಲ್ಲಿನ ಗಾಳಿಯ ಗಾತ್ರವನ್ನು ಹೀಗೆ ಕರೆಯಲಾಗುತ್ತದೆ.----  ಟೈಡಲ್ ಗಾತ್ರ.
34.            ಪ್ರಸ್ತುತ CSO. ರಾಷ್ಟ್ರೀಯ ದೇಶಿಯ ಉತ್ಪನ್ನ ವನ್ನು 2011-12 ದ ಮೂಲ ಬೆಲೆಗೆ ಮಾಪನ ಮಾಡಲಾಗುತ್ದೆ. 
35.            14 ನೆಯ ಹಣಕಾಸು ಆಯೋಗವು ಈ ಕೆಳಗಿನ ಯಾವ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ ಸಂಪನ್ಮೂಲಗಳನ್ನು ವಿತರಿಸುತ್ತದೆ.---- 1. Population, Demographic Change, Income distance, Area & Forest Cover. 
36.            ಯಾವ ರಾಜ್ಯದಲ್ಲಿ ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ,---- ಜಮ್ಮು & ಕಾಶ್ಮೀರ.
37.            ಶಾಂತಕುಮಾರ್ ನೇತೃತ್ವದ  ಅಧಿಕ ಶಕ್ತಿಯ ಸಮಿತಿಯು ---- ಭಾರತಿಯ ಆಹಾರ ನಿಗಮದ ಮರುಸ್ಥಾಪನೆಗೆ ಸಂಬಂದಿಸಿದೆ.
38.            ಕರ್ನಾಟಕದಲ್ಲಿ ಒಟ್ಟು ನೋಂಣಿಕೃತ ಕೈಗಾರಿಕೆಗಳ ಪ್ರತಿಶತ.--- 05.27 %.
39.            ಯಾವ ವರ್ಷದಲ್ಲಿ ಕರ್ನಾಟಕದಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಪರಿಚಯಿಸಲಾಯಿತು.--- 2007-08
40.            ಅಕ್ಕಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾದ ಸ್ಥಳ.-  ಕಾರಟಗಿ.(ಕೊಪ್ಪಳ ಜಿಲ್ಲೆ)
41.            ಪ್ರಾಧೇಶಿಕ ಅಸಮತೋಲನದ ವಾರು ಪರಿಷ್ಕರೆಯ(2000-2002) ಅಧಿಕ ಶಕ್ತಿಯ ಸಮಿತಿಯ ಪ್ರಕಾರ(HPCRRI)ಅತಿ ಹಿಂದುಳಿದ ತಾಲ್ಲೂಕುಗಳ ಒಟ್ಟು ಸಂಖ್ಯೆ.—39.
42.            ಭಾರತೀಯ ಮಹಿಳಾ ಬ್ಯಾಂಕ್ ಯಾವ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.--- ಏಷ್ಯನ್ ಬ್ಯಾಂಕಿನ ಸಾಧಕ ಪ್ರಶಸ್ತಿ-2015
43.            ಈ ಕೆಳಗಿನವುಗಳಲ್ಲಿ ಯಾವುದನ್ನು ಇತ್ತಿಚೆಗೆ ತಗೆದು ಹಾಕಲಾಗಿದೆ.---- ಸಂಪತ್ತು ತೆರಿಗೆ.
44.            -----ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವುದಕ್ಕಾಗಿ ಪ್ಯಾನ್ ನಂಬರ್ ಅನ್ನು ಕಡ್ಡಾಯಗೊಳಿಸಲಾಗಿದೆ.---- 50000.
45.            NITI ಆಯೋಗ --- National Institution for Transforming India.           
46.            ಭಾರತದ ರಾಷ್ಟ್ರೀಯ ಆದಾಯವನ್ನು ಲೆಕ್ಕಚಾರ ಮಾಡುತ್ತದೆ.-  ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆ.
47.            ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ------- ದೇಶವು ಶಾಶ್ವತವಲ್ಲದ ಸದಸ್ಯ ದೇಶವಾಗಿದೆ.---- ಜಪಾನ್.
48.            ಮುಂದಿನ  ಸಾರ್ಕ್ ಸಂಮ್ಮೇಳನ ನಡೆಯುವ ಸ್ಥಳ.-----  ಪಾಕಿಸ್ತಾನ್.  
49.            ಯಾವ ಅಂತರಾಷ್ರ್ಟೀಯ ಆಹಾರ ಸಂಸ್ಥೆಯು ಭಾರತೀಯ ರೈಲ್ವೆ & ಉಪಹಾರ & ಪ್ರವಾಸೋದ್ಯಮದೊಂದಿಗೆ ರೈಲಿನಲ್ಲಿ ಆಹಾರ ಸೇವೆಯನ್ನು ಒದಗಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.---- KFC.
50.            ರಾಷ್ರ್ಟೀಯ ಉದ್ಯೋಗ ಸಲಹಾ ಜಾಲತಾಣವನ್ನು ಕೇಂದ್ರ ಸರ್ಕಾರದ ಯಾವ ಮಂತ್ರಾಲಯದ ಅಡಿಯಲ್ಲಿ ಸೇರಿಸಲಾಗದೆ.--  ಕೌಶಲ್ಯ ಅಭಿವೃದ್ದಿ & ಔದ್ಯೋಗಿಕ ಮಂತ್ರಲಯ.
51.            ಭಾರತವು ಯಾವ ದೇಶದೊಂದಿಗೆ ವೈಟ್ ಶಿಪ್ಪೀಂಗ್ ಮಾಹಿತಿಯ ಒಪ್ಪಂದಕ್ಕೆ ಸಹಿ ಹಾಕಿದೆ.--- ಸಿಂಗಾಪುರ.
52.            ಇಂಡೇವ್ ವಿಮಾನ ನಿಲ್ದಾಣ   ------- ಚೆನೈ.
53.            ಭಾರತದ ಎಷ್ಟು ರೈಲ್ವೆ ನಿಲ್ದಾಣಗಳನ್ನು ಸ್ವಿಸ್ ಚಾಲೆಂಜ್ ವಿಧಾನದಡಿಯಲ್ಲಿ ಪುನ: ಅಭಿವೃದ್ದಿ ಪಡಿಸಲು ಕೇಂದ್ರ ಸರ್ಕಾರವು ಅನುಮೋದಿಸಿದೆ. ------- 400.
54.            ಪಂಚಾಯತ್ ರಾಜ್ ಚುನಾವಣೆಯಲ್ಲಿ ಸ್ವರ್ಧಿಸಲು ಅಭ್ಯರ್ಥಿಗೆ ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿಪಡಿಸಿದ ರಾಜ್ಯ--  ರಾಜಸ್ತಾನ್.
55.            ಮಾರಾಟ ಬೆಲೆ……..    ಉತ್ತರ ---- 4)  400   
56.            SEBI  -----  Security  Exchange Board of India.
57.            ಕಾಶ್ಮೀರ ದಿಂದ….      ಉತ್ತರ ---- 4.   I.  II.  III
58.             ಸ್ಥಿತ್ಯಂತರ…..     ಉತ್ತರ ---- 2. 
59.            59.  ಹರಪ್ಪ……..    ಉತ್ತರ ---- 3.   II & III
60.            ಜೈನಧರ್ಮ……. ಉತ್ತರ ---- 4               
61.            ಅಶೋಕನ ಶಾಸನಗಳು…..   ಉತ್ತರ.------- 3.
62.            62.   ಮೌರ್ಯರ ಕಾಲದಲ್ಲಿ…..    ಉತ್ತರ. ---    4
63.            ಇಸ್ಲಾಂ ಧರ್ಮ ……  ಉತ್ತರ.---- 3.
64.            ರಾಬರ್ಟ್ ಕ್ಲೈವ್…… 2. 
65.            ಇಂಗ್ಲೀಷರೋಂದಿಗೆ ಹೈದರ್ ನ ಸಂಬಂಧ …. ಉತ್ತರ.—2.
66.            66.  1784 ಮಂಗಳೂರು ಒಪ್ಪಂದದ…     ಉತ್ತರ ---- 4.
67.            67.  ಟಿಪ್ಪುವಿನ ಪತನಾ ನಂತರ……   ಉತ್ತರ ---- 1.
68.            ಕೋಲಾರ ಚಿನ್ನದ ಗಣಿ…… ಉತ್ತರ ---- ನಾಲ್ವಡಿ ಕೃಷ್ಣರಾಜ ಒಡೆಯರ್.
69.            ದೆಹಲಿ ಕೈವಶವಾದ……..  ಉತ್ತರ ---- 3.
70.            ರಾಷ್ಟ್ರೀಯ ಹೋರಾಟದ……. ಉತ್ತರ ---- 4.
71.            ಮೊಂಟೆಗೊ ಚೆಮ್ಸ್ ಫರ್ಡ್ ರ ವರದಿಯನ್ನಾಧರಿಸಿ ಬ್ರಿಟಿಷ್ ಸಂಸತ್ತಿನಲ್ಲಿ ಪಾಸಾದ ಮಸೂದೆ— 1919 ಭಾ. ಸ. ಕಾಯ್ದೆ.
72.            ಯಾವ ಬಗೆಯ ಮಣ್ಣು ಹೆಚ್ಚು ನೀರನ್ನು ಹಿಡಿದುಕೊಳ್ಳುತ್ತದೆ ------- ಜೇಡಿ ಮಣ್ಣು.
73.            ಕೈಗಾ ಅಣುಶಕ್ತಿ ಸ್ಥಾವರದ ಕಾರ್ಯಚರಣೆ ಮಾಡುವ ಸಂಸ್ಥೆ.--- National Power Corporation Of India Ltd.
74.            ಭಾರತದಲ್ಲಿ ಕಾಫಿ ಬೆಳೆಯುವ ರಾಜ್ಯಗಳು.----  ಕರ್ನಾಟಕ, ತಮಿಳುನಾಡು, ಕೇರಳ.
75.            ಕರ್ನಾಟಕದ ಅತ್ಯುನ್ನತ ಶಿಖರ  ----- ಮುಳ್ಳಯ್ಯನಗಿರಿ ಬೆಟ್ಟ.
76.            2011 ನೇ ಜನಗಣತಿ ಪ್ರಕಾರ  ಕರ್ನಾಟಕ ರಾಜ್ಯದಲ್ಲಿ ಸಾಕಷರತೆಯ ಪ್ರಮಾಣ ಶೇ. 73.36. ಅದರಲ್ಲಿ ಪುರುಷರ ಸಾಕ್ಷರತೆ ಪ್ರಮಾಣವೆಷ್ಟು.---- 82.47.
77.            1976 ರ ಕೃಷ್ಣಾ ಬಚಾವತ್ ಕಮೀಷನ್ ತೀರ್ಪಿನಂತೆ ಕರ್ನಾಟಕಕ್ಕೆ ದೊರೆತ ನೀರಿನ ಪ್ರಮಾಣ.--- 700 TMC.
78.            ಕರ್ನಾಟಕದ ಕರಾವಳಿಯಲ್ಲಿ ದೊರೆಯುವ ಮೀನಿನ ಮುಖ್ಯ ಪ್ರಬೇಧ.---- ಮ್ಯಾಕರಲ್(ಬಂಗುಡೆ ಮೀನು ಎಂದು ಪ್ರಸಿದ್ದ.)
79.            ಹೇಬಿಯಸ್ ಕಾರ್ಪಸ್ --  ಬಂಧನಕ್ಕೆ ಒಳಪಟ್ಟ ವ್ಯಕ್ತಿಯನ್ನು ನ್ಯಾಯಲಕ್ಕೆ ಹಾಜರುಪಡಿಸುವಂತೆ ನ್ಯಾಯಲಯ ನೀಡುವ ಆಜ್ಞೆ.
80.            ಭಾರತದ ಸಂವಿಧಾನದ ತಿದ್ದುಪಡೆಗೆ ಸಂಬಂಧಿಸಿದ  ವಿಧಿ.--- 368 ನೇ ವಿಧಿ.
81.            ಸಂವಿಧಾನದ 2ನೇ ಭಾಗವು 5 ರಿಂದ 11 ನೇ ವಿಧಿಗಳು ----- ನಾಗರಿಕತ್ವಕ್ಕೆ ಸಂಬಂದಿಸಿದೆ.
82.            ಯಾವ ಕಾಯ್ದೆಯು ಮಕ್ಕಳ ದುಡಿಮೆಯನ್ನು ಅಪರಾಧವೆಂದು ಪರಿಗಣಿಸುತ್ತದೆ.-----  ಔದ್ಯೋಗಿಕ ಕಾಯ್ದೆ.
83.            ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ವ್ಯವಸ್ಥಾಪಕ ಮಂಡಳಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಾಣಬಹುದು---- ರಾಜ್ಯ ನಿರ್ದೇಶಕ ತತ್ವಗಳು.
84.            ಹಣಕಾಸು ಮಸೂದೆಯನ್ನು---  ಲೋಕಸಭೆಯಲ್ಲಿ ಮಾತ್ರ ಮಂಡಿಸಬೇಕು.
85.            ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುವವರು----  ರಾಜ್ಯಸಭೆ, ಲೋಕಸಭೆ & ವಿಧಾನಸಭೆ ಸದಸ್ಯರು.
86.            1992 ರ 73 ನೇ ಸಂವಿಧಾನ ತಿದ್ದುಪಡೆಯು------   ಪಂಚಯಾತ್ ರಾಜ್ ವ್ಯವ್ಥೆಗೆ ಸಂಬಂದಿಸಿದೆ.
87.            ಭಾರತದ ಸಂವಿಧಾನದಲ್ಲಿ ಸಮಾನತೆ ಎಂದರೆ,----   ಧರ್ಮ, ಜನಾಂಗ, ಜಾತಿ,ಲಿಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು.
88.            ಕೇಂದ್ರ ದಲ್ಲಿಅಟಾರ್ನಿ ಜನರಲ್ ಇರುವ ಹಾಗೆ ರಾಜ್ಯದಲ್ಲಿ—  ಅಡ್ವೋಕೇಟ್ ಜನರಲ್.
89.            ಉತ್ತರ:   2.  I and III.
90.            ಭಾರತದಲ್ಲಿ ಪ್ರಥಮ ಸಿಮೆಂಟ್ ಕಾರ್ಖಾನೆ------    ಚೆನೈ, 1904 ರಲ್ಲಿ.
91.            21.   ಕಾಗದ : ಪುಸ್ತಕ   ಅಥವಾ   ಕೇರಳ : ರಾಜ್ಯ.
92.            12 ವರ್ಷಗಳು.
93.            ಯಾವುದು ಅನುವಂಶೀಯತೆಯ ಖಾಯಿಲೆ ಯಾಗಿದೆ, ----   ಬಣ್ಣ ಕುರುಡುತನ.
94.               ಸೈಪನ್.
95.            ಗ್ರಹವು ಕಾಂತಕ್ಷೇತ್ರ ಹೊಂದಿರಲು ಕಾರಣ. ----    ದ್ಯುತಿವಿದ್ಯುತ್ ಪರಿಣಾಮ.
96.            ಕಬ್ಬಿಣ ತುಕ್ಕು ಹಿಡಿದಾಗ,-------    ವಸ್ತುವಿನ ತೂಕದಲ್ಲಿ ಹೆಚ್ಚಳವಾಗುತ್ತದೆ.
97.            ಉತ್ತರ: 4.
98.            ಉತ್ತರ: 4.
99.            ಉತ್ತರ: 2.
100.          ಸ್ಥಳ & ಸಮಯ.
                                                       ********




No comments:

Post a Comment

Thanking You For Your Valuable Comment. Keep Smile